ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ, ಬೇಡವಾ? ವಿನಾಯಿತಿ ಪಡೆಯುವುದಾದರೂ ಹೇಗೆ?

ನೀವು ದೊಡ್ಡ ಮೊತ್ತದ ಬಾಡಿಗೆ ಆದಾಯವನ್ನು ಗಳಿಸುತ್ತಿದ್ದೀರಾ? ನೀವು ಎಷ್ಟು ಸ್ವೀಕರಿಸುತ್ತಿದ್ದೀರಿ? ಗಮನಿಸಿ, ಏಳು ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ, ಹಾಗಾದರೆ ಅದಕ್ಕಿಂತ ಹೆಚ್ಚಿದ್ದರೆ ತೆರಿಗೆ ಕಟ್ಟಬೇಕಾ..? ಅಂತಹ ಪ್ರಶ್ನೆಗಳ ಬಗ್ಗೆ ಇಲ್ಲಿ ತಿಳಿಯೋಣ.

|

Updated on: May 30, 2023 | 5:49 PM

ನೀವು ಬಾಡಿಗೆ ಬಾಬತ್ತಿನಿಂದ ವಾರ್ಷಿಕ 10 ಲಕ್ಷ ರೂ. ಗಳಿಸುತ್ತಿದ್ದರೆ ತೆರಿಗೆ ಪಾವತಿಸಬೇಕಾ

paying Tax on Rental Income can be avoided on income of 10 lakhs annually from rent, know how to get exemption

1 / 9
ಬಾಡಿಗೆ ಆದಾಯದ ಮೇಲೂ ತೆರಿಗೆ ಅನ್ವಯಿಸುತ್ತದೆ. ನೀವು 10 ಲಕ್ಷ ರೂ. ಗಳಿಸಿದರೆ ತೆರಿಗೆಯನ್ನು ಹೇಗೆ ಪಾವತಿಸಬಹುದು ಎಂದು ತಿಳಿಯೋಣ.

ಬಾಡಿಗೆ ಆದಾಯದ ಮೇಲೂ ತೆರಿಗೆ ಅನ್ವಯಿಸುತ್ತದೆ. ನೀವು 10 ಲಕ್ಷ ರೂ. ಗಳಿಸಿದರೆ ತೆರಿಗೆಯನ್ನು ಹೇಗೆ ಪಾವತಿಸಬಹುದು ಎಂದು ತಿಳಿಯೋಣ.

2 / 9
ಈ ಬಾರಿಯ ಬಜೆಟ್‌ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ, ಅದಕ್ಕಿಂತ ಹೆಚ್ಚು ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ನೀತಿಯನ್ನು ಪ್ರಕಟಿಸಿದ್ದಾರೆ. 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ, ಅದಕ್ಕಿಂತ ಹೆಚ್ಚು ಇದ್ದರೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

3 / 9
ಮತ್ತೊಂದೆಡೆ, ನೀವು ಬಾಡಿಗೆಯಿಂದ ಆದಾಯವನ್ನು ಪಡೆಯುತ್ತಿದ್ದರೆ, ರೂ. 10 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.. ಕೆಲವು ಮಾರ್ಗಸೂಚಿಗಳನ್ನು ವಿವರಿಸಲಾಗಿದೆ. ಇದರ ಅಡಿಯಲ್ಲಿ ನೀವು ರೂ. 10 ಲಕ್ಷ ಆದಾಯ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.

ಮತ್ತೊಂದೆಡೆ, ನೀವು ಬಾಡಿಗೆಯಿಂದ ಆದಾಯವನ್ನು ಪಡೆಯುತ್ತಿದ್ದರೆ, ರೂ. 10 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.. ಕೆಲವು ಮಾರ್ಗಸೂಚಿಗಳನ್ನು ವಿವರಿಸಲಾಗಿದೆ. ಇದರ ಅಡಿಯಲ್ಲಿ ನೀವು ರೂ. 10 ಲಕ್ಷ ಆದಾಯ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿಲ್ಲ.

4 / 9
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಬಾಡಿಗೆತಯಿಂದ ನಿಮ್ಮ ಆದಾಯ 7.5 ಲಕ್ಷ ರೂ. ವರೆಗೆ ಇದ್ದರೆ ರೂ 50,000 ಪ್ರಮಾಣಿತ ಕಡಿತವನ್ನು ಪಡೆಯಬಹುದು.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ಬಾಡಿಗೆತಯಿಂದ ನಿಮ್ಮ ಆದಾಯ 7.5 ಲಕ್ಷ ರೂ. ವರೆಗೆ ಇದ್ದರೆ ರೂ 50,000 ಪ್ರಮಾಣಿತ ಕಡಿತವನ್ನು ಪಡೆಯಬಹುದು.

5 / 9
ಏಳು ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ, ವಾರ್ಷಿಕ ಆದಾಯ ರೂ. 3ರಿಂದ 6 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ ಮತ್ತು ರೂ. 6ರಿಂದ ರೂ. 7 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

ಏಳು ಲಕ್ಷಕ್ಕಿಂತ ಹೆಚ್ಚಿನ ಆದಾಯವಿದ್ದರೆ, ವಾರ್ಷಿಕ ಆದಾಯ ರೂ. 3ರಿಂದ 6 ಲಕ್ಷದವರೆಗೆ ಶೇ. 5ರಷ್ಟು ತೆರಿಗೆ ಮತ್ತು ರೂ. 6ರಿಂದ ರೂ. 7 ಲಕ್ಷದ ವಾರ್ಷಿಕ ಆದಾಯದ ಮೇಲೆ ಶೇ. 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.

6 / 9
 ಆದರೆ, ಬಾಡಿಗೆ ಆದಾಯ ರೂ. 10 ಲಕ್ಷ ಇದ್ದರೆ ಹೊಸ ತೆರಿಗೆ ಪದ್ಧತಿಯಡಿ ಕಡಿತ ಪಡೆಯಬಹುದು. ಆಸ್ತಿ ತೆರಿಗೆ, ಗೃಹ ಸಾಲದ ಬಡ್ಡಿ ದರದ ಪಾವತಿಯ ಅಡಿ ಈ ಕಡಿತಗಳನ್ನು ಕ್ಲೈಮ್ ಮಾಡಬಹುದು.

ಆದರೆ, ಬಾಡಿಗೆ ಆದಾಯ ರೂ. 10 ಲಕ್ಷ ಇದ್ದರೆ ಹೊಸ ತೆರಿಗೆ ಪದ್ಧತಿಯಡಿ ಕಡಿತ ಪಡೆಯಬಹುದು. ಆಸ್ತಿ ತೆರಿಗೆ, ಗೃಹ ಸಾಲದ ಬಡ್ಡಿ ದರದ ಪಾವತಿಯ ಅಡಿ ಈ ಕಡಿತಗಳನ್ನು ಕ್ಲೈಮ್ ಮಾಡಬಹುದು.

7 / 9
 ಮನೆ ದುರಸ್ತಿ ಮತ್ತು ನಿರ್ವಹಣೆಗಾಗಿ ನಿವ್ವಳ ವಾರ್ಷಿಕ ಆದಾಯದ 30 % ವರೆಗೆ ವಿನಾಯಿತಿಯನ್ನು ಪಡೆಯಲಾಗುತ್ತದೆ.

ಮನೆ ದುರಸ್ತಿ ಮತ್ತು ನಿರ್ವಹಣೆಗಾಗಿ ನಿವ್ವಳ ವಾರ್ಷಿಕ ಆದಾಯದ 30 % ವರೆಗೆ ವಿನಾಯಿತಿಯನ್ನು ಪಡೆಯಲಾಗುತ್ತದೆ.

8 / 9
 ಅಂದರೆ ರೂ.10 ಲಕ್ಷ ಆದಾಯದ ಮೇಲೆ ರೂ. 3 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನಿಮ್ಮ ಒಟ್ಟು ಆದಾಯ ಏಳು ಲಕ್ಷ ಇದ್ದರೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಅಂದರೆ ರೂ.10 ಲಕ್ಷ ಆದಾಯದ ಮೇಲೆ ರೂ. 3 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನಿಮ್ಮ ಒಟ್ಟು ಆದಾಯ ಏಳು ಲಕ್ಷ ಇದ್ದರೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

9 / 9
Follow us
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ