Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನೀಗ ರಾಣಿಯಲ್ಲ ಡ್ರ್ಯಾಗನ್’ ಹೀಗೆ ಹೇಳಿದ್ದೇಕೆ ಸಮಂತಾ?

Samantha: ಸೂಕ್ಷ್ಮ ಮನಸ್ಸಿನ ‘ಕ್ಯೂಟ್ ಲಿಟಲ್ ಗರ್ಲ್’ ಆಗಿದ್ದ ಸಮಂತಾ ಈಗ ವಾರಿಯರ್​ನಂತಾಗಿದ್ದಾರೆ. ‘ರಾಣಿಯಾಗಿ ಸೋತಿದ್ದೀನಿ, ಈಗ ನಾನು ಡ್ರ್ಯಾಗನ್’ ಎಂದು ಅವರೇ ಹೇಳಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Mar 24, 2024 | 1:32 PM

ನಟಿ ಸಮಂತಾ ಹಲವು ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ನಿಂದನೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಈಗ ಮರಳಿ ಎದ್ದು ನಿಂತಿದ್ದಾರೆ.

ನಟಿ ಸಮಂತಾ ಹಲವು ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ನಿಂದನೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಈಗ ಮರಳಿ ಎದ್ದು ನಿಂತಿದ್ದಾರೆ.

1 / 7
10 ವರ್ಷ ಪ್ರೀತಿಯಲ್ಲಿದ್ದ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ವಿಚ್ಛೇದನ ಪಡೆದು ದೂರಾದರು. ಅದರ ಬೆನ್ನಲ್ಲೆ ಸಮಂತಾಗೆ ಸತತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು.

10 ವರ್ಷ ಪ್ರೀತಿಯಲ್ಲಿದ್ದ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ವಿಚ್ಛೇದನ ಪಡೆದು ದೂರಾದರು. ಅದರ ಬೆನ್ನಲ್ಲೆ ಸಮಂತಾಗೆ ಸತತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು.

2 / 7
ವಿಚ್ಛೇದನದ ಸಮಯದಲ್ಲಿ ಸಮಂತಾ ತೀವ್ರ ಸಾಮಾಜಿಕ ನಿಂದನೆಯನ್ನು ಎದುರಿಸಬೇಕಾಯ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾರನ್ನು ತೀವ್ರವಾಗಿ ನಿಂದಿಸಲಾಗಿತ್ತು.

ವಿಚ್ಛೇದನದ ಸಮಯದಲ್ಲಿ ಸಮಂತಾ ತೀವ್ರ ಸಾಮಾಜಿಕ ನಿಂದನೆಯನ್ನು ಎದುರಿಸಬೇಕಾಯ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾರನ್ನು ತೀವ್ರವಾಗಿ ನಿಂದಿಸಲಾಗಿತ್ತು.

3 / 7
ಅದನ್ನೆಲ್ಲ ದಿಟ್ಟವಾಗಿ ಎದುರಿಸಿ ಸಮಂತಾ ಮತ್ತೆ ಎದ್ದು ನಿಂತಿದ್ದಾರೆ. ಈ ಹಿಂದಿನ ‘ಕ್ಯೂಟ್ ಲಿಟಲ್ ಗರ್ಲ್’ ಅಲ್ಲ ಸಮಂತಾ. ಈಗ ಆಕೆ ಹೋರಾಟಗಾರ್ತಿ.

ಅದನ್ನೆಲ್ಲ ದಿಟ್ಟವಾಗಿ ಎದುರಿಸಿ ಸಮಂತಾ ಮತ್ತೆ ಎದ್ದು ನಿಂತಿದ್ದಾರೆ. ಈ ಹಿಂದಿನ ‘ಕ್ಯೂಟ್ ಲಿಟಲ್ ಗರ್ಲ್’ ಅಲ್ಲ ಸಮಂತಾ. ಈಗ ಆಕೆ ಹೋರಾಟಗಾರ್ತಿ.

4 / 7
ಇದೀಗ ತಮ್ಮ ಕೆಲವು ಹಾಟ್ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಮಂತಾ. ‘ರಾಣಿಯಾಗಿ ನಾನು ಸೋತಿದ್ದೇನೆ, ಈಗ ನಾನು ಡ್ರ್ಯಾಗನ್’ ಎಂದು ಬರೆದುಕೊಂಡಿದ್ದಾರೆ.

ಇದೀಗ ತಮ್ಮ ಕೆಲವು ಹಾಟ್ ಫೋಟೊಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಮಂತಾ. ‘ರಾಣಿಯಾಗಿ ನಾನು ಸೋತಿದ್ದೇನೆ, ಈಗ ನಾನು ಡ್ರ್ಯಾಗನ್’ ಎಂದು ಬರೆದುಕೊಂಡಿದ್ದಾರೆ.

5 / 7
ಸಮಂತಾ ನಿಜಕ್ಕೂ ಡ್ರ್ಯಾಗನ್, ಸಮಸ್ಯೆಗಳಿಗೆ ಅಳುತ್ತಾ ಕೂರುತ್ತಿದ್ದ ಹುಡುಗಿಯಾಗಿದ್ದ ಸಮಂತಾ ಈಗ ದಿಟ್ಟತನದಿಂದ ಎದುರಿಸುವುದು ಕಲಿತಿದ್ದಾರೆ. ದೈಹಿಕ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದಾರೆ. ಪುರುಷರು ನಾಚುವಂತೆ ವರ್ಕೌಟ್ ಸಹ ಮಾಡುತ್ತಾರೆ.

ಸಮಂತಾ ನಿಜಕ್ಕೂ ಡ್ರ್ಯಾಗನ್, ಸಮಸ್ಯೆಗಳಿಗೆ ಅಳುತ್ತಾ ಕೂರುತ್ತಿದ್ದ ಹುಡುಗಿಯಾಗಿದ್ದ ಸಮಂತಾ ಈಗ ದಿಟ್ಟತನದಿಂದ ಎದುರಿಸುವುದು ಕಲಿತಿದ್ದಾರೆ. ದೈಹಿಕ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದಾರೆ. ಪುರುಷರು ನಾಚುವಂತೆ ವರ್ಕೌಟ್ ಸಹ ಮಾಡುತ್ತಾರೆ.

6 / 7
ಆರೋಗ್ಯದ ಕಾರಣಕ್ಕೆ ಚಿತ್ರರಂಗದಿಂದ ಬಿಡುವು ಪಡೆದಿದ್ದ ಸಮಂತಾ ಇದೀಗ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ದೊಡ್ಡ ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡಲಿದ್ದಾರೆ ಸ್ಯಾಮ್.

ಆರೋಗ್ಯದ ಕಾರಣಕ್ಕೆ ಚಿತ್ರರಂಗದಿಂದ ಬಿಡುವು ಪಡೆದಿದ್ದ ಸಮಂತಾ ಇದೀಗ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ದೊಡ್ಡ ಸಿನಿಮಾ ಮೂಲಕ ಕಮ್​ಬ್ಯಾಕ್ ಮಾಡಲಿದ್ದಾರೆ ಸ್ಯಾಮ್.

7 / 7
Follow us
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ