AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕನ್ನಡ: ಅಪರೂಪದ ಪಕ್ಷಿ ಪ್ರಭೇದ ಹಾರ್ನಬಿಲ್ ಹಕ್ಕಿಹಬ್ಬವನ್ನ ಜಿಲ್ಲೆಯ ದಾಂಡೇಲಿಯಲ್ಲಿ ಆಯೋಜಿಸಲಾಗಿದ್ದು, ಅದರ ಝಲಕ್​ ಇಲ್ಲಿದೆ ನೋಡಿ

ನೋಡಲು ಎಂತವರನ್ನ ಸಹ ಆಕರ್ಷಿಸುವಂತಹ ಸುಂದರತೆ ಇರುವ ಹಾರ್ನಬಿಲ್ ಪಕ್ಷಿ ನೋಡಲು ದಕ್ಷಿಣ ಭಾರತದಲ್ಲಿ ಕಂಡು ಬರುವುದು ಕೇವಲ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ. ಹಾರ್ನಬಿಲ್ ಪಕ್ಷಿಯ ಬಗ್ಗೆ ಪ್ರವಾಸಿಗರಿಗೆ ಪರಿಚಯಿಸುವ ಹಾಗೂ ಪಕ್ಷಿಯನ್ನ ಸಂರಕ್ಷಿಸುವ ಉದ್ದೇಶದಿಂದ ಇದೀಗ ಅರಣ್ಯ ಇಲಾಖೆ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿಹಬ್ಬವನ್ನ ಆಯೋಜನೆ ಮಾಡಿದ್ದು ಇಂದು ಹಕ್ಕಿಹಬ್ಬ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 12, 2023 | 8:15 AM

ಹಾರ್ನಬಿಲ್ ಪಕ್ಷಿ ತನ್ನ ಸೌಂದರ್ಯದಿಂದ ಅನೇಕರ ಮನಸೆಳೆಯುವ ವಿಭಿನ್ನ ಮಾದರಿಯ ಪಕ್ಷಿ. ಇಂತಹ ಹಾರ್ನಬಿಲ್ ಪಕ್ಷಿ ಅಂತಾ ಹೇಳಿದ ತಕ್ಷಣ ನೆನಪಾಗೋದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ. ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ಕಾಳಿ ನದಿಯ ದಡದಲ್ಲಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಈ ಅಪರೂಪದ ಹಾರ್ನಬಿಲ್ ಪಕ್ಷಿ ಇಂದು ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸುತ್ತಿದ್ದರೂ ಹಲವರಿಗೆ ಹಾರ್ನಬಿಲ್ ಪರಿಚಯ ಇನ್ನೂ ಕೂಡ ಇಲ್ಲ.

ಹಾರ್ನಬಿಲ್ ಪಕ್ಷಿ ತನ್ನ ಸೌಂದರ್ಯದಿಂದ ಅನೇಕರ ಮನಸೆಳೆಯುವ ವಿಭಿನ್ನ ಮಾದರಿಯ ಪಕ್ಷಿ. ಇಂತಹ ಹಾರ್ನಬಿಲ್ ಪಕ್ಷಿ ಅಂತಾ ಹೇಳಿದ ತಕ್ಷಣ ನೆನಪಾಗೋದು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ. ದಕ್ಷಿಣ ಭಾರತದಲ್ಲಿಯೇ ಕರ್ನಾಟಕದ ಕಾಳಿ ನದಿಯ ದಡದಲ್ಲಿನ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಈ ಅಪರೂಪದ ಹಾರ್ನಬಿಲ್ ಪಕ್ಷಿ ಇಂದು ಸಾಕಷ್ಟು ಪ್ರವಾಸಿಗರನ್ನ ಆಕರ್ಷಿಸುತ್ತಿದ್ದರೂ ಹಲವರಿಗೆ ಹಾರ್ನಬಿಲ್ ಪರಿಚಯ ಇನ್ನೂ ಕೂಡ ಇಲ್ಲ.

1 / 8
ಇದಲ್ಲದೇ ಅಪರೂಪದ ಪಕ್ಷಿ ಪ್ರಭೇದವಾಗಿರುವ ಹಾರ್ನಬಿಲ್ ರಕ್ಷಣೆಯನ್ನ ಸಹ ಮಾಡುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ದಾಂಡೇಲಿ ವಲಯ ಅರಣ್ಯ ಇಲಾಖೆ, ಹಾರ್ನಬಿಲ್ ಸಂರಕ್ಷಣೆ ಹಾಗೂ ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿಹಬ್ಬವನ್ನ ಆಯೋಜನೆ ಮಾಡಿದ್ದು, ಈ ಹಿನ್ನಲೆಯಲ್ಲಿ ದಾಂಡೇಲಿ ನಗರದಲ್ಲಿ ಇಂದು ಬೆಳಿಗ್ಗೆ ಹಾರ್ನಬಿಲ್ ಪಕ್ಷಿಯ ಪ್ರತಿಕೃತಿಯ ಮೆರವಣಿಗೆ ಮಾಡಲಾಯಿತು.

ಇದಲ್ಲದೇ ಅಪರೂಪದ ಪಕ್ಷಿ ಪ್ರಭೇದವಾಗಿರುವ ಹಾರ್ನಬಿಲ್ ರಕ್ಷಣೆಯನ್ನ ಸಹ ಮಾಡುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ. ದಾಂಡೇಲಿ ವಲಯ ಅರಣ್ಯ ಇಲಾಖೆ, ಹಾರ್ನಬಿಲ್ ಸಂರಕ್ಷಣೆ ಹಾಗೂ ಅದನ್ನು ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿಹಬ್ಬವನ್ನ ಆಯೋಜನೆ ಮಾಡಿದ್ದು, ಈ ಹಿನ್ನಲೆಯಲ್ಲಿ ದಾಂಡೇಲಿ ನಗರದಲ್ಲಿ ಇಂದು ಬೆಳಿಗ್ಗೆ ಹಾರ್ನಬಿಲ್ ಪಕ್ಷಿಯ ಪ್ರತಿಕೃತಿಯ ಮೆರವಣಿಗೆ ಮಾಡಲಾಯಿತು.

2 / 8
ವಿವಿಧ ಶಾಲಾ ಕಾಲೇಜು ವಿಧ್ಯಾರ್ಥಿಗಳು, ಪಕ್ಷಿಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು ಜಾಥದಲ್ಲಿ ಪಾಲ್ಗೊಂಡು ಹಾರ್ನಬಿಲ್ ಪಕ್ಷಿಯ ಸಂರಕ್ಷಣೆ ಮಾಡುವಂತೆ ಹಾಗೂ ಪಕ್ಷಿಯ ಕುರಿತು ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯ ಮಾಡಿದರು. ಇದಾದ ನಂತರ ದಾಂಡೇಲಿಯ ಹಾರ್ನ್ ಬಿಲ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಆರ್ ವಿ ದೇಶಪಾಂಡೆ  ಚಾಲನೆ ನೀಡಿದರು.

ವಿವಿಧ ಶಾಲಾ ಕಾಲೇಜು ವಿಧ್ಯಾರ್ಥಿಗಳು, ಪಕ್ಷಿಪ್ರಿಯರು, ಹವ್ಯಾಸಿ ಛಾಯಾಗ್ರಾಹಕರು ಜಾಥದಲ್ಲಿ ಪಾಲ್ಗೊಂಡು ಹಾರ್ನಬಿಲ್ ಪಕ್ಷಿಯ ಸಂರಕ್ಷಣೆ ಮಾಡುವಂತೆ ಹಾಗೂ ಪಕ್ಷಿಯ ಕುರಿತು ಸಾರ್ವಜನಿಕರಿಗೆ ಪರಿಚಯಿಸುವ ಕಾರ್ಯ ಮಾಡಿದರು. ಇದಾದ ನಂತರ ದಾಂಡೇಲಿಯ ಹಾರ್ನ್ ಬಿಲ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಆರ್ ವಿ ದೇಶಪಾಂಡೆ ಚಾಲನೆ ನೀಡಿದರು.

3 / 8
ಇಡೀ ದೇಶದ ನಾನಾ ಭಾಗದಿಂದ ಸುಮಾರು 150ಕ್ಕೂ ಅಧಿಕ ಪಕ್ಷಿ ಪ್ರಿಯರು ಹಕ್ಕಿಹಬ್ಬಕ್ಕೆ ಆಗಮಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಹಾರ್ನಬಿಲ್ ಬಗ್ಗೆ ಪಕ್ಷಿಪ್ರಿಯರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಲಾಗುತ್ತಿದೆ..

ಇಡೀ ದೇಶದ ನಾನಾ ಭಾಗದಿಂದ ಸುಮಾರು 150ಕ್ಕೂ ಅಧಿಕ ಪಕ್ಷಿ ಪ್ರಿಯರು ಹಕ್ಕಿಹಬ್ಬಕ್ಕೆ ಆಗಮಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಹಾರ್ನಬಿಲ್ ಬಗ್ಗೆ ಪಕ್ಷಿಪ್ರಿಯರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಲಾಗುತ್ತಿದೆ..

4 / 8
ಇನ್ನು ಹಾರ್ನಬಿಲ್ ಹಕ್ಕಿಹಬ್ಬದಲ್ಲಿ ದೇಶ ವಿದೇಶದಿಂದ ಪಕ್ಷಿ ಪ್ರಿಯರು ಪಾಲ್ಗೊಂಡಿದ್ದು ಪ್ರತಿದಿನ ಪಕ್ಷಿ ವೀಕ್ಷಣೆ, ಹಾರ್ನಬಿಲ್ ಕುರಿತು ಚರ್ಚೆಗಳು, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹಾರ್ನಬಿಲ್ ಪಕ್ಷಿಯ ಆಕರ್ಷಕ ಛಾಯಾಗ್ರಾಹಕ ಪ್ರದರ್ಶನವನ್ನ ಸಹ ಮಾಡಲಾಗುತ್ತಿದೆ.

ಇನ್ನು ಹಾರ್ನಬಿಲ್ ಹಕ್ಕಿಹಬ್ಬದಲ್ಲಿ ದೇಶ ವಿದೇಶದಿಂದ ಪಕ್ಷಿ ಪ್ರಿಯರು ಪಾಲ್ಗೊಂಡಿದ್ದು ಪ್ರತಿದಿನ ಪಕ್ಷಿ ವೀಕ್ಷಣೆ, ಹಾರ್ನಬಿಲ್ ಕುರಿತು ಚರ್ಚೆಗಳು, ವಿಚಾರಗೋಷ್ಟಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಹಾರ್ನಬಿಲ್ ಪಕ್ಷಿಯ ಆಕರ್ಷಕ ಛಾಯಾಗ್ರಾಹಕ ಪ್ರದರ್ಶನವನ್ನ ಸಹ ಮಾಡಲಾಗುತ್ತಿದೆ.

5 / 8
ಹಾರ್ನಬಿಲ್ ಪಕ್ಷಿ ಇಡೀ ಪ್ರಪಂಚದಲ್ಲಿ 57 ಪ್ರಭೇದದಲ್ಲಿ ಕಂಡು ಬರಲಿದ್ದು, ನಮ್ಮ ದೇಶದಲ್ಲಿ 9 ಪ್ರಭೇದದಲ್ಲಿ ಪಕ್ಷಿ ಕಂಡು ಬರುತ್ತದೆ. ಇನ್ನು ದಾಂಡೇಲಿಯಲ್ಲಿ ಅದರಲ್ಲಿಯೇ 4 ಪ್ರಭೇದಗಳು ಕಂಡು ಬರಲಿದ್ದು ಈ ಪಕ್ಷಿಯನ್ನ ಅರಣ್ಯದ ರೈತ ಅಂತಾ ಸಹ ಕರೆಯುತ್ತಾರೆ.ಸುಮಾರು 120 ಬಗೆಯ ಹಣ್ಣುಗಳನ್ನ ತಿಂದು ಅದರ ಬೀಜವನ್ನ ಅರಣ್ಯದೆಲ್ಲೆಡೆ ಚೆಲ್ಲುತ್ತಾ ಸಾಗುವ ಹಾರ್ನಬಿಲ್ ಪಕ್ಷಿಯಿಂದ ಅರಣ್ಯ ಬೆಳೆಯಲು ಸಹಕಾರಿಯಾಗಿರುವುದರಿಂದ ಇದನ್ನ ಅರಣ್ಯ ರೈತ ಅಂತಾ ಕರೆಯಲಾಗುತ್ತದೆ.

ಹಾರ್ನಬಿಲ್ ಪಕ್ಷಿ ಇಡೀ ಪ್ರಪಂಚದಲ್ಲಿ 57 ಪ್ರಭೇದದಲ್ಲಿ ಕಂಡು ಬರಲಿದ್ದು, ನಮ್ಮ ದೇಶದಲ್ಲಿ 9 ಪ್ರಭೇದದಲ್ಲಿ ಪಕ್ಷಿ ಕಂಡು ಬರುತ್ತದೆ. ಇನ್ನು ದಾಂಡೇಲಿಯಲ್ಲಿ ಅದರಲ್ಲಿಯೇ 4 ಪ್ರಭೇದಗಳು ಕಂಡು ಬರಲಿದ್ದು ಈ ಪಕ್ಷಿಯನ್ನ ಅರಣ್ಯದ ರೈತ ಅಂತಾ ಸಹ ಕರೆಯುತ್ತಾರೆ.ಸುಮಾರು 120 ಬಗೆಯ ಹಣ್ಣುಗಳನ್ನ ತಿಂದು ಅದರ ಬೀಜವನ್ನ ಅರಣ್ಯದೆಲ್ಲೆಡೆ ಚೆಲ್ಲುತ್ತಾ ಸಾಗುವ ಹಾರ್ನಬಿಲ್ ಪಕ್ಷಿಯಿಂದ ಅರಣ್ಯ ಬೆಳೆಯಲು ಸಹಕಾರಿಯಾಗಿರುವುದರಿಂದ ಇದನ್ನ ಅರಣ್ಯ ರೈತ ಅಂತಾ ಕರೆಯಲಾಗುತ್ತದೆ.

6 / 8
ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯಲ್ಪಡುವ ಹಾರ್ನಬಿಲ್ ಪಕ್ಷಿಯ ಪರಿಚಯ ಹಲವರಿಗೆ ಇಲ್ಲದ ಕಾರಣ ಈ ಪಕ್ಷಿಯ ಪರಿಚಯವನ್ನ ಎಲ್ಲರಿಗೂ ಮಾಡಿಕೊಡುವ ಉದ್ದೇಶದಿಂದ  ಹಕ್ಕಿಹಬ್ಬವನ್ನ ಆಯೋಜನೆ ಮಾಡಲಾಗಿದೆ.
ಹಾರ್ನಬಿಲ್ ಪಕ್ಷಿ ನಾಗಾಲ್ಯಾಂಡ್ ರಾಜ್ಯ ಬಿಟ್ಟರೇ ನಮ್ಮ ರಾಜ್ಯದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಸುತ್ತಮುತ್ತಲಿನ ಅರಣ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯಲ್ಪಡುವ ಹಾರ್ನಬಿಲ್ ಪಕ್ಷಿಯ ಪರಿಚಯ ಹಲವರಿಗೆ ಇಲ್ಲದ ಕಾರಣ ಈ ಪಕ್ಷಿಯ ಪರಿಚಯವನ್ನ ಎಲ್ಲರಿಗೂ ಮಾಡಿಕೊಡುವ ಉದ್ದೇಶದಿಂದ ಹಕ್ಕಿಹಬ್ಬವನ್ನ ಆಯೋಜನೆ ಮಾಡಲಾಗಿದೆ. ಹಾರ್ನಬಿಲ್ ಪಕ್ಷಿ ನಾಗಾಲ್ಯಾಂಡ್ ರಾಜ್ಯ ಬಿಟ್ಟರೇ ನಮ್ಮ ರಾಜ್ಯದ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಸುತ್ತಮುತ್ತಲಿನ ಅರಣ್ಯದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

7 / 8
ಇನ್ನು ಉತ್ತರ ಕನ್ನಡದ ದಾಂಡೇಲಿ ಬಿಟ್ಟರೇ ಕಾರವಾರ, ಅಂಕೋಲಾ, ಗೋಕರ್ಣ, ಶಿರಸಿ ಸಿದ್ದಾಪುರ, ಯಲ್ಲಾಪುರ ತಾಲೂಕಿನ ಕೆಲಭಾಗದಲ್ಲೂ ಕಂಡು ಬರುತ್ತದೆ. ಒಟ್ಟಿನಲ್ಲಿ ಅಪರೂಪದ ಆಕರ್ಷಕ ಪಕ್ಷಿಯಾದ ಹಾರ್ನಬಿಲ್ ಸಂರಕ್ಷಣೆ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಆಯೋಜನೆ ಮಾಡಿದ್ದು, ಈ ಮೂಲಕ ಜನರಲ್ಲಿ ಹಾರ್ನಬಿಲ್ ಪರಿಚಯ ಹೆಚ್ಚಿನ ಮಟ್ಟದಲ್ಲಾಗುವ ಮೂಲಕ ಹಾರ್ನಬಿಲ್ ಪಕ್ಷಿಯ ಸಂರಕ್ಷಣೆಯನ್ನ ಮಾಡುವಂತಾಗಲಿ.

ಇನ್ನು ಉತ್ತರ ಕನ್ನಡದ ದಾಂಡೇಲಿ ಬಿಟ್ಟರೇ ಕಾರವಾರ, ಅಂಕೋಲಾ, ಗೋಕರ್ಣ, ಶಿರಸಿ ಸಿದ್ದಾಪುರ, ಯಲ್ಲಾಪುರ ತಾಲೂಕಿನ ಕೆಲಭಾಗದಲ್ಲೂ ಕಂಡು ಬರುತ್ತದೆ. ಒಟ್ಟಿನಲ್ಲಿ ಅಪರೂಪದ ಆಕರ್ಷಕ ಪಕ್ಷಿಯಾದ ಹಾರ್ನಬಿಲ್ ಸಂರಕ್ಷಣೆ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಹಾರ್ನಬಿಲ್ ಹಕ್ಕಿಹಬ್ಬ ಆಯೋಜನೆ ಮಾಡಿದ್ದು, ಈ ಮೂಲಕ ಜನರಲ್ಲಿ ಹಾರ್ನಬಿಲ್ ಪರಿಚಯ ಹೆಚ್ಚಿನ ಮಟ್ಟದಲ್ಲಾಗುವ ಮೂಲಕ ಹಾರ್ನಬಿಲ್ ಪಕ್ಷಿಯ ಸಂರಕ್ಷಣೆಯನ್ನ ಮಾಡುವಂತಾಗಲಿ.

8 / 8

Published On - 8:12 am, Sun, 12 February 23

Follow us
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!