ಶುಭ ಕಾರ್ಯಗಳಿಗೆ ಹೊರಡುವ ವೇಳೆ ವಾಹನದ ಬಳಿ ತೆಂಗಿನಕಾಯಿ ಒಡೆಯುವುದು ಏಕೆ?
ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಬಹಳ ಪ್ರಾಮುಖ್ಯತೆ ಇದೆ. ಈ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸುವುದ ಜೊತೆಗೆ ಹಿಂದೂ ಸಂಸ್ಕೃತಿಯಲ್ಲಿ ತೆಂಗಿನಕಾಯಿಯನ್ನು ಒಡೆಯುವ ಸಂಪ್ರದಾಯವೂ ಇದೆ. ಪೂಜೆ, ಯಾವುದೇ ಶುಭ ಕಾರ್ಯಗಳು ಆಗುವಾಗ, ಹೊಸ ವ್ಯಾಪಾರ ಶುರು ಮಾಡುವಾಗ, ಹೊಸ ವಾಹನ ಖರೀದಿ ಮಾಡುವ ಸಂದರ್ಭದಲ್ಲಿ ಹೀಗೆ ಪ್ರಮುಖ ಕಾರ್ಯಗಳ ಸಂದರ್ಭದಲ್ಲಿ ತೆಂಗಿನ ಕಾಯಿಯನ್ನು ಒಡೆಯುವ ವಾಡಿಕೆ ಇದೆ. ಅದೇ ರೀತಿ ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಹೊರಡುವ ಮುನ್ನ ವಾಹನ ಬಳಿ ತೆಂಗಿನಕಾಯಿನ್ನು ಒಡೆಯುವ ಜೊತೆಗೆ ವಾಹನ ಚಕ್ರದ ಕೆಳಗೆ ನಿಂಬೆ ಹಣ್ಣು ಇಡುವ ವಾಡಿಕೆ ಇದೆ. ಹೀಗೆ ಶುಭ ಕಾರ್ಯಗಳಿಗೆ ಹೋಗೋ ಮುನ್ನ ಏಕೆ ತೆಂಗಿನಕಾಯಿ ಒಡೆಯುವುದರ ಹಿಂದಿನ ಕಾರಣವನ್ನು ತಿಳಿಯಿರಿ.

1 / 6

2 / 6

3 / 6

4 / 6

5 / 6

6 / 6
Published On - 6:41 pm, Thu, 1 May 25
Follow Us





