AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salad Recipes: ವಿಭಿನ್ನ ಶೈಲಿಯಲ್ಲಿ ಆರೋಗ್ಯಕರ ಹಾಗೂ ರುಚಿಕರ ಸಲಾಡ್​​ ತಯಾರಿಸಿ

ಸುಲಭವಾಗಿ ತಯಾರಿಸಬಹುದಾದ ಸಲಾಡ್‌ಗಳು ನಿಮ್ಮನ್ನು ತಂಪಾಗಿರಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ತೇವಾಂಶವನ್ನು ನೀಡುತ್ತದೆ.

ಅಕ್ಷತಾ ವರ್ಕಾಡಿ
|

Updated on:Feb 07, 2023 | 3:30 PM

Share
ಕಲ್ಲಂಗಡಿ ಸಲಾಡ್​: ಕೇವಲ 20 ನಿಮಿಷಗಳಲ್ಲಿ ನೀವು ಕಲ್ಲಂಗಡಿ ಸಲಾಡ್​ ತಯಾರಿಸಬಹುದಾಗಿದೆ. ಕಲ್ಲಂಗಡಿ ಹಣ್ಣು, ಈರುಳ್ಳಿಗಳು , ದಾಳಿಂಬೆ, ಸೌತೆಕಾಯಿ ಮುಂತಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ.

ಕಲ್ಲಂಗಡಿ ಸಲಾಡ್​: ಕೇವಲ 20 ನಿಮಿಷಗಳಲ್ಲಿ ನೀವು ಕಲ್ಲಂಗಡಿ ಸಲಾಡ್​ ತಯಾರಿಸಬಹುದಾಗಿದೆ. ಕಲ್ಲಂಗಡಿ ಹಣ್ಣು, ಈರುಳ್ಳಿಗಳು , ದಾಳಿಂಬೆ, ಸೌತೆಕಾಯಿ ಮುಂತಾದವುಗಳನ್ನು ಬಳಸಿ ತಯಾರಿಸಲಾಗುತ್ತದೆ.

1 / 7
ಬಾರ್ಲಿ ಸಲಾಡ್: ಬೇಯಿಸಿದ ಬಾರ್ಲಿ, ಜೋಳ, ಬೆಳ್ಳುಳ್ಳಿ ಮುಂತಾದ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಾರ್ಲಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ತಾಮ್ರ ಸಮೃದ್ಧವಾಗಿದ್ದು, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಬಾರ್ಲಿ ಸಲಾಡ್: ಬೇಯಿಸಿದ ಬಾರ್ಲಿ, ಜೋಳ, ಬೆಳ್ಳುಳ್ಳಿ ಮುಂತಾದ ಆರೋಗ್ಯಕರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಬಾರ್ಲಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು ಮತ್ತು ತಾಮ್ರ ಸಮೃದ್ಧವಾಗಿದ್ದು, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

2 / 7
ಕಪ್ಪು ದ್ರಾಕ್ಷಿಯೊಂದಿಗಿನ ಕ್ಯಾರೆಟ್​​ ಸಲಾಡ್​​: ಕ್ಯಾರೆಟ್​​,ಕಪ್ಪು ದ್ರಾಕ್ಷಿ, ಬಾದಾಮಿ, ಒಣದ್ರಾಕ್ಷಿ ಮತ್ತು ಸ್ಪ್ರಿಂಗ್ ಆನಿಯನ್‌ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಊಟದ ನಂತರ ನೀವಿದನ್ನು ಸವಿಯಬಹುದು.

ಕಪ್ಪು ದ್ರಾಕ್ಷಿಯೊಂದಿಗಿನ ಕ್ಯಾರೆಟ್​​ ಸಲಾಡ್​​: ಕ್ಯಾರೆಟ್​​,ಕಪ್ಪು ದ್ರಾಕ್ಷಿ, ಬಾದಾಮಿ, ಒಣದ್ರಾಕ್ಷಿ ಮತ್ತು ಸ್ಪ್ರಿಂಗ್ ಆನಿಯನ್‌ಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಊಟದ ನಂತರ ನೀವಿದನ್ನು ಸವಿಯಬಹುದು.

3 / 7
ಬೀನ್ಸ್ ಸಲಾಡ್​​: ಬೆಳ್ಳುಳ್ಳಿ, ಹಸಿರು ಬೀನ್ಸ್ , ಮೆಣಸು, ಉಪ್ಪು ಮತ್ತು ಆಲಿವ್ ಎಣ್ಣೆ  ಬಳಸಿ ತಯಾರಿಸಲಾಗುತ್ತದೆ. ಹಸಿರು ಬೀನ್ಸ್​​​ನಲ್ಲಿ  ವಿಟಮಿನ್ ಎ, ಸಿ ಮತ್ತು ಕೆ ಯಲ್ಲಿ ಸಮೃದ್ಧವಾಗಿದೆ.

ಬೀನ್ಸ್ ಸಲಾಡ್​​: ಬೆಳ್ಳುಳ್ಳಿ, ಹಸಿರು ಬೀನ್ಸ್ , ಮೆಣಸು, ಉಪ್ಪು ಮತ್ತು ಆಲಿವ್ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ಹಸಿರು ಬೀನ್ಸ್​​​ನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಯಲ್ಲಿ ಸಮೃದ್ಧವಾಗಿದೆ.

4 / 7
ಬೀಟ್ರೂಟ್ ಸಲಾಡ್: ​​​ಬೀಟ್ರೂಟ್ , ಫೆಟಾ ಚೀಸ್,ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ತಯಾರಿಸಹುದಾಗಿದೆ. ಬೀಟ್ರೂಟ್  ದೇಹದಲ್ಲಿನ ರಕ್ತಹೀನತೆ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.

ಬೀಟ್ರೂಟ್ ಸಲಾಡ್: ​​​ಬೀಟ್ರೂಟ್ , ಫೆಟಾ ಚೀಸ್,ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ ತಯಾರಿಸಹುದಾಗಿದೆ. ಬೀಟ್ರೂಟ್ ದೇಹದಲ್ಲಿನ ರಕ್ತಹೀನತೆ ಸಮಸ್ಯೆಗೆ ಉತ್ತಮ ಔಷಧಿಯಾಗಿದೆ.

5 / 7
ಕುರುಕುಲಾದ ರಿಬ್ಬನ್ ಸಲಾಡ್: ಕ್ಯಾರೆಟ್,ಸೌತೆಕಾಯಿ, ಚೆರ್ರಿ ಮತ್ತು ಟೊಮೆಟೊಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೌಷ್ಟಿಕಾಂಶಗಳು ಸಮೃದ್ಧವಾಗಿರುವ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಕುರುಕುಲಾದ ರಿಬ್ಬನ್ ಸಲಾಡ್: ಕ್ಯಾರೆಟ್,ಸೌತೆಕಾಯಿ, ಚೆರ್ರಿ ಮತ್ತು ಟೊಮೆಟೊಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೌಷ್ಟಿಕಾಂಶಗಳು ಸಮೃದ್ಧವಾಗಿರುವ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

6 / 7
ವಾಲ್ನಟ್ ಸಲಾಡ್: ವಾಲ್ನಟ್, ವಿನೆಗರ್, ಚೆರ್ರಿ, ಟೊಮೆಟೊ ಮತ್ತು ಚೈನೀಸ್ ಎಲೆಕೋಸುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

ವಾಲ್ನಟ್ ಸಲಾಡ್: ವಾಲ್ನಟ್, ವಿನೆಗರ್, ಚೆರ್ರಿ, ಟೊಮೆಟೊ ಮತ್ತು ಚೈನೀಸ್ ಎಲೆಕೋಸುಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ.

7 / 7

Published On - 3:30 pm, Tue, 7 February 23

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ