AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗಿಡಗಳು ನಿಮ್ಮ ಮನೆಯ ಹತ್ತಿರ ಇದ್ದರೆ ಹಾವುಗಳು ಬರೋದು ಗ್ಯಾರಂಟಿ

ಕೆಲವೊಮ್ಮೆ ವಿಷಕಾರಿ ಹಾವುಗಳು ಮನೆಯೊಳಗೆ ಬರುವುದಿದೆ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳು ಇದ್ದರೆ ಹಾವುಗಳು ಬರೋದು ಪಕ್ಕಾ. ಹಾಗಾದ್ರೆ ಆ ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on: Jun 29, 2024 | 9:29 AM

Share
ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಹುಳ ಹುಪ್ಪಟೆಗಳ ಕಾಟ ಹೆಚ್ಚು. ಈ ಋತುವಿನಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾವುಗಳೆಂದರೆ ಎಲ್ಲರಿಗೂ ಕೂಡ ವಿಪರೀತ ಭಯ. ಕೆಲವೊಮ್ಮೆ ವಿಷಕಾರಿ ಹಾವುಗಳು ಮನೆಯೊಳಗೆ ಬರುವುದಿದೆ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳು ಇದ್ದರೆ ಹಾವುಗಳು ಬರೋದು ಪಕ್ಕಾ. ಹಾಗಾದ್ರೆ ಆ ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತ ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಹುಳ ಹುಪ್ಪಟೆಗಳ ಕಾಟ ಹೆಚ್ಚು. ಈ ಋತುವಿನಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹಾವುಗಳೆಂದರೆ ಎಲ್ಲರಿಗೂ ಕೂಡ ವಿಪರೀತ ಭಯ. ಕೆಲವೊಮ್ಮೆ ವಿಷಕಾರಿ ಹಾವುಗಳು ಮನೆಯೊಳಗೆ ಬರುವುದಿದೆ. ಆದರೆ ನಿಮ್ಮ ಮನೆಯ ಸುತ್ತಮುತ್ತ ಈ ಗಿಡಗಳು ಇದ್ದರೆ ಹಾವುಗಳು ಬರೋದು ಪಕ್ಕಾ. ಹಾಗಾದ್ರೆ ಆ ಗಿಡಗಳು ಯಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 6
ಮಲ್ಲಿಗೆ ಗಿಡ : ಮಲ್ಲಿಗೆ ಗಿಡವು ತುಂಬಾ ದಟ್ಟವಾಗಿದ್ದು ಬಳ್ಳಿಯಂತೆ ಹಬ್ಬಿಕೊಂಡಿರುತ್ತವೆ. ಈ ಗಿಡಗಳ ಬಳಿ ಹಾವುಗಳು ವಾಸಿಸುವ ಸಾಧ್ಯತೆ ಇದೆ ಹೆಚ್ಚಾಗಿದ್ದು, ಈ ಗಿಡವನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ನೆಡುವುದು ಒಳ್ಳೆಯದು.

ಮಲ್ಲಿಗೆ ಗಿಡ : ಮಲ್ಲಿಗೆ ಗಿಡವು ತುಂಬಾ ದಟ್ಟವಾಗಿದ್ದು ಬಳ್ಳಿಯಂತೆ ಹಬ್ಬಿಕೊಂಡಿರುತ್ತವೆ. ಈ ಗಿಡಗಳ ಬಳಿ ಹಾವುಗಳು ವಾಸಿಸುವ ಸಾಧ್ಯತೆ ಇದೆ ಹೆಚ್ಚಾಗಿದ್ದು, ಈ ಗಿಡವನ್ನು ಮನೆಯಿಂದ ಸ್ವಲ್ಪ ದೂರದಲ್ಲೇ ನೆಡುವುದು ಒಳ್ಳೆಯದು.

2 / 6
 ಸೈಪ್ರೆಸ್ ಗಿಡ : ಈ ಗಿಡಗಳು ಅಲಂಕಾರಿಕ ಸಸ್ಯವಾಗಿದ್ದು, ಸುಂದರವಾಗಿ ಕಾಣಿಸುತ್ತದೆ. ಆದರೆ ಇದು ಮಾತ್ರ ದಟ್ಟವಾಗಿ ಬೆಳೆಯುತ್ತವೆ. ಈ ಗಿಡಗಳಲ್ಲಿ ಕೀಟಗಳು ವಾಸಿಸುವ ಕಾರಣ ಹಾವುಗಳು ಕೂಡ ಇದರಲ್ಲೇ ವಾಸಿವಿದ್ದು, ಆಹಾರಕ್ಕಾಗಿ ಇವುಗಳನ್ನೇ ಬೇಟೆಯಾಡುತ್ತವೆ.

ಸೈಪ್ರೆಸ್ ಗಿಡ : ಈ ಗಿಡಗಳು ಅಲಂಕಾರಿಕ ಸಸ್ಯವಾಗಿದ್ದು, ಸುಂದರವಾಗಿ ಕಾಣಿಸುತ್ತದೆ. ಆದರೆ ಇದು ಮಾತ್ರ ದಟ್ಟವಾಗಿ ಬೆಳೆಯುತ್ತವೆ. ಈ ಗಿಡಗಳಲ್ಲಿ ಕೀಟಗಳು ವಾಸಿಸುವ ಕಾರಣ ಹಾವುಗಳು ಕೂಡ ಇದರಲ್ಲೇ ವಾಸಿವಿದ್ದು, ಆಹಾರಕ್ಕಾಗಿ ಇವುಗಳನ್ನೇ ಬೇಟೆಯಾಡುತ್ತವೆ.

3 / 6
ಶ್ರೀಗಂಧದ ಮರ : ಈ ಮರವು ಹಾವುಗಳಿಗೆ ಸೂಕ್ತವಾದ ವಿಶ್ರಾಂತಿ ತಾಣವಾಗಿದೆ. ಈ ಮರವು ತೇವಾಂಶವನ್ನು ಹೀರಿಕೊಳ್ಳುವ ಕಾರಣ ಆದ್ರ ಹಾಗೂ ನೆರಳಿನ ವಾತಾವರಣವನ್ನು ನೀಡುತ್ತದೆ. ಈ ಮರಗಳು ನಿಮ್ಮ ಮನೆಯ ಸುತ್ತ ಮುತ್ತಲಿನಲ್ಲಿದ್ದರೆ ಹಾವುಗಳು ಹೆಚ್ಚಾಗಿ ಬರುತ್ತವೆ.

ಶ್ರೀಗಂಧದ ಮರ : ಈ ಮರವು ಹಾವುಗಳಿಗೆ ಸೂಕ್ತವಾದ ವಿಶ್ರಾಂತಿ ತಾಣವಾಗಿದೆ. ಈ ಮರವು ತೇವಾಂಶವನ್ನು ಹೀರಿಕೊಳ್ಳುವ ಕಾರಣ ಆದ್ರ ಹಾಗೂ ನೆರಳಿನ ವಾತಾವರಣವನ್ನು ನೀಡುತ್ತದೆ. ಈ ಮರಗಳು ನಿಮ್ಮ ಮನೆಯ ಸುತ್ತ ಮುತ್ತಲಿನಲ್ಲಿದ್ದರೆ ಹಾವುಗಳು ಹೆಚ್ಚಾಗಿ ಬರುತ್ತವೆ.

4 / 6
ಕ್ಲೋವರ್ ಗಿಡ : ಈ ಗಿಡದ ಎಲೆಗಳು ದಪ್ಪವಾಗಿದ್ದು, ನೋಡಲು ದಟ್ಟವಾಗಿರುತ್ತವೆ. ಇದರಲ್ಲಿ ಹಾವುಗಳು ನೆಲೆಸುತ್ತವ ಕಾರಣ ಈ ಕ್ಲೋವರ್ ಗಿಡವನ್ನು ಮನೆಯ ಸಮೀಪದಲ್ಲಿ ನೆಡಲೇ ಬಾರದು.

ಕ್ಲೋವರ್ ಗಿಡ : ಈ ಗಿಡದ ಎಲೆಗಳು ದಪ್ಪವಾಗಿದ್ದು, ನೋಡಲು ದಟ್ಟವಾಗಿರುತ್ತವೆ. ಇದರಲ್ಲಿ ಹಾವುಗಳು ನೆಲೆಸುತ್ತವ ಕಾರಣ ಈ ಕ್ಲೋವರ್ ಗಿಡವನ್ನು ಮನೆಯ ಸಮೀಪದಲ್ಲಿ ನೆಡಲೇ ಬಾರದು.

5 / 6
ನಿಂಬೆ ಗಿಡ : ನಿಂಬೆ ಗಿಡದಲ್ಲಿ ಪಕ್ಷಿಗಳು ಗೂಡು ಕಟ್ಟುವುದು ಹಾಗೂ ಸಣ್ಣಪುಟ್ಟ ಹುಳಗಳು ಹೆಚ್ಚಾಗಿ ವಾಸಿಸುತ್ತವೆಯಂತೆ. ಇದು ಕೀಟಗಳ ವಾಸಸ್ಥಾನವಾಗಿರುವ ಕಾರಣ ಹಾವುಗಳು ಆಹಾರಕ್ಕಾಗಿ ಈ ಗಿಡದ ಸುತ್ತ ಸುಳಿದಾಡುತ್ತವೆಯಂತೆ.

ನಿಂಬೆ ಗಿಡ : ನಿಂಬೆ ಗಿಡದಲ್ಲಿ ಪಕ್ಷಿಗಳು ಗೂಡು ಕಟ್ಟುವುದು ಹಾಗೂ ಸಣ್ಣಪುಟ್ಟ ಹುಳಗಳು ಹೆಚ್ಚಾಗಿ ವಾಸಿಸುತ್ತವೆಯಂತೆ. ಇದು ಕೀಟಗಳ ವಾಸಸ್ಥಾನವಾಗಿರುವ ಕಾರಣ ಹಾವುಗಳು ಆಹಾರಕ್ಕಾಗಿ ಈ ಗಿಡದ ಸುತ್ತ ಸುಳಿದಾಡುತ್ತವೆಯಂತೆ.

6 / 6
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ