AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yadgir News: ಎರಡು ನಾಯಿಗಳ ಮಧ್ಯೆ ನಾಗರಹಾವು ಸೆಣಸಾಟ; ನನ್ನ ಮಾಲೀಕನ ಮನೆಗೆ ಬರ್ತಿಯಾ ಎಂದು ಯುದ್ಧಕ್ಕಿಳಿದಿದ್ದ ಶ್ವಾನಗಳು

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ತನ್ನ ಮಾಲೀಕನ ಮನೆಗೆ ನುಗ್ಗುತ್ತಿದ್ದ ನಾಗರಹಾವನ್ನು ಎರಡು ನಾಯಿಗಳು ತಡೆದು ನಿಲ್ಲಿಸಿವೆ. ಹಾವಿನ ಜೊತೆ ಸೆಣಸಾಡಿವೆ.

ಆಯೇಷಾ ಬಾನು
|

Updated on: Jun 08, 2023 | 3:03 PM

Share
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ಎರಡು ಶ್ವಾನಗಳು ಮತ್ತು ನಾಗರ ಹಾವಿನ ನಡುವೆ ಸೆಣಸಾಟ ನಡೆದಿದೆ.

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯರಕಿಹಾಳ ಗ್ರಾಮದ ತೋಟವೊಂದರಲ್ಲಿ ಎರಡು ಶ್ವಾನಗಳು ಮತ್ತು ನಾಗರ ಹಾವಿನ ನಡುವೆ ಸೆಣಸಾಟ ನಡೆದಿದೆ.

1 / 6
ಮನೆಯೊಳಗೆ ಹೋಗುತ್ತಿದ್ದ ನಾಗರ ಹಾವನ್ನು ತಡೆದು ಎರಡು ಸಾಕು ನಾಯಿಗಳು ಹಾವಿನ ಜೊತೆ ಕಾದಾಡಿವೆ.

ಮನೆಯೊಳಗೆ ಹೋಗುತ್ತಿದ್ದ ನಾಗರ ಹಾವನ್ನು ತಡೆದು ಎರಡು ಸಾಕು ನಾಯಿಗಳು ಹಾವಿನ ಜೊತೆ ಕಾದಾಡಿವೆ.

2 / 6
ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ನಗಾರೆಪ್ಪ ಭಜಂತ್ರಿ ಮನೆಯೊಳಕ್ಕೆ ನುಗ್ಗಲೆತ್ನಿಸಿದ್ದ ನಾಗರಹಾವನ್ನು ಕಂಡ ಸಾಕು ನಾಯಿಗಳು ತನ್ನ ಮಾಲೀಕನ ಮನೆಗೆ ಹೋಗದಂತೆ ಹಾವನ್ನು ತಡೆದಿವೆ.

ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ನಗಾರೆಪ್ಪ ಭಜಂತ್ರಿ ಮನೆಯೊಳಕ್ಕೆ ನುಗ್ಗಲೆತ್ನಿಸಿದ್ದ ನಾಗರಹಾವನ್ನು ಕಂಡ ಸಾಕು ನಾಯಿಗಳು ತನ್ನ ಮಾಲೀಕನ ಮನೆಗೆ ಹೋಗದಂತೆ ಹಾವನ್ನು ತಡೆದಿವೆ.

3 / 6
ಎರಡು ನಾಯಿಗಳು ಹಾವಿನ ಸುತ್ತ ಸುತ್ತುತ್ತ, ಬೊಗಳುತ್ತ ಸಾವಿಗೆ ಭಯ ಹುಟ್ಟಿಸಿವೆ. ತನ್ನ ಮಾಲೀಕನ ಮನೆಗೆ ಬಂದಿದ್ದೇಕೆ ಎಂದು ನರಳಾಡಿಸಿವೆ.

ಎರಡು ನಾಯಿಗಳು ಹಾವಿನ ಸುತ್ತ ಸುತ್ತುತ್ತ, ಬೊಗಳುತ್ತ ಸಾವಿಗೆ ಭಯ ಹುಟ್ಟಿಸಿವೆ. ತನ್ನ ಮಾಲೀಕನ ಮನೆಗೆ ಬಂದಿದ್ದೇಕೆ ಎಂದು ನರಳಾಡಿಸಿವೆ.

4 / 6
ತನ್ನ ಸುತ್ತ ಸುತ್ತಿದ್ದ ನಾಯಿಗಳನ್ನು ಕಂಡು ನಾಗರ ಹಾವು ಆತ್ಮ ರಕ್ಷಣೆಗಾಗಿ ಅವುಗಳ ವಿರುದ್ಧ ಹೋರಾಡಿದ ದೃಶ್ಯ ಭಯ ಹುಟ್ಟಿಸುವಂತಿತ್ತು.

ತನ್ನ ಸುತ್ತ ಸುತ್ತಿದ್ದ ನಾಯಿಗಳನ್ನು ಕಂಡು ನಾಗರ ಹಾವು ಆತ್ಮ ರಕ್ಷಣೆಗಾಗಿ ಅವುಗಳ ವಿರುದ್ಧ ಹೋರಾಡಿದ ದೃಶ್ಯ ಭಯ ಹುಟ್ಟಿಸುವಂತಿತ್ತು.

5 / 6
ವಿಚಿತ್ರ ಧ್ವನಿಯಲ್ಲಿ ಕೂಗುತ್ತಿದ್ದ ನಾಯಿಗಳನ್ನು ನೋಡಲು ಬಂದ ನಗಾರೆಪ್ಪ ಕುಟುಂಬಸ್ಥರು ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಹಾವು-ಶ್ವಾನದ ಕಾಳಗ ನಡೆದಿದ್ದು ನಂತರ ಸ್ಥಳದಿಂದ ಬೇರೆ ಕಡೆ ನಾಗರಹಾವು ಕಾಲ್ಕಿತ್ತಿದೆ.

ವಿಚಿತ್ರ ಧ್ವನಿಯಲ್ಲಿ ಕೂಗುತ್ತಿದ್ದ ನಾಯಿಗಳನ್ನು ನೋಡಲು ಬಂದ ನಗಾರೆಪ್ಪ ಕುಟುಂಬಸ್ಥರು ದೃಶ್ಯ ನೋಡಿ ಶಾಕ್ ಆಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಹಾವು-ಶ್ವಾನದ ಕಾಳಗ ನಡೆದಿದ್ದು ನಂತರ ಸ್ಥಳದಿಂದ ಬೇರೆ ಕಡೆ ನಾಗರಹಾವು ಕಾಲ್ಕಿತ್ತಿದೆ.

6 / 6
Follow Us
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ