ಮಾನವ ಮುಖ ಹೊಂದಿರುವ ವಿಶ್ವದ ಏಕೈಕ ಗಣೇಶ ದೇವಸ್ಥಾನ!
ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.
Updated on:Aug 30, 2022 | 8:33 PM
![ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.](https://images.tv9kannada.com/wp-content/uploads/2022/08/Lord-Ganesha.jpg?w=1280&enlarge=true)
ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.
![ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿರುವ ತಿಲತರ್ಪಣಪುರಿಯಲ್ಲಿ ಈ ದೇವಸ್ಥಾನವಿದೆ. ಇದು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ.](https://images.tv9kannada.com/wp-content/uploads/2022/08/lord-ganesha-4.jpg)
ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿರುವ ತಿಲತರ್ಪಣಪುರಿಯಲ್ಲಿ ಈ ದೇವಸ್ಥಾನವಿದೆ. ಇದು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ.
![ವಿಶ್ವದ ಏಕೈಕ ಮಾನವ ರೂಪ ಹೊಂದಿರುವ ಗಣೇಶನನ್ನು ನೋಡಲು ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ.](https://images.tv9kannada.com/wp-content/uploads/2022/08/lord-Ganesha-3.jpg)
ವಿಶ್ವದ ಏಕೈಕ ಮಾನವ ರೂಪ ಹೊಂದಿರುವ ಗಣೇಶನನ್ನು ನೋಡಲು ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ.
![ಭಗವಾನ್ ಗಣೇಶ ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸಿರುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ ಎನ್ನಲಾಗಿದೆ.](https://images.tv9kannada.com/wp-content/uploads/2022/08/Lord-Ganesha-1.jpg)
ಭಗವಾನ್ ಗಣೇಶ ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸಿರುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ ಎನ್ನಲಾಗಿದೆ.
![ಈ ದೇವಸ್ಥಾನದಲ್ಲಿ ಗಣೇಶನಿಗೆ ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಸಹ ಪೂಜಿಸಲಾಗುತ್ತದೆ. ಅಲ್ಲದೆ ವಿಶೇಷ ಅಂದ್ರೆ ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯಂದು ಇಲ್ಲಿ ತರ್ಪಣ ಮಾಡುವುದು ವಿಶೇಷ. ಇದೊಂದು ಮುಕ್ತಿಕ್ಷೇತ್ರವಾಗಿದೆ.](https://images.tv9kannada.com/wp-content/uploads/2022/08/Lord-Ganesha-2.jpg)
ಈ ದೇವಸ್ಥಾನದಲ್ಲಿ ಗಣೇಶನಿಗೆ ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಸಹ ಪೂಜಿಸಲಾಗುತ್ತದೆ. ಅಲ್ಲದೆ ವಿಶೇಷ ಅಂದ್ರೆ ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯಂದು ಇಲ್ಲಿ ತರ್ಪಣ ಮಾಡುವುದು ವಿಶೇಷ. ಇದೊಂದು ಮುಕ್ತಿಕ್ಷೇತ್ರವಾಗಿದೆ.
Published On - 6:00 am, Tue, 23 August 22
![ಸರ್ಕಾರಿ ವಾಹನ ಬಿಟ್ಟು ಹೊಸ ಐಷಾರಾಮಿ ಕಾರು ಹತ್ತಿಬಂದ ಸಿಎಂ, ಏನಿದರ ವಿಶೇಷತೆ ಸರ್ಕಾರಿ ವಾಹನ ಬಿಟ್ಟು ಹೊಸ ಐಷಾರಾಮಿ ಕಾರು ಹತ್ತಿಬಂದ ಸಿಎಂ, ಏನಿದರ ವಿಶೇಷತೆ](https://images.tv9kannada.com/wp-content/uploads/2025/02/siddarmaiaah-car.jpg?w=280&ar=16:9)
![ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ರೈತ ಕೂಲಿ ಕೆಲಸಕ್ಕೆ ಬರುವ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿದ ರೈತ](https://images.tv9kannada.com/wp-content/uploads/2025/02/workers-flight-2.jpg?w=280&ar=16:9)
![ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 13 ಆಟಗಾರರು ಔಟ್](https://images.tv9kannada.com/wp-content/uploads/2025/02/champions-trophy-2025-7.jpg?w=280&ar=16:9)
![ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ! ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ!](https://images.tv9kannada.com/wp-content/uploads/2025/02/bandipur-tracker-dog-training.jpg?w=280&ar=16:9)
![WPL ನಲ್ಲಿ RCB ಬೌಲರ್ಗಳ ರೆಡ್ ಅಲರ್ಟ್ WPL ನಲ್ಲಿ RCB ಬೌಲರ್ಗಳ ರೆಡ್ ಅಲರ್ಟ್](https://images.tv9kannada.com/wp-content/uploads/2025/02/rcb-51-1.jpg?w=280&ar=16:9)
![ಕೃಷ್ಣ ತೀರದ ಜನರ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ಜಾತ್ರೆ, ಫೋಟೋಸ್ ನೋಡಿ ಕೃಷ್ಣ ತೀರದ ಜನರ ಆರಾಧ್ಯ ದೇವಿ ಚಿಂಚಲಿ ಮಾಯಕ್ಕ ಜಾತ್ರೆ, ಫೋಟೋಸ್ ನೋಡಿ](https://images.tv9kannada.com/wp-content/uploads/2025/02/chinchali-mayakka-jatre.jpg?w=280&ar=16:9)
![ವಿಶೇಷ ಮೈಲುಗಲ್ಲು ದಾಟಿದ ಸ್ಮೃತಿ ಮಂಧಾನ ವಿಶೇಷ ಮೈಲುಗಲ್ಲು ದಾಟಿದ ಸ್ಮೃತಿ ಮಂಧಾನ](https://images.tv9kannada.com/wp-content/uploads/2025/02/smriti-mandhana-r-1.jpg?w=280&ar=16:9)
![ಓದುವಾಗ ಪ್ರೇಮಾಂಕುರ: ನೆದರ್ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ ಓದುವಾಗ ಪ್ರೇಮಾಂಕುರ: ನೆದರ್ಲ್ಯಾಂಡ್ ಸೊಸೆಯಾದ ಮೈಸೂರಿನ ಯುವತಿ](https://images.tv9kannada.com/wp-content/uploads/2025/02/mysuru-wedding.jpg?w=280&ar=16:9)
![ನಿಮ್ಮನ್ನು ಅಚ್ಚರಿಗೊಳಿಸುವ ಭಾರತದ 7 ಅತ್ಯಂತ ಸುಂದರ ರೈಲು ಮಾರ್ಗಗಳಿವು ನಿಮ್ಮನ್ನು ಅಚ್ಚರಿಗೊಳಿಸುವ ಭಾರತದ 7 ಅತ್ಯಂತ ಸುಂದರ ರೈಲು ಮಾರ್ಗಗಳಿವು](https://images.tv9kannada.com/wp-content/uploads/2025/02/indian-railway-nature-1.jpg?w=280&ar=16:9)
![ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್ ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್](https://images.tv9kannada.com/wp-content/uploads/2025/02/mk-somashekhar-1.jpg?w=280&ar=16:9)
![ಚಂದ್ರದ್ರೋಣ ಪರ್ವತದಲ್ಲಿ ನಿಯಂತ್ರಣಕ್ಕೆ ಬಾರದ ಬೆಂಕಿ:ಸಸ್ಯ ಸಂಪತ್ತು ಭಸ್ಮ! ಚಂದ್ರದ್ರೋಣ ಪರ್ವತದಲ್ಲಿ ನಿಯಂತ್ರಣಕ್ಕೆ ಬಾರದ ಬೆಂಕಿ:ಸಸ್ಯ ಸಂಪತ್ತು ಭಸ್ಮ!](https://images.tv9kannada.com/wp-content/uploads/2025/02/fire-in-shola-forest.jpg?w=280&ar=16:9)
![ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ](https://images.tv9kannada.com/wp-content/uploads/2025/02/chaithra-kundapura-58.jpg?w=280&ar=16:9)
![ರಂಜಾನ್ನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್ನಿಂದ ಬೇಗ ಹೊರಡಲು ಅವಕಾಶ ರಂಜಾನ್ನಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಆಫೀಸ್ನಿಂದ ಬೇಗ ಹೊರಡಲು ಅವಕಾಶ](https://images.tv9kannada.com/wp-content/uploads/2025/02/muslims-prayer.jpg?w=280&ar=16:9)
![ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬವನ್ನು ಭೇಟಿಯಾದ ಮೋದಿ ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬವನ್ನು ಭೇಟಿಯಾದ ಮೋದಿ](https://images.tv9kannada.com/wp-content/uploads/2025/02/pm-modi-met-rishi-sunak-family.jpg?w=280&ar=16:9)
![ತಪ್ಪಿಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ? ತಪ್ಪಿಸಿಕೊಂಡಿದ್ದ ಆರೋಪಿಯನ್ನ ಹಿಡಿದುಕೊಟ್ಟ ಎಐ ಕ್ಯಾಮೆರಾ: ಹೇಗೆ ಗೊತ್ತಾ?](https://images.tv9kannada.com/wp-content/uploads/2025/02/afroz-pasha.jpg?w=280&ar=16:9)
![ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ](https://images.tv9kannada.com/wp-content/uploads/2025/02/telangana.jpg?w=280&ar=16:9)
![ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ](https://images.tv9kannada.com/wp-content/uploads/2025/02/air-travel-for-woman-labourers.jpg?w=280&ar=16:9)
![ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ](https://images.tv9kannada.com/wp-content/uploads/2025/02/pawan-kalyan-5.jpg?w=280&ar=16:9)
![ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ](https://images.tv9kannada.com/wp-content/uploads/2025/02/pawan-kalyan-dcm-ap.jpg?w=280&ar=16:9)
![ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ](https://images.tv9kannada.com/wp-content/uploads/2025/02/hubballi-love-story.jpg?w=280&ar=16:9)
![ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ](https://images.tv9kannada.com/wp-content/uploads/2025/02/pralhad-joshi-in-mahakumbh.jpg?w=280&ar=16:9)
![ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ](https://images.tv9kannada.com/wp-content/uploads/2025/02/pradeep-eshwar-15.jpg?w=280&ar=16:9)
![ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ](https://images.tv9kannada.com/wp-content/uploads/2025/02/by-vijayendra-50.jpg?w=280&ar=16:9)
![ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ](https://images.tv9kannada.com/wp-content/uploads/2025/02/dr-cn-manjunath-mp.jpg?w=280&ar=16:9)
![’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್ಕುಮಾರ್ ’ಅಂದೊಂತಿತ್ತು ಕಾಲ’, ಆ ಸುಂದರ ಕಾಲ ತೋರಿಸಲು ಬಂದ ವಿನಯ್ ರಾಜ್ಕುಮಾರ್](https://images.tv9kannada.com/wp-content/uploads/2025/02/vinay-rajkumar.jpg?w=280&ar=16:9)