AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ, ಬೇಡವಾ? ವಿನಾಯಿತಿ ಪಡೆಯುವುದಾದರೂ ಹೇಗೆ?

ನೀವು ದೊಡ್ಡ ಮೊತ್ತದ ಬಾಡಿಗೆ ಆದಾಯವನ್ನು ಗಳಿಸುತ್ತಿದ್ದೀರಾ? ನೀವು ಎಷ್ಟು ಸ್ವೀಕರಿಸುತ್ತಿದ್ದೀರಿ? ಗಮನಿಸಿ, ಏಳು ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ, ಹಾಗಾದರೆ ಅದಕ್ಕಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕಾ..? ಅಂತಹ ಪ್ರಶ್ನೆಗಳ ಬಗ್ಗೆ ಇಲ್ಲಿ ತಿಳಿಯೋಣ.

ಸಾಧು ಶ್ರೀನಾಥ್​
|

Updated on: May 30, 2023 | 5:49 PM

ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ

paying Tax on Rental Income can be avoided on income of 10 lakhs annually from rent, know how to get exemption

1 / 9
ಬಾಡಿಗೆ ಆದಾಯದ ಮೇಲೂ ತೆರಿಗೆ ಅನ್ವಯಿಸುತ್ತದೆ. ನೀವು 10 ಲಕ್ಷ ರೂ. ಗಳಿಸಿದರೆ ತೆರಿಗೆಯನ್ನು ಹೇಗೆ ಪಾವತಿಸಬಹುದು ಎಂದು ತಿಳಿಯೋಣ.

ಬಾಡಿಗೆ ಆದಾಯದ ಮೇಲೂ ತೆರಿಗೆ ಅನ್ವಯಿಸುತ್ತದೆ. ನೀವು 10 ಲಕ್ಷ ರೂ. ಗಳಿಸಿದರೆ ತೆರಿಗೆಯನ್ನು ಹೇಗೆ ಪಾವತಿಸಬಹುದು ಎಂದು ತಿಳಿಯೋಣ.

2 / 9
ಈ ಬಾರಿಯ ಬಜೆಟ್‌ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ, ಅದಕ್ಕಿಂತ ಹೆಚ್ಚು ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ, ಅದಕ್ಕಿಂತ ಹೆಚ್ಚು ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

3 / 9
ಮತ್ತೊಂದೆಡೆ, ನೀವು ಬಾಡಿಗೆಯಿಂದ ಆದಾಯವನ್ನು ಪಡೆಯುತ್ತಿದ್ದರೆ, ರೂ. 10 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.. ಕೆಲವು ಮಾರ್ಗಸೂಚಿಗಳನ್ನು ವಿವರಿಸಲಾಗಿದೆ. ಇದರ ಅಡಿಯಲ್ಲಿ ನೀವು ರೂ. 10 ಲಕ್ಷ ಆದಾಯ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಮತ್ತೊಂದೆಡೆ, ನೀವು ಬಾಡಿಗೆಯಿಂದ ಆದಾಯವನ್ನು ಪಡೆಯುತ್ತಿದ್ದರೆ, ರೂ. 10 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.. ಕೆಲವು ಮಾರ್ಗಸೂಚಿಗಳನ್ನು ವಿವರಿಸಲಾಗಿದೆ. ಇದರ ಅಡಿಯಲ್ಲಿ ನೀವು ರೂ. 10 ಲಕ್ಷ ಆದಾಯ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.

4 / 9
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಬಾಡಿಗೆತಯಿಂದ ನಿಮ್ಮ ಆದಾಯ 7.5 ಲಕ್ಷ ರೂ. ವರೆಗೆ ಇದ್ದರೆ ರೂ 50,000 ಪ್ರಮಾಣಿತ ಕಡಿತವನ್ನು ಪಡೆಯಬಹುದು.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ಬಾಡಿಗೆತಯಿಂದ ನಿಮ್ಮ ಆದಾಯ 7.5 ಲಕ್ಷ ರೂ. ವರೆಗೆ ಇದ್ದರೆ ರೂ 50,000 ಪ್ರಮಾಣಿತ ಕಡಿತವನ್ನು ಪಡೆಯಬಹುದು.

5 / 9
ಏಳು ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ, ವಾರ್ಷಿಕ ಆದಾಯ ರೂ. 3ರಿಂದ 6 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ ಮತ್ತು ರೂ. 6ರಿಂದ ರೂ. 7 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಏಳು ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ, ವಾರ್ಷಿಕ ಆದಾಯ ರೂ. 3ರಿಂದ 6 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ ಮತ್ತು ರೂ. 6ರಿಂದ ರೂ. 7 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

6 / 9
 ಆದರೆ, ಬಾಡಿಗೆ ಆದಾಯ ರೂ. 10 ಲಕ್ಷ ಇದ್ದರೆ ಹೊಸ ತೆರಿಗೆ ಪದ್ಧತಿಯಡಿ ಕಡಿತ ಪಡೆಯಬಹುದು. ಆಸ್ತಿ ತೆರಿಗೆ, ಗೃಹ ಸಾಲದ ಬಡ್ಡಿ ದರದ ಪಾವತಿಯ ಅಡಿ ಈ ಕಡಿತಗಳನ್ನು ಕ್ಲೈಮ್ ಮಾಡಬಹುದು.

ಆದರೆ, ಬಾಡಿಗೆ ಆದಾಯ ರೂ. 10 ಲಕ್ಷ ಇದ್ದರೆ ಹೊಸ ತೆರಿಗೆ ಪದ್ಧತಿಯಡಿ ಕಡಿತ ಪಡೆಯಬಹುದು. ಆಸ್ತಿ ತೆರಿಗೆ, ಗೃಹ ಸಾಲದ ಬಡ್ಡಿ ದರದ ಪಾವತಿಯ ಅಡಿ ಈ ಕಡಿತಗಳನ್ನು ಕ್ಲೈಮ್ ಮಾಡಬಹುದು.

7 / 9
 ಮನೆ ದುರಸ್ತಿ ಮತ್ತು ನಿರ್ವಹಣೆಗಾಗಿ ನಿವ್ವಳ ವಾರ್ಷಿಕ ಆದಾಯದ 30 % ವರೆಗೆ ವಿನಾಯಿತಿಯನ್ನು ಪಡೆಯಲಾಗುತ್ತದೆ.

ಮನೆ ದುರಸ್ತಿ ಮತ್ತು ನಿರ್ವಹಣೆಗಾಗಿ ನಿವ್ವಳ ವಾರ್ಷಿಕ ಆದಾಯದ 30 % ವರೆಗೆ ವಿನಾಯಿತಿಯನ್ನು ಪಡೆಯಲಾಗುತ್ತದೆ.

8 / 9
 ಅಂದರೆ ರೂ.10 ಲಕ್ಷ ಆದಾಯದ ಮೇಲೆ ರೂ. 3 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನಿಮ್ಮ ಒಟ್ಟು ಆದಾಯ ಏಳು ಲಕ್ಷ ಇದ್ದರೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಅಂದರೆ ರೂ.10 ಲಕ್ಷ ಆದಾಯದ ಮೇಲೆ ರೂ. 3 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನಿಮ್ಮ ಒಟ್ಟು ಆದಾಯ ಏಳು ಲಕ್ಷ ಇದ್ದರೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

9 / 9
Follow us
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಟೇಕಾಫ್​​ನಿಂದ ಪತನದವರೆಗೆ; ಏರ್ ಇಂಡಿಯಾ ವಿಮಾನದ ಕೊನೆಯ ಕ್ಷಣಗಳಿವು
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ