AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Biriyani Day 2024: ಭಾರತೀಯರ ಫೇವರೆಟ್ ಫುಡ್ ಲಿಸ್ಟ್ ನಲ್ಲಿ ವೆರೈಟಿ ವೆರೈಟಿ ಬಿರಿಯಾನಿ, ಯಾವುದೆಲ್ಲಾ ಗೊತ್ತಾ?

ಭಾರತೀಯರು ಇಷ್ಟ ಪಟ್ಟು ತಿನ್ನುವ ಆಹಾರಗಳಲ್ಲಿ ಈ ಬಿರಿಯಾನಿ ಕೂಡ ಒಂದು. ಭಾರತ ಸೇರಿದಂತೆ ಇರಾಕ್, ಥೈಲ್ಯಾಂಡ್, ಸಿಂಗಾಪುರ್ ಮತ್ತು ಮಲೇಷಿಯಾ ಹೀಗೆ ಪ್ರಪಂಚದ ವಿವಿಧ ಭಾಗಗಳಲ್ಲಿಯೂ ವಿಭಿನ್ನ ರುಚಿಯಲ್ಲಿ ಘಮ್ ಎನ್ನುವ ಈ ಆಹಾರವು ದೊರೆಯುತ್ತದೆ. ಇಂತಹ ಬಿರಿಯಾನಿಗೂ ಒಂದು ದಿನವಿದ್ದು, ಪ್ರತಿ ವರ್ಷ ಜುಲೈ ತಿಂಗಳ ಮೊದಲ ಭಾನುವಾರವನ್ನು ಪ್ರಪಂಚದಾದ್ಯಂತ ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 7 ರಂದು ವಿಶ್ವ ಬಿರಿಯಾನಿ ದಿನವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಭಾರತದಲ್ಲಿ ಸಿಗುವ ರುಚಿಕರ ಬಿರಿಯಾನಿಗಳಾವುವು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಯಿನಂದಾ
| Edited By: |

Updated on: Jul 07, 2024 | 8:17 AM

Share
ಹೈದರಾಬಾದ್‌ ಬಿರಿಯಾನಿ : ಹೈದಾರಾಬಾದ್ ಬಿರಿಯಾನಿಯೂ ಬಹುತೇಕರ ನೆಚ್ಚಿನ ಫುಡ್ ಗಳಲ್ಲಿ ಒಂದು. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯ ರುಚಿ ಸವಿದರೆ ಬೇಡ ಎನ್ನಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಫೇಮಸ್ ಹೈದ್ರಾಬಾದ್ ಬಿರಿಯಾನಿಯೂ ಕಚ್ಚಿ ಹಾಗೂ ಪಕ್ಕಿ ಎರಡು ಬಗೆಯಲ್ಲಿ ದೊರೆಯುತ್ತದೆ.

ಹೈದರಾಬಾದ್‌ ಬಿರಿಯಾನಿ : ಹೈದಾರಾಬಾದ್ ಬಿರಿಯಾನಿಯೂ ಬಹುತೇಕರ ನೆಚ್ಚಿನ ಫುಡ್ ಗಳಲ್ಲಿ ಒಂದು. ಹೈದರಾಬಾದ್ ಪ್ರದೇಶದ ಬಾಣಸಿಗರಿಂದ ವಿಶೇಷವಾದ ರೀತಿಯಲ್ಲಿ ತಯಾರಿಸಲಾದ ಈ ಬಿರಿಯಾನಿಯ ರುಚಿ ಸವಿದರೆ ಬೇಡ ಎನ್ನಲು ಸಾಧ್ಯವಿಲ್ಲ. ದಕ್ಷಿಣ ಭಾರತದ ಫೇಮಸ್ ಹೈದ್ರಾಬಾದ್ ಬಿರಿಯಾನಿಯೂ ಕಚ್ಚಿ ಹಾಗೂ ಪಕ್ಕಿ ಎರಡು ಬಗೆಯಲ್ಲಿ ದೊರೆಯುತ್ತದೆ.

1 / 5
ದೇಗಿ ಬಿರಿಯಾನಿ : ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಲ್ಲಿ ದೇಗಿ ಬಿರಿಯಾನಿ ಕೂಡ ಒಂದು. ಇದರಲ್ಲಿ ಮೆಣಸಿನ ಫ್ಲೇವರ್ ಕಾಣಬಹುದು. ರುಚಿ ಹಾಗೂ ಘಮದಲ್ಲಿ ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರಿಗೂ ಇಷ್ಟವಾಗುತ್ತದೆ.

ದೇಗಿ ಬಿರಿಯಾನಿ : ದೆಹಲಿಯ ಬೀದಿಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಅತ್ಯಂತ ಪ್ರಸಿದ್ಧ ಬಿರಿಯಾನಿಯಲ್ಲಿ ದೇಗಿ ಬಿರಿಯಾನಿ ಕೂಡ ಒಂದು. ಇದರಲ್ಲಿ ಮೆಣಸಿನ ಫ್ಲೇವರ್ ಕಾಣಬಹುದು. ರುಚಿ ಹಾಗೂ ಘಮದಲ್ಲಿ ಸ್ವಲ್ಪ ವಿಭಿನ್ನವಾಗಿದ್ದರೂ ಎಲ್ಲರಿಗೂ ಇಷ್ಟವಾಗುತ್ತದೆ.

2 / 5
ತಲಪಾಕಟ್ಟಿ ಬಿರಿಯಾನಿ: ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯಿದು. ಈ ವ್ಯಕ್ತಿಯೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂತಂತೆ.

ತಲಪಾಕಟ್ಟಿ ಬಿರಿಯಾನಿ: ತಮಿಳುನಾಡಿನಲ್ಲಿ ತಲಪಾಕಟ್ಟಿ ಬಿರಿಯಾನಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ನಾಗಸ್ವಾಮಿ ನಾಯ್ಡು ಎಂಬುವವರ ಕೈಯ ರುಚಿಯಲ್ಲಿ ತಯಾರಾದ ಬಿರಿಯಾನಿಯಿದು. ಈ ವ್ಯಕ್ತಿಯೂ ತಲೆಗೆ ಪೇಟ ಕಟ್ಟಿಕೊಳ್ಳುತ್ತಿದ್ದರಿಂದ ತಲಪಾಕಟ್ಟಿ ನಾಗಸ್ವಾಮಿ ನಾಯ್ಡು ಎಂದೇ ಕರೆಯುತ್ತಿದ್ದರು. ಹೀಗಾಗಿ ಈ ಬಿರಿಯಾನಿಗೆ ತಲಪಾಕಟ್ಟಿ ಬಿರಿಯಾನಿ ಎಂಬ ಹೆಸರು ಬಂತಂತೆ.

3 / 5
 ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ  ತಾಣವೇ ಈ ತಮಿಳುನಾಡಿನ ಅಂಬೂರ್. ಈ ಸ್ಥಳವು ಚರ್ಮ ಕೈಗಾರಿಕೆ ಮಾತ್ರವಲ್ಲದೇ, ಅಂಬೂರ್ ಬಿರಿಯಾನಿಗೂ ಪ್ರಸಿದ್ಧವಾಗಿದೆ. ನೀವೇನಾದರೂ ತಮಿಳುನಾಡಿನ ಈ ಸ್ಥಳಕ್ಕೆ ಭೇಟಿ ಇದರ  ರುಚಿಯನ್ನೊಮ್ಮೆ ಸವಿದರೆ ಫಿದಾ ಆಗೋದು ಗ್ಯಾರಂಟಿ.

ಅಂಬೂರ್ ಬಿರಿಯಾನಿ : ಭಾರತೀಯ ಚರ್ಮ ಕೈಗಾರಿಕೋದ್ಯಮದ ತಾಣವೇ ಈ ತಮಿಳುನಾಡಿನ ಅಂಬೂರ್. ಈ ಸ್ಥಳವು ಚರ್ಮ ಕೈಗಾರಿಕೆ ಮಾತ್ರವಲ್ಲದೇ, ಅಂಬೂರ್ ಬಿರಿಯಾನಿಗೂ ಪ್ರಸಿದ್ಧವಾಗಿದೆ. ನೀವೇನಾದರೂ ತಮಿಳುನಾಡಿನ ಈ ಸ್ಥಳಕ್ಕೆ ಭೇಟಿ ಇದರ ರುಚಿಯನ್ನೊಮ್ಮೆ ಸವಿದರೆ ಫಿದಾ ಆಗೋದು ಗ್ಯಾರಂಟಿ.

4 / 5
ಲಖನೌ ಬಿರಿಯಾನಿ : ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಬಿರಿಯಾನಿಯೇ ಉತ್ತರ ಪ್ರದೇಶದ ಲಖನೌ ಬಿರಿಯಾನಿ. ಮೊಘಲರ ಕಾಲದಿಂದ ಸಾಂಪ್ರದಾಯಿಕವಾಗಿ ಬಿರಿಯಾನಿಯಾಗಿರುವ ಇದರ ರುಚಿ ಸ್ವಾದಕ್ಕೆ ಮನಸೋಲದವರು ಯಾರು ಇಲ್ಲ. ಭಾರತದ ಬಹುತೇಕ ರೆಸ್ಟೋರೆಂಟ್ ಹಾಗೂ ಹೋಟೆಲುಗಳಲ್ಲಿ ಈ ಸಾಂಪ್ರದಾಯಿಕ ಬಿರಿಯಾನಿಯೂ ಸವಿಯಲು ಸಿಗುತ್ತದೆ.

ಲಖನೌ ಬಿರಿಯಾನಿ : ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಬಿರಿಯಾನಿಯೇ ಉತ್ತರ ಪ್ರದೇಶದ ಲಖನೌ ಬಿರಿಯಾನಿ. ಮೊಘಲರ ಕಾಲದಿಂದ ಸಾಂಪ್ರದಾಯಿಕವಾಗಿ ಬಿರಿಯಾನಿಯಾಗಿರುವ ಇದರ ರುಚಿ ಸ್ವಾದಕ್ಕೆ ಮನಸೋಲದವರು ಯಾರು ಇಲ್ಲ. ಭಾರತದ ಬಹುತೇಕ ರೆಸ್ಟೋರೆಂಟ್ ಹಾಗೂ ಹೋಟೆಲುಗಳಲ್ಲಿ ಈ ಸಾಂಪ್ರದಾಯಿಕ ಬಿರಿಯಾನಿಯೂ ಸವಿಯಲು ಸಿಗುತ್ತದೆ.

5 / 5
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ನ್ಯೂ ಇಯರ್​​ ಆಚರಣೆ ವೇಳೆ ಯುವತಿಯರ ತಂಟೆಗೆ ಹೋದ್ರೆ ಜೋಕೆ: ಖಾಕಿ ಎಚ್ಚರಿಕೆ
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಕೋಗಿಲು ಲೇಔಟ್​ನಲ್ಲಿದ್ದಿದ್ದು ಬಾಂಗ್ಲಾ ಅಕ್ರಮ ವಲಸಿಗರೇ?
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಪೊಲೀಸ್ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿದ ವಿಜಯಲಕ್ಷ್ಮಿ ದರ್ಶನ್
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಮಾಜಿ ಸಚಿವ ಬಿ. ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಅಭಿಮಾನಿಗಳ ಜೊತೆ ‘ಮಾರ್ಕ್’ ನೋಡಿದ ಸುದೀಪ್; ಥಿಯೇಟರ್ ಮುಂದೆ ಜನಸಾಗರ
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಹೊಸ ವರ್ಷಾಚರಣೆ ವೇಳೆ ಎಣ್ಣೆ ಮತ್ತಲ್ಲಿರೋರನ್ನು ಪೊಲೀಸರೇ ಮನೆಗೆ ಬಿಡ್ತಾರಾ?
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಮಹಿಳಾ ಸುರಕ್ಷತೆಗಾಗಿ ಬೆಂಗಳೂರು ಪೊಲೀಸರಿಂದ 50 ಕಡೆ ಮಹಿಳಾ ಸಹಾಯ ಕೇಂದ್ರ
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಇಂಟರ್​ನ್ಯಾಷನಲ್​ ಟಿ20 ಲೀಗ್​ನಲ್ಲಿ ಹೊಸ ಇತಿಹಾಸ ಬರೆದ ಆಂಡ್ರೀಸ್ ಗೌಸ್
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ
ಆನೇಕಲ್: ಸ್ಲೀಪರ್ ಕೋಚ್ ಬಸ್​ಗಳ ನಡುವೆ ಭೀಕರ ಅಪಘಾತ