AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Biriyani Day 2024: ಭಾರತೀಯರ ಫೇವರೆಟ್ ಫುಡ್ ಲಿಸ್ಟ್ ನಲ್ಲಿ ವೆರೈಟಿ ವೆರೈಟಿ ಬಿರಿಯಾನಿ, ಯಾವುದೆಲ್ಲಾ ಗೊತ್ತಾ?

ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಭಾರತ ಸೇರಿದಂತೆ ಇರಾಕ್, ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷಿಯಾ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿಯೂ ವಿಭಿನ್ನ ರುಚಿಯಲ್ಲಿ ಘಮ್ ಎನ್ನುವ ಈ ಆಹಾರವು ದೊರೆಯುತ್ತದೆ. ಇಂತಹ ಬಿರಿಯಾನಿಗೂ ಒಂದು ದಿನವಿದ್ದು, ಪ್ರತಿ ವರ್ಷ ಜುಲೈ ತಿಂಗಳ ಮೊದಲ ಭಾನುವಾರವನ್ನು ಪ್ರಪಂಚದಾದ್ಯಂತ ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 7 ರಂದು ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಸಿಗುವ ರುಚಿಕರ ಬಿರಿಯಾನಿಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 07, 2024 | 8:17 AM

Share
ಹೈದರಾಬಾದ್‌ ಬಿರಿಯಾನಿ : ಹೈದಾರಾಬಾದ್ ಬಿರಿಯಾನಿಯೂ ಬಹುತೇಕರ ನೆಚ್ಚಿನ ಫುಡ್ ಗಳಲ್ಲಿ ಒಂದು. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯ ರುಚಿ ಸವಿದರೆ ಬೇಡ ಎನ್ನಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಫೇಮಸ್ ಹೈದ್ರಾಬಾದ್ ಬಿರಿಯಾನಿಯೂ ಕಚ್ಚಿ ಹಾಗೂ ಪಕ್ಕಿ ಎರಡು ಬಗೆಯಲ್ಲಿ ದೊರೆಯುತ್ತದೆ.

ಹೈದರಾಬಾದ್‌ ಬಿರಿಯಾನಿ : ಹೈದಾರಾಬಾದ್ ಬಿರಿಯಾನಿಯೂ ಬಹುತೇಕರ ನೆಚ್ಚಿನ ಫುಡ್ ಗಳಲ್ಲಿ ಒಂದು. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯ ರುಚಿ ಸವಿದರೆ ಬೇಡ ಎನ್ನಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಫೇಮಸ್ ಹೈದ್ರಾಬಾದ್ ಬಿರಿಯಾನಿಯೂ ಕಚ್ಚಿ ಹಾಗೂ ಪಕ್ಕಿ ಎರಡು ಬಗೆಯಲ್ಲಿ ದೊರೆಯುತ್ತದೆ.

1 / 5
ದೇಗಿ ಬಿರಿಯಾನಿ : ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಲ್ಲಿ ದೇಗಿ ಬಿರಿಯಾನಿ ಕೂಡ ಒಂದು. ಇದರಲ್ಲಿ ಮೆಣಸಿನ ಫ್ಲೇವರ್ ಕಾಣಬಹುದು. ರುಚಿ ಹಾಗೂ ಘಮದಲ್ಲಿ ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರಿಗೂ ಇಷ್ಟವಾಗುತ್ತದೆ.

ದೇಗಿ ಬಿರಿಯಾನಿ : ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಲ್ಲಿ ದೇಗಿ ಬಿರಿಯಾನಿ ಕೂಡ ಒಂದು. ಇದರಲ್ಲಿ ಮೆಣಸಿನ ಫ್ಲೇವರ್ ಕಾಣಬಹುದು. ರುಚಿ ಹಾಗೂ ಘಮದಲ್ಲಿ ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರಿಗೂ ಇಷ್ಟವಾಗುತ್ತದೆ.

2 / 5
ತಲಪಾಕಟ್ಟಿ ಬಿರಿಯಾನಿ: ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯಿದು. ಈ ವ್ಯಕ್ತಿಯೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂತಂತೆ.

ತಲಪಾಕಟ್ಟಿ ಬಿರಿಯಾನಿ: ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯಿದು. ಈ ವ್ಯಕ್ತಿಯೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂತಂತೆ.

3 / 5
 ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ  ತಾಣವೇ ಈ ತಮಿಳುನಾಡಿನ ಅಂಬೂರ್. ಈ ಸ್ಥಳವು ಚರ್ಮ ಕೈಗಾರಿಕೆ ಮಾತ್ರವಲ್ಲದೇ, ಅಂಬೂರ್ ಬಿರಿಯಾನಿಗೂ ಪ್ರಸಿದ್ಧವಾಗಿದೆ. ನೀವೇನಾದರೂ ತಮಿಳುನಾಡಿನ ಈ ಸ್ಥಳಕ್ಕೆ ಭೇಟಿ ಇದರ  ರುಚಿಯನ್ನೊಮ್ಮೆ ಸವಿದರೆ ಫಿದಾ ಆಗೋದು ಗ್ಯಾರಂಟಿ.

ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ ತಾಣವೇ ಈ ತಮಿಳುನಾಡಿನ ಅಂಬೂರ್. ಈ ಸ್ಥಳವು ಚರ್ಮ ಕೈಗಾರಿಕೆ ಮಾತ್ರವಲ್ಲದೇ, ಅಂಬೂರ್ ಬಿರಿಯಾನಿಗೂ ಪ್ರಸಿದ್ಧವಾಗಿದೆ. ನೀವೇನಾದರೂ ತಮಿಳುನಾಡಿನ ಈ ಸ್ಥಳಕ್ಕೆ ಭೇಟಿ ಇದರ ರುಚಿಯನ್ನೊಮ್ಮೆ ಸವಿದರೆ ಫಿದಾ ಆಗೋದು ಗ್ಯಾರಂಟಿ.

4 / 5
ಲಖನೌ ಬಿರಿಯಾನಿ : ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಬಿರಿಯಾನಿಯೇ ಉತ್ತರ ಪ್ರದೇಶದ ಲಖನೌ ಬಿರಿಯಾನಿ. ಮೊಘಲರ ಕಾಲದಿಂದ ಸಾಂಪ್ರದಾಯಿಕವಾಗಿ ಬಿರಿಯಾನಿಯಾಗಿರುವ ಇದರ ರುಚಿ ಸ್ವಾದಕ್ಕೆ ಮನಸೋಲದವರು ಯಾರು ಇಲ್ಲ. ಭಾರತದ ಬಹುತೇಕ ರೆಸ್ಟೋರೆಂಟ್ ಹಾಗೂ ಹೋಟೆಲುಗಳಲ್ಲಿ ಈ ಸಾಂಪ್ರದಾಯಿಕ ಬಿರಿಯಾನಿಯೂ ಸವಿಯಲು ಸಿಗುತ್ತದೆ.

ಲಖನೌ ಬಿರಿಯಾನಿ : ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಬಿರಿಯಾನಿಯೇ ಉತ್ತರ ಪ್ರದೇಶದ ಲಖನೌ ಬಿರಿಯಾನಿ. ಮೊಘಲರ ಕಾಲದಿಂದ ಸಾಂಪ್ರದಾಯಿಕವಾಗಿ ಬಿರಿಯಾನಿಯಾಗಿರುವ ಇದರ ರುಚಿ ಸ್ವಾದಕ್ಕೆ ಮನಸೋಲದವರು ಯಾರು ಇಲ್ಲ. ಭಾರತದ ಬಹುತೇಕ ರೆಸ್ಟೋರೆಂಟ್ ಹಾಗೂ ಹೋಟೆಲುಗಳಲ್ಲಿ ಈ ಸಾಂಪ್ರದಾಯಿಕ ಬಿರಿಯಾನಿಯೂ ಸವಿಯಲು ಸಿಗುತ್ತದೆ.

5 / 5
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು