AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಒರಿಸ್ಸಾ ನೃತ್ಯ ಅಕಾಡೆಮಿಯಿಂದ ‘ರಸಭಿವ’ ನೃತ್ಯೋತ್ಸವ

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮತ್ತು ಒಡಿಸ್ಸಾ ನೃತ್ಯ ಅಕಾಡೆಮಿ ಜಂಟಿಯಾಗಿ 'ರಸಭಿವ' ನೃತ್ಯ ಉತ್ಸವ ಆಯೋಜಿಸಿವೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ 'ರಾಷ್ಟ್ರೀಯ ಉಪಸ್ಥಿತಿ' ಯೋಜನೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ಹಾಗೂ ಪದ್ಮಶ್ರೀ ಡಾ. ಅರುಣಾ ಮೊಹಂತಿ ಮಾರ್ಗದರ್ಶನದಲ್ಲಿ, ಒಡಿಸ್ಸಿ ಮತ್ತು ಕಥಕ್ ನೃತ್ಯ ಪ್ರಕಾರಗಳನ್ನು ಆಚರಿಸಲಾಯಿತು. ಇದು ಯುವಜನರಲ್ಲಿ ಶ್ರೀಮಂತ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಅಕ್ಷಯ್​ ಪಲ್ಲಮಜಲು​​
|

Updated on: Oct 25, 2025 | 3:44 PM

Share
ಒರಿಸ್ಸಾ ನೃತ್ಯ ಅಕಾಡೆಮಿಯ ಸಹಯೋಗದೊಂದಿಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಸುಂದರವಾದ ಒಡಿಸ್ಸಿ ಮತ್ತು ಕಥಕ್ ನೃತ್ಯ ಪ್ರಕಾರಗಳನ್ನು ಆಚರಿಸುವ ನೃತ್ಯ ಉತ್ಸವ "ರಸಭಿವ"ವನ್ನು ಆಯೋಜಿಸಿತು.

ಒರಿಸ್ಸಾ ನೃತ್ಯ ಅಕಾಡೆಮಿಯ ಸಹಯೋಗದೊಂದಿಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ಸುಂದರವಾದ ಒಡಿಸ್ಸಿ ಮತ್ತು ಕಥಕ್ ನೃತ್ಯ ಪ್ರಕಾರಗಳನ್ನು ಆಚರಿಸುವ ನೃತ್ಯ ಉತ್ಸವ "ರಸಭಿವ"ವನ್ನು ಆಯೋಜಿಸಿತು.

1 / 5
ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ 'ರಾಷ್ಟ್ರೀಯ ಉಪಸ್ಥಿತಿ' ಯೋಜನೆಯಡಿಯಲ್ಲಿ ನಡೆಸಲಾಯಿತು. ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಶ್ರೀಮಂತ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ 'ರಾಷ್ಟ್ರೀಯ ಉಪಸ್ಥಿತಿ' ಯೋಜನೆಯಡಿಯಲ್ಲಿ ನಡೆಸಲಾಯಿತು. ಇದು ಶೈಕ್ಷಣಿಕ ಸಂಸ್ಥೆಗಳಲ್ಲಿ ಶ್ರೀಮಂತ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

2 / 5
ಎರಡು ಗಂಟೆಗಳ ಕಾಲ ನಡೆದ ಈ ದೃಶ್ಯ ಪ್ರದರ್ಶನಕ್ಕೆ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿ ಮತ್ತು ಒಡಿಸ್ಸಿ ನೃತ್ಯ ಅಕಾಡೆಮಿಯ ಪ್ರಸ್ತುತ ಕಾರ್ಯದರ್ಶಿ ಮತ್ತು ಸೃಜನಶೀಲ ನಿರ್ದೇಶಕಿ ಪದ್ಮಶ್ರೀ ಡಾ. ಅರುಣಾ ಮೊಹಂತಿ ಮಾರ್ಗದರ್ಶನ ನೀಡಿದರು.

ಎರಡು ಗಂಟೆಗಳ ಕಾಲ ನಡೆದ ಈ ದೃಶ್ಯ ಪ್ರದರ್ಶನಕ್ಕೆ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ್ತಿ ಮತ್ತು ಒಡಿಸ್ಸಿ ನೃತ್ಯ ಅಕಾಡೆಮಿಯ ಪ್ರಸ್ತುತ ಕಾರ್ಯದರ್ಶಿ ಮತ್ತು ಸೃಜನಶೀಲ ನಿರ್ದೇಶಕಿ ಪದ್ಮಶ್ರೀ ಡಾ. ಅರುಣಾ ಮೊಹಂತಿ ಮಾರ್ಗದರ್ಶನ ನೀಡಿದರು.

3 / 5
1975 ರಲ್ಲಿ ಗುರು ಗಂಗಾಧರ ಪ್ರಧಾನ್ ಅವರಿಂದ ಸ್ಥಾಪಿಸಲ್ಪಟ್ಟ ಈ ಅಕಾಡೆಮಿ ದೇಶ ಮತ್ತು ವಿದೇಶಗಳಲ್ಲಿ ಒಡಿಸ್ಸಿ ನೃತ್ಯ ಮತ್ತು ಸಂಗೀತವನ್ನು ಕಲಿಸುವ ಮತ್ತು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರಿನಲ್ಲಿ, ಅಕಾಡೆಮಿಯು ನಗರದ ಪ್ರಸಿದ್ಧ ಶಾಸ್ತ್ರೀಯ ಕಲಾವಿದರಾದ  ಮೈಸೂರು ಬಿ. ನಾಗರಾಜ್, ಡಾ. ಸಹನಾ ದಾಸ್, ಶ್ರೀಮತಿ ವೈಜಯಂತಿ ಕಾಶಿ ಮತ್ತು ಡಾ. ಪೂರ್ಣಿಮಾ ಗುರುರಾಜ ಅವರ ಸಮ್ಮುಖದಲ್ಲಿ 'ರಸಭಿವ'ವನ್ನು ಪ್ರಸ್ತುತಪಡಿಸಿತು. ಇನ್ನು ನೃತ್ಯ ಗುಂಪುಗಳು ಜಗನ್ನಾಥ ಸಹಸ್ರನಾಮ, ಗಾಥ ಒಡಿಶಾ, ಪಲ್ಲವಿ ಮತ್ತು ಕಥಕ್ ಮೂಲಕ ಸುಂದರ ನೃತ್ತ ಪ್ರದರ್ಶನಗಳನ್ನು ನೀಡಿದ್ದಾರೆ.

1975 ರಲ್ಲಿ ಗುರು ಗಂಗಾಧರ ಪ್ರಧಾನ್ ಅವರಿಂದ ಸ್ಥಾಪಿಸಲ್ಪಟ್ಟ ಈ ಅಕಾಡೆಮಿ ದೇಶ ಮತ್ತು ವಿದೇಶಗಳಲ್ಲಿ ಒಡಿಸ್ಸಿ ನೃತ್ಯ ಮತ್ತು ಸಂಗೀತವನ್ನು ಕಲಿಸುವ ಮತ್ತು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದೆ. ಬೆಂಗಳೂರಿನಲ್ಲಿ, ಅಕಾಡೆಮಿಯು ನಗರದ ಪ್ರಸಿದ್ಧ ಶಾಸ್ತ್ರೀಯ ಕಲಾವಿದರಾದ ಮೈಸೂರು ಬಿ. ನಾಗರಾಜ್, ಡಾ. ಸಹನಾ ದಾಸ್, ಶ್ರೀಮತಿ ವೈಜಯಂತಿ ಕಾಶಿ ಮತ್ತು ಡಾ. ಪೂರ್ಣಿಮಾ ಗುರುರಾಜ ಅವರ ಸಮ್ಮುಖದಲ್ಲಿ 'ರಸಭಿವ'ವನ್ನು ಪ್ರಸ್ತುತಪಡಿಸಿತು. ಇನ್ನು ನೃತ್ಯ ಗುಂಪುಗಳು ಜಗನ್ನಾಥ ಸಹಸ್ರನಾಮ, ಗಾಥ ಒಡಿಶಾ, ಪಲ್ಲವಿ ಮತ್ತು ಕಥಕ್ ಮೂಲಕ ಸುಂದರ ನೃತ್ತ ಪ್ರದರ್ಶನಗಳನ್ನು ನೀಡಿದ್ದಾರೆ. (4)

4 / 5
ಒಡಿಸ್ಸಿ ನೃತ್ಯ ಅಕಾಡೆಮಿಯೊಂದಿಗಿನ ಈ ಸಹಯೋಗದ ಬಗ್ಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಿಸ್ಸಾರ್ ಅಹ್ಮದ್ ಸಂತೋಷ ವ್ಯಕ್ತಪಡಿಸಿದ್ದು, ಯುವಜನರಲ್ಲಿ ವೈವಿಧ್ಯಮಯ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರ್ಕಾರದ ಉಪಕ್ರಮವನ್ನು ಶ್ಲಾಘಿಸಿದರು.

ಒಡಿಸ್ಸಿ ನೃತ್ಯ ಅಕಾಡೆಮಿಯೊಂದಿಗಿನ ಈ ಸಹಯೋಗದ ಬಗ್ಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಿಸ್ಸಾರ್ ಅಹ್ಮದ್ ಸಂತೋಷ ವ್ಯಕ್ತಪಡಿಸಿದ್ದು, ಯುವಜನರಲ್ಲಿ ವೈವಿಧ್ಯಮಯ ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರ್ಕಾರದ ಉಪಕ್ರಮವನ್ನು ಶ್ಲಾಘಿಸಿದರು.

5 / 5
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಸೋಷಿಯಲ್​ ಮೀಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದ್ದ ವಿಡಿಯೋ ವೈರಲ್
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಕ್ರಾಂತಿ ಕಿಚ್ಚಿನ ಮಧ್ಯೆ ಖರ್ಗೆ ಭೇಟಿಯಾಗಿದ್ಯಾಕೆ? ಗುಟ್ಟುಬಿಚ್ಚಿಟ್ಟ ಡಿಕೆ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
IND vs PAK: ಪಾಕಿಸ್ತಾನ್ ವಿರುದ್ಧ ಹೀನಾಯವಾಗಿ ಸೋತ ಭಾರತ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಒಬ್ಬನನ್ನೇ ವರಿಸಿದ್ದ ಶಿರಸಿಯ ಅಕ್ಕ-ತಂಗಿ! ಭೀಕರವಾಗಿ ಕೊಲೆಯಾದ ಎರಡನೇ ಪತ್ನಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಶಬರಿಮಲೆ ಯಾತ್ರೆ ಆರಂಭ, ಅಯ್ಯಪ್ಪ ಭಕ್ತರಿಗೆ ಮೆದುಳು ತಿನ್ನುವ ಅಮೀಬಾ ಭೀತಿ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಅಶ್ವಿನಿ ಗೌಡಗೆ ಶಿಕ್ಷೆ ಕೊಡಿಸಿದ ಗಿಲ್ಲಿ; ಉರಿಯೋ ಬೆಂಕಿಗೆ ತುಪ್ಪ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
ಬಲೂಚಿಸ್ತಾನಲ್ಲಿ ಮತ್ತೆ ಜಾಫರ್ ಎಕ್ಸ್​ಪ್ರೆಸ್ ರೈಲಿನ ಮೇಲೆ ದಾಳಿ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ
Daily Devotional:ಕಾರ್ತೀಕ ಮಾಸದ ಕೊನೆ ಸೋಮವಾರ ವಿಧಿ ವಿಧಾನ