AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Upendra New House: ಉಪೇಂದ್ರ-ಪ್ರಿಯಾಂಕಾ ದಂಪತಿಯ ಹೊಸ ಮನೆ ಹೇಗಿದೆ? ಇಲ್ಲಿದೆ ನೋಡಿ ಫೋಟೋ ಗ್ಯಾಲರಿ

Upendra Home Photos: ಬೆಂಗಳೂರಿನಲ್ಲಿ ಉಪೇಂದ್ರ ಅವರು ಹೊಸ ಮನೆ ಖರೀದಿಸಿದ್ದಾರೆ. ಇತ್ತೀಚೆಗೆ ಗೃಹಪ್ರವೇಶ ಮಾಡಲಾಗಿದೆ. ಆ ಶುಭ ಸಂದರ್ಭದ ಒಂದಷ್ಟು ಫೋಟೋಗಳು ಲಭ್ಯವಾಗಿವೆ.

ಮದನ್​ ಕುಮಾರ್​
|

Updated on:Apr 20, 2023 | 3:01 PM

ಉಪೇಂದ್ರ ಅವರ ಜೀವನದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಬಿಡುಗಡೆ ಆದ ‘ಕಬ್ಜ’ ಸಿನಿಮಾ ಗೆ​ಲುವು ಕಂಡಿತು. ಈಗ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ.

ಉಪೇಂದ್ರ ಅವರ ಜೀವನದಲ್ಲಿ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಬಿಡುಗಡೆ ಆದ ‘ಕಬ್ಜ’ ಸಿನಿಮಾ ಗೆ​ಲುವು ಕಂಡಿತು. ಈಗ ಅವರು ಹೊಸ ಮನೆ ಕೊಂಡುಕೊಂಡಿದ್ದಾರೆ.

1 / 10
ಹಲವು ವರ್ಷಗಳಿಂದ ಕತ್ತರಿಗುಪ್ಪೆಯ ಮನೆಯಲ್ಲಿ ಉಪೇಂದ್ರ ಕುಟುಂಬ ವಾಸವಾಗಿತ್ತು. ಈಗ ಅವರು ಬೇರೆ ಏರಿಯಾಗೆ ಶಿಫ್ಟ್​ ಆಗುತ್ತಿದ್ದಾರೆ.

ಹಲವು ವರ್ಷಗಳಿಂದ ಕತ್ತರಿಗುಪ್ಪೆಯ ಮನೆಯಲ್ಲಿ ಉಪೇಂದ್ರ ಕುಟುಂಬ ವಾಸವಾಗಿತ್ತು. ಈಗ ಅವರು ಬೇರೆ ಏರಿಯಾಗೆ ಶಿಫ್ಟ್​ ಆಗುತ್ತಿದ್ದಾರೆ.

2 / 10
ಉಪೇಂದ್ರ ಚಿತ್ರರಂಗದಲ್ಲಿ ನಟನಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಇಷ್ಟಪಟ್ಟು ಕತ್ತರಿಗುಪ್ಪೆಯಲ್ಲಿ ಉಪೇಂದ್ರ ಮನೆ ಕಟ್ಟಿಸಿದ್ದರು. ಈಗ ಬೆಂಗಳೂರಿನಲ್ಲೇ ಇನ್ನೊಂದು ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.

ಉಪೇಂದ್ರ ಚಿತ್ರರಂಗದಲ್ಲಿ ನಟನಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಇಷ್ಟಪಟ್ಟು ಕತ್ತರಿಗುಪ್ಪೆಯಲ್ಲಿ ಉಪೇಂದ್ರ ಮನೆ ಕಟ್ಟಿಸಿದ್ದರು. ಈಗ ಬೆಂಗಳೂರಿನಲ್ಲೇ ಇನ್ನೊಂದು ಐಷಾರಾಮಿ ಮನೆ ಖರೀದಿ ಮಾಡಿದ್ದಾರೆ.

3 / 10
ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಗಳು, ರಾಜಕಾರಣಿಗಳು, ಉದ್ಯಮಿಗಳು ವಾಸವಿರುವ ಬೆಂಗಳೂರಿನ ಸದಾಶಿವ ನಗರದಲ್ಲಿ ಉಪೇಂದ್ರ ಹೊಸ ಮನೆಯೊಂದನ್ನು ಖರೀದಿ ಮಾಡಿರುವುದು ಸುದ್ದಿ ಆಗಿದೆ.

ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಗಳು, ರಾಜಕಾರಣಿಗಳು, ಉದ್ಯಮಿಗಳು ವಾಸವಿರುವ ಬೆಂಗಳೂರಿನ ಸದಾಶಿವ ನಗರದಲ್ಲಿ ಉಪೇಂದ್ರ ಹೊಸ ಮನೆಯೊಂದನ್ನು ಖರೀದಿ ಮಾಡಿರುವುದು ಸುದ್ದಿ ಆಗಿದೆ.

4 / 10
ಹೊಸ ಮನೆ ಖರೀದಿ ಮಾಡಬೇಕು ಎಂಬುದು ಉಪೇಂದ್ರ ಅವರ ಬಹುದಿನಗಳ ಆಲೋಚನೆ ಆಗಿತ್ತು. ಸದಾಶಿವ ನಗರದಲ್ಲಿ ಮನೆಯೊಂದು ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರು ವ್ಯವಹಾರ ಮುಗಿಸಿದ್ದಾರೆ.

ಹೊಸ ಮನೆ ಖರೀದಿ ಮಾಡಬೇಕು ಎಂಬುದು ಉಪೇಂದ್ರ ಅವರ ಬಹುದಿನಗಳ ಆಲೋಚನೆ ಆಗಿತ್ತು. ಸದಾಶಿವ ನಗರದಲ್ಲಿ ಮನೆಯೊಂದು ಮಾರಾಟಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ಅವರು ವ್ಯವಹಾರ ಮುಗಿಸಿದ್ದಾರೆ.

5 / 10
ಏಪ್ರಿಲ್​ 15ರಂದು ಒಳ್ಳೆಯ ದಿನವಾಗಿದ್ದರಿಂದ ಉಪ್ಪಿ ಕುಟುಂಬದವರು ಸರಳವಾಗಿ ಪೂಜಾ ಮಾಡಿ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ. ಈ ಫೋಟೋಗಳು ಲಭ್ಯವಾಗಿವೆ.

ಏಪ್ರಿಲ್​ 15ರಂದು ಒಳ್ಳೆಯ ದಿನವಾಗಿದ್ದರಿಂದ ಉಪ್ಪಿ ಕುಟುಂಬದವರು ಸರಳವಾಗಿ ಪೂಜಾ ಮಾಡಿ ಹೊಸ ಮನೆಯ ಗೃಹಪ್ರವೇಶವನ್ನು ಮಾಡಿದ್ದಾರೆ. ಈ ಫೋಟೋಗಳು ಲಭ್ಯವಾಗಿವೆ.

6 / 10
ಉಪೇಂದ್ರ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ಗೆಳೆಯರಾದ ಗುರುಕಿರಣ್, ಮುರಳಿ ಮುಂತಾದವರು ಹಾಜರಿ ಹಾಕಿದ್ದರು. ಉಪೇಂದ್ರ-ಪ್ರಿಯಾಂಕಾ ದಂಪತಿ ಪೂಜೆ ನೆರವೇರಿಸಿದ್ದಾರೆ.

ಉಪೇಂದ್ರ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ಗೆಳೆಯರಾದ ಗುರುಕಿರಣ್, ಮುರಳಿ ಮುಂತಾದವರು ಹಾಜರಿ ಹಾಕಿದ್ದರು. ಉಪೇಂದ್ರ-ಪ್ರಿಯಾಂಕಾ ದಂಪತಿ ಪೂಜೆ ನೆರವೇರಿಸಿದ್ದಾರೆ.

7 / 10
ಗೃಹ ಪ್ರವೇಶವಾಗಿದ್ದರೂ ಮನೆ ಕೆಲಸ ಇನ್ನೂ ಪೂರ್ಣವಾಗಿಲ್ಲ. ಮನೆಯಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ತುಸು ಬದಲಾವಣೆಗಳನ್ನು ಈ ದಂಪತಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

ಗೃಹ ಪ್ರವೇಶವಾಗಿದ್ದರೂ ಮನೆ ಕೆಲಸ ಇನ್ನೂ ಪೂರ್ಣವಾಗಿಲ್ಲ. ಮನೆಯಲ್ಲಿ ತಮ್ಮ ಅಗತ್ಯಕ್ಕೆ ತಕ್ಕಂತೆ ತುಸು ಬದಲಾವಣೆಗಳನ್ನು ಈ ದಂಪತಿ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

8 / 10
ಕೆಲಸಗಳು ಇನ್ನೂ ಬಾಕಿ ಇವೆಯಾದರೂ ದಿನ ಒಳ್ಳೆಯದಿತ್ತೆಂಬ ಕಾರಣಕ್ಕೆ ಗೃಹ ಪ್ರವೇಶವನ್ನು ಸರಳವಾಗಿ ಮಾಡಿ ಮುಗಿಸಲಾಗಿದೆ. ಆದರೆ ಕುಟುಂಬವು ಈ ಮನೆಗೆ ಶಿಫ್ಟ್ ಆಗಲು ಇನ್ನಷ್ಟು ಸಮಯ ಹಿಡಿಯಲಿದೆ.

ಕೆಲಸಗಳು ಇನ್ನೂ ಬಾಕಿ ಇವೆಯಾದರೂ ದಿನ ಒಳ್ಳೆಯದಿತ್ತೆಂಬ ಕಾರಣಕ್ಕೆ ಗೃಹ ಪ್ರವೇಶವನ್ನು ಸರಳವಾಗಿ ಮಾಡಿ ಮುಗಿಸಲಾಗಿದೆ. ಆದರೆ ಕುಟುಂಬವು ಈ ಮನೆಗೆ ಶಿಫ್ಟ್ ಆಗಲು ಇನ್ನಷ್ಟು ಸಮಯ ಹಿಡಿಯಲಿದೆ.

9 / 10
ಕತ್ತರಿಗುಪ್ಪೆಯಲ್ಲಿ ಇರುವ ಉಪೇಂದ್ರ ಅವರ ಹಳೇ ಮನೆ ಏನಾಗಲಿದೆ ಎಂಬ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

ಕತ್ತರಿಗುಪ್ಪೆಯಲ್ಲಿ ಇರುವ ಉಪೇಂದ್ರ ಅವರ ಹಳೇ ಮನೆ ಏನಾಗಲಿದೆ ಎಂಬ ಕುತೂಹಲ ಹಲವರಲ್ಲಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

10 / 10

Published On - 3:01 pm, Thu, 20 April 23

Follow us
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ