AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Care: ಚರ್ಮದ ಕಾಂತಿ ಹೆಚ್ಚಿಸಲು ಈ ಆಹಾರಗಳು ಹೆಚ್ಚು ನೆರವಾಗಲಿದೆ

ಸುಂದರವಾದ ಚರ್ಮವನ್ನು ಪಡೆಯುವ ಹಂಬಲ ಎಲ್ಲರಿಗೂ ಇರುತ್ತದೆ. ಅದು ಉತ್ತಮ ಅಹಾರದಿಂದ ಮಾತ್ರ ಸಾಧ್ಯ. ಹೀಗಾಗಿ ಈ ಆಹಾರಗಳನ್ನು ಪ್ರಯತ್ನಿಸಿ, ನಿಮ್ಮ ಚರ್ಮವನ್ನು ಕಾಂತಿಯುತವಾಗಿ ಮಾಡಿಕೊಳ್ಳಬಹುದು.

TV9 Web
| Edited By: |

Updated on: Jan 28, 2022 | 3:19 PM

Share
ಅಂದವಾದ ಚರ್ಮ ಇರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಅದಕ್ಕೆ ತಕ್ಕಹಾಗೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು.  ಈ ಆಹಾರಗಳನ್ನು ನಿಮ್ಮ ಡಯೆಟ್​ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕಾಂತಿಯುತ ಚರ್ಮವನ್ನು ಪಡೆಯಬಹುದು.

ಅಂದವಾದ ಚರ್ಮ ಇರಬೇಕು ಎನ್ನುವುದು ಎಲ್ಲರ ಬಯಕೆ. ಆದರೆ ಅದಕ್ಕೆ ತಕ್ಕಹಾಗೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಈ ಆಹಾರಗಳನ್ನು ನಿಮ್ಮ ಡಯೆಟ್​ ಪಟ್ಟಿಯಲ್ಲಿ ಸೇರಿಸಿಕೊಳ್ಳಿ. ಕಾಂತಿಯುತ ಚರ್ಮವನ್ನು ಪಡೆಯಬಹುದು.

1 / 10
ಅವಕಾಡೊ ಅಥವಾ ಬಟರ್​​ ಫ್ರುಟ್​​ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ ಇ ಮತ್ತು ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ಅವಕಾಡೊ ಅಥವಾ ಬಟರ್​​ ಫ್ರುಟ್​​ ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ವಿಟಮಿನ ಇ ಮತ್ತು ಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

2 / 10
ವಾಲ್ನಟ್​ ಅಥವಾ ಅಖ್ರೋಟ್​  ಚರ್ಮದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್​ ಮತ್ತು ವಿಟಮಿನ್​ ಬಿ ಅಂಶಗಳು ಸುಕ್ಕುಗಟ್ಟಿದ, ಕಳೆಗುಂದಿದ ತ್ವಚೆಯನ್ನು ನಿವಾರಿಸುತ್ತದೆ.

ವಾಲ್ನಟ್​ ಅಥವಾ ಅಖ್ರೋಟ್​ ಚರ್ಮದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್​ ಮತ್ತು ವಿಟಮಿನ್​ ಬಿ ಅಂಶಗಳು ಸುಕ್ಕುಗಟ್ಟಿದ, ಕಳೆಗುಂದಿದ ತ್ವಚೆಯನ್ನು ನಿವಾರಿಸುತ್ತದೆ.

3 / 10
ಟೊಮಾಟೋದಲ್ಲಿರುವ ವಿಟಮಿನ್​ ಎ,ಸಿ,ಆ್ಯಂಟಿಆಕ್ಸಿಡೆಂಟ್​ಗಳು ಮೊಡವೆಗಳನ್ನು ನಿವಾರಿಸಿ ಕ್ಲೀನ್​ ಸ್ಕಿನ್​ ನೀಡುತ್ತದೆ.

ಟೊಮಾಟೋದಲ್ಲಿರುವ ವಿಟಮಿನ್​ ಎ,ಸಿ,ಆ್ಯಂಟಿಆಕ್ಸಿಡೆಂಟ್​ಗಳು ಮೊಡವೆಗಳನ್ನು ನಿವಾರಿಸಿ ಕ್ಲೀನ್​ ಸ್ಕಿನ್​ ನೀಡುತ್ತದೆ.

4 / 10
ಕಲ್ಲಂಗಡಿ ಹಣ್ಣು ಮುಖದ ಮೇಲಿನ ಕಲೆಯನ್ನು ನಿವಾರಿಸಲು ಸಹಾಯವಾಗಿದೆ.  ಹೆಚ್ಚು ನೀರನಂಶವುಳ್ಳ ಈ ಹಣ್ಣಿನ ಸೇವನೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸುತ್ತದೆ.

ಕಲ್ಲಂಗಡಿ ಹಣ್ಣು ಮುಖದ ಮೇಲಿನ ಕಲೆಯನ್ನು ನಿವಾರಿಸಲು ಸಹಾಯವಾಗಿದೆ. ಹೆಚ್ಚು ನೀರನಂಶವುಳ್ಳ ಈ ಹಣ್ಣಿನ ಸೇವನೆ ನಿಮ್ಮ ಚರ್ಮವನ್ನು ಕಾಂತಿಯುತವಾಗಿಸುತ್ತದೆ.

5 / 10
ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್​ ಬಿ2 ಮತ್ತು ವಿಟಮಿನ್​ ಇ ಅಂಶ ಗ್ರೀನ್​​ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್​ ಟೀ ಮಹತ್ವದ ಪಾತ್ರವಹಿಸುತ್ತದೆ.

ಚರ್ಮಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್​ ಬಿ2 ಮತ್ತು ವಿಟಮಿನ್​ ಇ ಅಂಶ ಗ್ರೀನ್​​ ಟೀಯಲ್ಲಿದೆ. ಹೀಗಾಗಿ ಚರ್ಮದ ಸುರಕ್ಷತೆಯಲ್ಲಿ ಗ್ರೀನ್​ ಟೀ ಮಹತ್ವದ ಪಾತ್ರವಹಿಸುತ್ತದೆ.

6 / 10
ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್​, ಫೈಬರ್​, ನ್ಯೂಟ್ರಿಯಂಟ್ಸ್​​ಗಳು ಗುಣಗಳನ್ನು ಹೊಂದಿರುವ ಬೆರ್ರಿಹಣ್ಣುಗಳನ್ನು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಯಥೇಚ್ಛವಾದ ಆ್ಯಂಟಿ ಆಕ್ಸಿಡೆಂಟ್​, ಫೈಬರ್​, ನ್ಯೂಟ್ರಿಯಂಟ್ಸ್​​ಗಳು ಗುಣಗಳನ್ನು ಹೊಂದಿರುವ ಬೆರ್ರಿಹಣ್ಣುಗಳನ್ನು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

7 / 10
ಚಾಕಲೇಟ್​ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾಕಲೇಟ್​ ಚರ್ಮದ ಆರೋಗ್ಯಕ್ಕೂ ಒಳಿತು. ಹೌದು, ಸನ್​ಬರ್ನ್​, ಸ್ಕಿನ್​ ಟಾನಿಂಗ್​ಅನ್ನು ಹೋಗಲಾಡಿಸಲು ಡಾರ್ಕ್​ ಚಾಕಲೇಟ್​ ಸಹಕಾರಿ.

ಚಾಕಲೇಟ್​ ಯಾರಿಗೆ ಇಷ್ಟ ಇಲ್ಲ ಹೇಳಿ. ಚಾಕಲೇಟ್​ ಚರ್ಮದ ಆರೋಗ್ಯಕ್ಕೂ ಒಳಿತು. ಹೌದು, ಸನ್​ಬರ್ನ್​, ಸ್ಕಿನ್​ ಟಾನಿಂಗ್​ಅನ್ನು ಹೋಗಲಾಡಿಸಲು ಡಾರ್ಕ್​ ಚಾಕಲೇಟ್​ ಸಹಕಾರಿ.

8 / 10
ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳಿತು. ಒಣ ಚರ್ಮ, ಸುಕ್ಕು ಚರ್ಮವನ್ನು  ದಾಳಿಂಬೆ ಹಣ್ಣು ನಿವಾರಿಸುತ್ತದೆ.

ದಾಳಿಂಬೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ಚರ್ಮಕ್ಕೂ ಒಳಿತು. ಒಣ ಚರ್ಮ, ಸುಕ್ಕು ಚರ್ಮವನ್ನು ದಾಳಿಂಬೆ ಹಣ್ಣು ನಿವಾರಿಸುತ್ತದೆ.

9 / 10
ಅಗಸೆ ಬೀಜದಲ್ಲಿ ಸಮೃದ್ಧವಾದ ಕೊಬ್ಬಿನಾಮ್ಲಗಳು ಇರುವುದರಿಂದ ಒಣ ಚರ್ಮವನ್ನು ನಿವಾರಿಸುತ್ತದೆ. ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ಚರ್ಮವನ್ನು ಕಾಂತಿಯುತಗೊಳಿಸುತ್ತವೆ.

ಅಗಸೆ ಬೀಜದಲ್ಲಿ ಸಮೃದ್ಧವಾದ ಕೊಬ್ಬಿನಾಮ್ಲಗಳು ಇರುವುದರಿಂದ ಒಣ ಚರ್ಮವನ್ನು ನಿವಾರಿಸುತ್ತದೆ. ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ಗಳು ಚರ್ಮವನ್ನು ಕಾಂತಿಯುತಗೊಳಿಸುತ್ತವೆ.

10 / 10
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ