AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oral Health: ಹಲ್ಲುಜ್ಜುವ ಮೊದಲು ಈ ಎಲೆಗಳನ್ನು ಅಗಿಯಿರಿ, ಪಯೋರಿಯಾದಂತಹ ಸಮಸ್ಯೆಗಳಿಂದ ದೂರವಿರಿ

Mouth tips: ಹಲ್ಲುಗಳಲ್ಲಿ ರಕ್ತಸ್ರಾವ ಅಥವಾ ಬಾಯಿಯಲ್ಲಿ ಕೆಟ್ಟ ಉಸಿರಾಟವನ್ನು ಪಯೋರಿಯಾದ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ತೊಡೆದುಹಾಕಲು, ನೀವು ಗಿಡಮೂಲಿಕೆಗಳ ಸಹಾಯವನ್ನು ತೆಗೆದುಕೊಳ್ಳಬಹುದು. ಆ 5 ವಿಧದ ಎಲೆಗಳ ಬಗ್ಗೆ ತಿಳಿಯಿರಿ,

TV9 Web
| Edited By: |

Updated on:Feb 20, 2022 | 10:28 AM

Share
ತುಳಸಿ: ಇದು ಅನೇಕ ನೈಸರ್ಗಿಕ ಗುಣಗಳನ್ನು ಹೊಂದಿದೆ, ಇದು ಒಂದು ರೀತಿಯ ನಂಜುನಿರೋಧಕ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು, ಬೆಳಿಗ್ಗೆ 3 ರಿಂದ 4 ತುಳಸಿ ಎಲೆಗಳನ್ನು ಅಗಿದು ಬಾಯಿ ಮುಕ್ಕಳಿಸಿ

1 / 5
ಪೇರಲ ಎಲೆಗಳು: ಪೈರೋರಿಯಾದಂತಹ ಸಮಸ್ಯೆಯನ್ನು ಹೋಗಲಾಡಿಸಲು ಹಸಿ ಪೇರಲ ಎಲೆಗಳನ್ನು ಜಗಿಯಬೇಕು. ಹೀಗೆ ಮಾಡುವುದರಿಂದ ವಸಡಿನ ರಕ್ತಸ್ರಾವವೂ ನಿಲ್ಲುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಲ್ಲುಗಳಿಗೆ ಬಹಳ ಮುಖ್ಯ.

2 / 5
Oral Health: ಹಲ್ಲುಜ್ಜುವ ಮೊದಲು ಈ ಎಲೆಗಳನ್ನು ಅಗಿಯಿರಿ, ಪಯೋರಿಯಾದಂತಹ ಸಮಸ್ಯೆಗಳಿಂದ ದೂರವಿರಿ

ಪುದೀನ ಎಲೆಗಳು: ಪಯೋರಿಯಾದಂತಹ ಗಂಭೀರ ಸಮಸ್ಯೆಗಳನ್ನು ತೊಡೆದುಹಾಕಲು ಪುದೀನ ಎಲೆಗಳನ್ನು ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಅಂಶ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಈ ಕಾರಣಕ್ಕಾಗಿ, ಪುದೀನಾವನ್ನು ಟೂತ್​ಪೇಸ್ಟ್​​ನಲ್ಲಿಯೂ ಕೂಡ ಹಾಕಲಾಗುತ್ತದೆ.

3 / 5
Oral Health: ಹಲ್ಲುಜ್ಜುವ ಮೊದಲು ಈ ಎಲೆಗಳನ್ನು ಅಗಿಯಿರಿ, ಪಯೋರಿಯಾದಂತಹ ಸಮಸ್ಯೆಗಳಿಂದ ದೂರವಿರಿ

ಬೇವು: ತಜ್ಞರ ಪ್ರಕಾರ, ಬೇವಿನ ಎಲೆಗಳು ಬಾಯಿಯಲ್ಲಿರುವ ವಾಸನೆ ಮತ್ತು ಇತರ ಸಮಸ್ಯೆಗಳನ್ನು ಹೋಗಲಾಡಿಸಲು ಉತ್ತಮವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯಿರಿ. ಇದು ಹೊಟ್ಟೆಯ ಸಮಸ್ಯೆಗಳನ್ನು ಸಹ ದೂರ ಮಾಡುತ್ತದೆ

4 / 5
Oral Health: ಹಲ್ಲುಜ್ಜುವ ಮೊದಲು ಈ ಎಲೆಗಳನ್ನು ಅಗಿಯಿರಿ, ಪಯೋರಿಯಾದಂತಹ ಸಮಸ್ಯೆಗಳಿಂದ ದೂರವಿರಿ

ದಾಳಿಂಬೆ ಹಣ್ಣು ಮಾತ್ರವಲ್ಲ. ದಾಳಿಂಬೆ ಎಲೆಗಳೂ ಕೂಡ ಹಲ್ಲುಗಳ ಸಮಸ್ಯೆಗೆ ಪರಿಹಾರ ನೀಡುತ್ತದೆ. ರಕ್ತಸ್ರಾವದಂತಹ ಸಮಸ್ಯೆಗಳನ್ನು ದಾಳಿಂಬೆ ಎಲೆಗಳು ಪರಿಹರಿಸುತ್ತವೆ.

5 / 5

Published On - 10:03 am, Sun, 20 February 22

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ