ನವರಾತ್ರಿ ಹಿನ್ನೆಲೆ ಬೆಂಗಳೂರಿನಲ್ಲಿ ನವದುರ್ಗಿಯರ ದರ್ಬಾರ್; ಮೂರ್ತಿಗಳ ಖರೀದಿ ಭರಾಟೆ ಜೋರು

ನವರಾತ್ರಿ ಕೌಂಟ್ ಡೌನ್ ಆರಂಭವಾಗಿದ್ದು, ನವರಾತ್ರಿಗೆಂದೇ ನವದುರ್ಗಿಯರ ಮೂರ್ತಿಗಳು ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.

| Updated By: ಆಯೇಷಾ ಬಾನು

Updated on: Sep 28, 2024 | 11:45 AM

ನವರಾತ್ರಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ಸಂಭ್ರಮ ಜೋರಾಗಿದೆ. ನವರಾತ್ರಿಯಂದು ನವದುರ್ಗಿಯನ್ನ ಇಟ್ಟು ವಿಶೇಷವಾಗಿ ಪೂಜೆ ಮಾಡಿ ಹಬ್ಬವನ್ನ ಆಚಾರಿಸುವ ಪ್ರತೀತಿ ಇದೆ. ಹೀಗಾಗಿ ಈ ವರ್ಷ ಹೊಸ ಬಗೆಯ ವಿಶೇಷ ದುರ್ಗಮಾತೆಯ ಮೂರ್ತಿಗಳು ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ.

ನವರಾತ್ರಿಗೆ ಕೌಂಟ್ ಡೌನ್ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ನವರಾತ್ರಿಯ ಸಂಭ್ರಮ ಜೋರಾಗಿದೆ. ನವರಾತ್ರಿಯಂದು ನವದುರ್ಗಿಯನ್ನ ಇಟ್ಟು ವಿಶೇಷವಾಗಿ ಪೂಜೆ ಮಾಡಿ ಹಬ್ಬವನ್ನ ಆಚಾರಿಸುವ ಪ್ರತೀತಿ ಇದೆ. ಹೀಗಾಗಿ ಈ ವರ್ಷ ಹೊಸ ಬಗೆಯ ವಿಶೇಷ ದುರ್ಗಮಾತೆಯ ಮೂರ್ತಿಗಳು ಎಂಟ್ರಿಕೊಟ್ಟಿವೆ. ನೋಡುಗರನ್ನ ಸೆಳೆಯುತ್ತಿವೆ.

1 / 6
ನವರಾತ್ರಿಗೆಂದೆ ಸಿಲಿಕಾನ್ ಸಿಟಿಗೆ ವಿವಿಧ ಬಗೆಯ ನವದುರ್ಗಿಯರ ಮೂರ್ತಿಗಳು ಬಂದಿದ್ದು, ನೋಡುಗರನ್ನ ಸೆಳೆಯುತ್ತಿವೆ. ಈ ಬಾರಿ ನವದುರ್ಗಿ ಮೂರ್ತಿಗಳನ್ನ ಮಣ್ಣಲ್ಲಿ ಮಾಡಿದ್ದು, ಕೊಂಚ ಬೆಲೆಯೂ ಏರಿಕೆಯಾಗಿದೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.

ನವರಾತ್ರಿಗೆಂದೆ ಸಿಲಿಕಾನ್ ಸಿಟಿಗೆ ವಿವಿಧ ಬಗೆಯ ನವದುರ್ಗಿಯರ ಮೂರ್ತಿಗಳು ಬಂದಿದ್ದು, ನೋಡುಗರನ್ನ ಸೆಳೆಯುತ್ತಿವೆ. ಈ ಬಾರಿ ನವದುರ್ಗಿ ಮೂರ್ತಿಗಳನ್ನ ಮಣ್ಣಲ್ಲಿ ಮಾಡಿದ್ದು, ಕೊಂಚ ಬೆಲೆಯೂ ಏರಿಕೆಯಾಗಿದೆ. ನವರಾತ್ರಿಗೆ ಒಂದು ವಾರ ಮಾತ್ರ ಬಾಕಿ ಇದ್ದು, ಸಾಕಷ್ಟು ಜನರು ಆರ್ಡಾರ್ ಕೊಟ್ಟು ಖರೀದಿ ಮಾಡ್ತಿದ್ದಾರೆ.

2 / 6
ಈ ಬಾರಿ ದುರ್ಗಿ ಹಾಗೂ ಕಾಳಿ ಮೂರ್ತಿಯು ವಿಶೇಷ ಬಂಗಿಯಲ್ಲಿ ಮೂಡಿಬಂದಿದ್ದು, 10 ರಿಂದ 20 ಸಾವಿರದವರೆಗೂ ಮೂರ್ತಿಗಳ‌ ಬೆಲೆ ನಿಗದಿಯಾಗಿದೆ. ಇನ್ನು, ಇದರ ಜೊತೆಗೆ  ದಸರಾ ಬೊಂಬೆಗಳನ್ನ ಇಟ್ಟಿದ್ದು, ಸನಾತನ ಸಂಸ್ಕೃತಿಯನ್ನು ಸಾರುವ ಹಲವು ಬೊಂಬೆಗಳು ನೋಡುಗರನ್ನ ಸೆಳೆಯುತ್ತಿವೆ. ವ್ಯಾಪಾರ ವಹಿವಾಟು ಜೋರಾಗಿದೆ.

ಈ ಬಾರಿ ದುರ್ಗಿ ಹಾಗೂ ಕಾಳಿ ಮೂರ್ತಿಯು ವಿಶೇಷ ಬಂಗಿಯಲ್ಲಿ ಮೂಡಿಬಂದಿದ್ದು, 10 ರಿಂದ 20 ಸಾವಿರದವರೆಗೂ ಮೂರ್ತಿಗಳ‌ ಬೆಲೆ ನಿಗದಿಯಾಗಿದೆ. ಇನ್ನು, ಇದರ ಜೊತೆಗೆ ದಸರಾ ಬೊಂಬೆಗಳನ್ನ ಇಟ್ಟಿದ್ದು, ಸನಾತನ ಸಂಸ್ಕೃತಿಯನ್ನು ಸಾರುವ ಹಲವು ಬೊಂಬೆಗಳು ನೋಡುಗರನ್ನ ಸೆಳೆಯುತ್ತಿವೆ. ವ್ಯಾಪಾರ ವಹಿವಾಟು ಜೋರಾಗಿದೆ.

3 / 6
ನವರಾತ್ರಿ ಅಂದ್ರೆನೇ ಅಂದೊಂದು ಸಂಭ್ರಮ‌‌. ಮನೆಗಳಲ್ಲಿ ಬೊಂಬೆಯನ್ನ ಇಟ್ಟು ಸಂಭ್ರಮಿಸಿದ್ರು, ಕೆಲವರು ದೊಡ್ಡ ದೊಡ್ಡ ಮೂರ್ತಿಗಳನ್ನ ಇಟ್ಟು ನವದುರ್ಗಿಯನ್ನ ಆರಾಧಿಸುತ್ತಾರೆ.

ನವರಾತ್ರಿ ಅಂದ್ರೆನೇ ಅಂದೊಂದು ಸಂಭ್ರಮ‌‌. ಮನೆಗಳಲ್ಲಿ ಬೊಂಬೆಯನ್ನ ಇಟ್ಟು ಸಂಭ್ರಮಿಸಿದ್ರು, ಕೆಲವರು ದೊಡ್ಡ ದೊಡ್ಡ ಮೂರ್ತಿಗಳನ್ನ ಇಟ್ಟು ನವದುರ್ಗಿಯನ್ನ ಆರಾಧಿಸುತ್ತಾರೆ.

4 / 6
ಈ ವರ್ಷ ನವರಾತ್ರಿಯನ್ನ ಅದ್ದೂರಿಯಿಂದ ಬರ ಮಾಡಿಕೊಳ್ಳುತ್ತಿದ್ದು, ವಿವಿಧ ನವದುರ್ಗಿಗಳನ್ನ ಖರೀದಿ ಮಾಡುವುದಕ್ಕೆ ಬಂದಿದ್ದೀವಿ. ಈ ಬಾರಿ ಮಣ್ಣಿನ ಮೂರ್ತಿಗಳನ್ನ ಹೆಚ್ಚಾಗಿ ತಯಾರಿಸಲಾಗಿದೆ. ಹೀಗಾಗಿ ಬೆಲೆಯು ಕೊಂಚ ಜಾಸ್ತಿ ಇದೆ.‌ ಆದ್ರು ಖರೀದಿ ಮಾಡ್ತಿದ್ದೀವಿ ಅಂತ ಸಿಲಿಕಾನ್ ಮಂದಿ ಹೇಳಿದ್ರು.

ಈ ವರ್ಷ ನವರಾತ್ರಿಯನ್ನ ಅದ್ದೂರಿಯಿಂದ ಬರ ಮಾಡಿಕೊಳ್ಳುತ್ತಿದ್ದು, ವಿವಿಧ ನವದುರ್ಗಿಗಳನ್ನ ಖರೀದಿ ಮಾಡುವುದಕ್ಕೆ ಬಂದಿದ್ದೀವಿ. ಈ ಬಾರಿ ಮಣ್ಣಿನ ಮೂರ್ತಿಗಳನ್ನ ಹೆಚ್ಚಾಗಿ ತಯಾರಿಸಲಾಗಿದೆ. ಹೀಗಾಗಿ ಬೆಲೆಯು ಕೊಂಚ ಜಾಸ್ತಿ ಇದೆ.‌ ಆದ್ರು ಖರೀದಿ ಮಾಡ್ತಿದ್ದೀವಿ ಅಂತ ಸಿಲಿಕಾನ್ ಮಂದಿ ಹೇಳಿದ್ರು.

5 / 6
ಒಟ್ನಲ್ಲಿ, ನವರಾತ್ರಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಜೋರಾಗಿದೆ. ನವರಾತ್ರಿಯ ಸಡಗರ ಸಂಭ್ರಮ ಸಧ್ಯ ಸಿಲಿಕಾನ್ ಸಿಟಿಯಲಿ ಕಳೆಗಟ್ಟಿದೆ.

ಒಟ್ನಲ್ಲಿ, ನವರಾತ್ರಿಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಸಿಲಿಕಾನ್ ಸಿಟಿಯಲ್ಲಿ ಹಬ್ಬದ ತಯಾರಿ ಜೋರಾಗಿದೆ. ನವರಾತ್ರಿಯ ಸಡಗರ ಸಂಭ್ರಮ ಸಧ್ಯ ಸಿಲಿಕಾನ್ ಸಿಟಿಯಲಿ ಕಳೆಗಟ್ಟಿದೆ.

6 / 6
Follow us
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ