AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನಲ್ಲಿ ಮಿಂಚುತ್ತಿರುವ ಕೆರೆಬಿಯನ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಗೊತ್ತೆ?

Masaba Gupta: ವೆಸ್ಟ್​ ಇಂಡೀಸ್​ನ ಖ್ಯಾತ ಕ್ರಿಕೆಟಿಗ ವೀವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಗುಪ್ತಾ ಬಾಲಿವುಡ್​ನ ಪ್ರಮುಖ ಸೆಲೆಬ್ರಿಟಿಗಳಲ್ಲಿ ಒಬ್ಬರು.

ಮಂಜುನಾಥ ಸಿ.
|

Updated on: Oct 19, 2023 | 9:47 PM

Share
ವೆಸ್ಟ್ ಇಂಡೀಸ್​ನ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಬಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿ

ವೆಸ್ಟ್ ಇಂಡೀಸ್​ನ ಖ್ಯಾತ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್​ ಪುತ್ರಿ ಮಸಾಬಾ ಬಾಲಿವುಡ್​ನ ಜನಪ್ರಿಯ ಸೆಲೆಬ್ರಿಟಿ

1 / 7
ವಿವಿಯನ್ ರಿಚರ್ಡ್ಸ್​ ಹಾಗೂ ಹಿರಿಯ ನಟಿ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ, ತಂದೆಯ ಹೆಸರು ಕೈಬಿಟ್ಟು ತಾಯಿಯ ಹೆಸರನ್ನು ತಮ್ಮ ಹೆಸರಿನ ಪಕ್ಕ ಜೋಡಿಸಿಕೊಂಡಿದ್ದಾರೆ ಮಸಾಬಾ.

ವಿವಿಯನ್ ರಿಚರ್ಡ್ಸ್​ ಹಾಗೂ ಹಿರಿಯ ನಟಿ ನೀನಾ ಗುಪ್ತಾ ಪುತ್ರಿ ಮಸಾಬಾ ಗುಪ್ತಾ, ತಂದೆಯ ಹೆಸರು ಕೈಬಿಟ್ಟು ತಾಯಿಯ ಹೆಸರನ್ನು ತಮ್ಮ ಹೆಸರಿನ ಪಕ್ಕ ಜೋಡಿಸಿಕೊಂಡಿದ್ದಾರೆ ಮಸಾಬಾ.

2 / 7
ಮಸಾಬಾ ಬಾಲಿವುಡ್​ನ ಜನಪ್ರಿಯ ಫ್ಯಾಷನ್ ಡಿಸೈನರ್​ಗಳಲ್ಲಿ ಒಬ್ಬರು.

ಮಸಾಬಾ ಬಾಲಿವುಡ್​ನ ಜನಪ್ರಿಯ ಫ್ಯಾಷನ್ ಡಿಸೈನರ್​ಗಳಲ್ಲಿ ಒಬ್ಬರು.

3 / 7
ಬಾಲಿವುಡ್​ನ ಖ್ಯಾತ ನಟ-ನಟಿಯರಿಗೆ ಮಸಾಬಾ ಫ್ಯಾಷನ್ ಡಿಸೈನ್ ಮಾಡುತ್ತಾರೆ.

ಬಾಲಿವುಡ್​ನ ಖ್ಯಾತ ನಟ-ನಟಿಯರಿಗೆ ಮಸಾಬಾ ಫ್ಯಾಷನ್ ಡಿಸೈನ್ ಮಾಡುತ್ತಾರೆ.

4 / 7
ಮಸಾಬಾ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಅನ್ನು ಸಹ ಹೊಂದಿದ್ದಾರೆ.

ಮಸಾಬಾ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಅನ್ನು ಸಹ ಹೊಂದಿದ್ದಾರೆ.

5 / 7
ಮಸಾಬಾ ಗುಪ್ತಾ ಈಗಲೂ ತಂದೆ ವಿವಿಯನ್ ರಿಚರ್ಡ್ಸ್​ ಜೊತೆ ಸಂಪರ್ಕ ಹೊಂದಿದ್ದಾರೆ. ವಿಶೇಷ ಸಂದರ್ಭದಲ್ಲಿ ಮಗಳಿಗಾಗಿ ವಿವಿಯನ್ ಭಾರತಕ್ಕೆ ಬರುವುದಿದೆ.

ಮಸಾಬಾ ಗುಪ್ತಾ ಈಗಲೂ ತಂದೆ ವಿವಿಯನ್ ರಿಚರ್ಡ್ಸ್​ ಜೊತೆ ಸಂಪರ್ಕ ಹೊಂದಿದ್ದಾರೆ. ವಿಶೇಷ ಸಂದರ್ಭದಲ್ಲಿ ಮಗಳಿಗಾಗಿ ವಿವಿಯನ್ ಭಾರತಕ್ಕೆ ಬರುವುದಿದೆ.

6 / 7
ನೀನಾ ಗುಪ್ತಾ ಬಹಳ ತಡವಾಗಿ 2008ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ನೀನಾ ಗುಪ್ತಾ ಪ್ರಸ್ತುತ ಬಾಲಿವುಡ್​ನ ಬೇಡಿಕೆಯ ಪೋಷಕ ನಟಿ.

ನೀನಾ ಗುಪ್ತಾ ಬಹಳ ತಡವಾಗಿ 2008ರಲ್ಲಿ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ನೀನಾ ಗುಪ್ತಾ ಪ್ರಸ್ತುತ ಬಾಲಿವುಡ್​ನ ಬೇಡಿಕೆಯ ಪೋಷಕ ನಟಿ.

7 / 7
Follow Us
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಪ್ರಿಯಕರನಿಗೆ ಬೆಂಕಿ ಇಟ್ಟ ಪ್ರೇಯಸಿ: ಸ್ಫೋಟಕ ಅಂಶ ಬಿಚ್ಚಿಟ್ಟ ಎಸ್ಪಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಸೈಕಲ್ ಸವಾರನಿಂದಲ್ಲೂ 25 ರೂ. ಟೋಲ್ ವಸೂಲಿ ಮಾಡಿದ ಸಿಬ್ಬಂದಿ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ಕೋಲಾರ: ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 10 ಕಾರ್ಮಿಕರ ರಕ್ಷಣೆ
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ದಾವಣಗೆರೆ ಉಪಚುನಾವಣೆ ಫಲಿತಾಂಶ ಬಂದ್ಮೇಲೆ ಜಮೀರ್ ಭವಿಷ್ಯ ನಿರ್ಧಾರ?
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಈ ಆವೃತ್ತಿಯ 3ನೇ ಅರ್ಧಶತಕ ಚಚ್ಚಿದ ಅಭಿಷೇಕ್
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಸಿಎಂಗೆ ಕಾಂಪ್ರಾಮೈಸ್ ಪಾಲಿಟಿಕ್ಸ್ ಅನಿವಾರ್ಯ: ಜಾರಕಿಹೊಳಿ ಅಚ್ಚರಿ ಹೇಳಿಕೆ!
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ಪಹಲ್ಗಾಮ್ ಅಟ್ಯಾಕ್ ನಲ್ಲಿ ಪ್ರಾಣ ಬಿಟ್ಟಿದ್ದ ಭರತ್ ನೆನೆದು ಪೋಷಕರು ಕಣ್ಣೀರು
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ವರುಣ್ ಧವನ್ ಜೊತೆಗೆ ಕುಣಿದು-ಕುಪ್ಪಳಿಸಿದ ಮೃಣಾಲ್ ಠಾಕೂರ್: ವಿಡಿಯೋ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!
ಶಾಸಕ ಎನ್.ಎ. ಹ್ಯಾರಿಸ್ ನಿವಾಸದಲ್ಲಿ 37 ಲಕ್ಷ ನಗದು ಪತ್ತೆ!