AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವ ಮುಖ ಹೊಂದಿರುವ ವಿಶ್ವದ ಏಕೈಕ ಗಣೇಶ ದೇವಸ್ಥಾನ!

ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.

TV9 Web
| Edited By: |

Updated on:Aug 30, 2022 | 8:33 PM

Share
ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.

ಪ್ರಥಮ ಪೂಜಿತ ಗಣೇಶನಿಗೆ ಸಮರ್ಪಿತವಾದ ಅನೇಕ ದೇವಾಲಯಗಳಿವೆ. ಪ್ರತಿ ದೇವಾಲಯವೂ ಅದರದೇ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಆದ್ರೆ ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿರುವ ಗಣೇಶನ ದೇವಸ್ಥಾನ ಇತರೆ ದೇವಸ್ಥಾನಗಳಿಗಿಂತ ವಿಭಿನ್ನವಾಗಿದೆ. ಈ ದೇವಾಲಯದಲ್ಲಿ ಗಣೇಶನ ವಿಗ್ರಹವು ಮಾನವನ ರೂಪವನ್ನು ಹೊಂದಿದೆ.

1 / 5
ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿರುವ ತಿಲತರ್ಪಣಪುರಿಯಲ್ಲಿ ಈ ದೇವಸ್ಥಾನವಿದೆ. ಇದು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ.

ತಮಿಳುನಾಡಿನ ಕೊತ್ತನೂರಿನಿಂದ ಸುಮಾರು 3 ಕಿಮೀ ದೂರದಲ್ಲಿರುವ ತಿಲತರ್ಪಣಪುರಿಯಲ್ಲಿ ಈ ದೇವಸ್ಥಾನವಿದೆ. ಇದು ಮುಕ್ತೇಶ್ವರರ್ ದೇವಾಲಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಸಿದ್ಧ ದೇಗುಲದ ಹೊರಗೆ ಮಾನವ ಮುಖದ ಗಣೇಶನಿಗೆ ಸಮರ್ಪಿತವಾದ ವಿಶಿಷ್ಟವಾದ ದೇವಾಲಯವಿದೆ. ಈ ದೇವಾಲಯವನ್ನು ಆದಿ ವಿನಾಯಕ ದೇವಸ್ಥಾನ ಅಥವಾ ನರಮುಗ ವಿನಾಯಕ ದೇವಸ್ಥಾನ ಎಂದು ಕರೆಯಲಾಗುತ್ತದೆ.

2 / 5
ವಿಶ್ವದ ಏಕೈಕ ಮಾನವ ರೂಪ ಹೊಂದಿರುವ ಗಣೇಶನನ್ನು ನೋಡಲು ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ.

ವಿಶ್ವದ ಏಕೈಕ ಮಾನವ ರೂಪ ಹೊಂದಿರುವ ಗಣೇಶನನ್ನು ನೋಡಲು ದೂರ ದೂರದಿಂದ ಭಕ್ತರು ಆಗಮಿಸುತ್ತಾರೆ. ಪೂರ್ವಜರ ಶಾಂತಿಗಾಗಿ ಜನರು ಈ ದೇವಾಲಯಕ್ಕೆ ಬರುತ್ತಾರೆ.

3 / 5
ಭಗವಾನ್ ಗಣೇಶ ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸಿರುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ ಎನ್ನಲಾಗಿದೆ.

ಭಗವಾನ್ ಗಣೇಶ ಗಜ ಮುಖವನ್ನು ಹೊಂದುವ ಮೊದಲು, ಗಣೇಶನ ಮುಖವು ಮಾನವನ ಮುಖವಾಗಿತ್ತು. ಆದ್ದರಿಂದ ಅವನನ್ನು ಇಲ್ಲಿ ಇದೇ ರೂಪದಲ್ಲಿ ಪೂಜಿಸಲಾಗುತ್ತದೆ. ರಾಮನು ಒಮ್ಮೆ ತಮ್ಮ ಪೂರ್ವಜರ ಆತ್ಮಗಳನ್ನು ಆದಿ ವಿನಾಯಕ ದೇವಾಲಯದಲ್ಲಿ ಪೂಜಿಸಿರುತ್ತಾನೆ. ಅಂದಿನಿಂದ ಜನರು ತಮ್ಮ ಪೂರ್ವಜರ ಶಾಂತಿಗಾಗಿ ಈ ದೇವಾಲಯದಲ್ಲಿ ಪೂಜಿಸುತ್ತಾರೆ ಎನ್ನಲಾಗಿದೆ.

4 / 5
ಈ ದೇವಸ್ಥಾನದಲ್ಲಿ ಗಣೇಶನಿಗೆ ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಸಹ ಪೂಜಿಸಲಾಗುತ್ತದೆ. ಅಲ್ಲದೆ ವಿಶೇಷ ಅಂದ್ರೆ ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯಂದು ಇಲ್ಲಿ ತರ್ಪಣ ಮಾಡುವುದು ವಿಶೇಷ. ಇದೊಂದು ಮುಕ್ತಿಕ್ಷೇತ್ರವಾಗಿದೆ.

ಈ ದೇವಸ್ಥಾನದಲ್ಲಿ ಗಣೇಶನಿಗೆ ಮಾತ್ರ ಪೂಜಿಸಲಾಗುವುದಿಲ್ಲ, ಇಲ್ಲಿ ಶಿವ ಮತ್ತು ಸರಸ್ವತಿಯನ್ನೂ ಸಹ ಪೂಜಿಸಲಾಗುತ್ತದೆ. ಅಲ್ಲದೆ ವಿಶೇಷ ಅಂದ್ರೆ ಈ ಸ್ಥಳವನ್ನು ಕಾಶಿ ಅಥವಾ ರಾಮೇಶ್ವರಂಗೆ ಸಮಾನವೆಂದು ಪರಿಗಣಿಸಲಾಗಿದೆ. ಅಮವಾಸ್ಯೆಯಂದು ಇಲ್ಲಿ ತರ್ಪಣ ಮಾಡುವುದು ವಿಶೇಷ. ಇದೊಂದು ಮುಕ್ತಿಕ್ಷೇತ್ರವಾಗಿದೆ.

5 / 5

Published On - 6:00 am, Tue, 23 August 22

Web contact
Web contact

TV9 Kannada

Read More
Follow Us
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?