AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ. ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು.. ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ […]

ಕ್ಯಾಮರಾನ್ನೇ ದುರುಗುಟ್ಟಿಕೊಂಡು ನೋಡ್ತಾನೆ ಅಷ್ಟೇ.. ಸಿಂಪ್​ ಸಿಂಪ್ಲೀ 20 ಲಕ್ಷ ವ್ಯೂಸ್ ಕ್ರಾಸ್ ಆಯ್ತು!
ಆಯೇಷಾ ಬಾನು
|

Updated on:Oct 21, 2020 | 3:06 PM

Share

ವಿಯೆಟ್ನಾಂ: ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬೇಕು ಅಂದ್ರೆ ಬಹಳ ಕಷ್ಟಪಡಬೇಕು ಅಂತಾ ಅಂದು ಕೊಂಡ್ರೆ ಅದು ತಪ್ಪು. ಯಾಕಂದ್ರೆ ಇಲ್ಲೊಬ್ಬ ವ್ಯಕ್ತಿ ಈ ಮಾತನ್ನಾ ಸುಳ್ಳು ಮಾಡಿದ್ದಾನೆ. ಸುಮ್ಮನೆ ಏನೂ ಮಾಡದೇ ಕೇವಲ ಕ್ಯಾಮರಾವನ್ನೇ ದಿಟ್ಟಿಸಿ 20 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಾರೆ.

ಅವನ ಮುಸುಡಿಗೆ.. ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್ ಕ್ರಾಸ್ ಆಯಿತು.. ಹೌದು ಇದು ನಿಜ. ನಿಜ ಸುದ್ದಿ ಇದ್ದರೂ ಜನ ವಿಡಿಯೋ ನೋಡೋದು ಕಷ್ಟ. ಅಂಥಾದ್ರಲ್ಲಿ ಆತ ಏನೂ ಮಾಡದೆ ಕ್ಯಾಮರಾವನ್ನೇ ನೋಡೋ ವಿಡಿಯೋ ಹಾಕಿದ್ರೆ ಯಾರ್ ಸ್ವಾಮಿ ನೋಡ್ತಾರೆ ಅಂತಾ ಅನಿಸ್ಬಹುದು. ಆದರೆ ಇದು ನಿಜವಾಗಿಬಿಟ್ಟಿದೆ. ಹನ್ಹ್ ಟ್ರಾನ್ ಟಾನ್ ಎಂಬ ವಿಯೆಟ್ನಾಂ ವ್ಯಕ್ತಿಯೊಬ್ಬರು ಬ್ಯಾಕ್​ ಗ್ರೌಂಡ್ ಹಾಡುಗಳ ಜೊತೆ ಕ್ಯಾಮಾರಾದೊಳಗೆ ಇಣುಕುವ ವಿಡಿಯೋಗಳನ್ನು ಟಿಕ್ ಟಾಕ್​ನಲ್ಲಿ ಹಂಚಿಕೊಂಡಿದ್ದು, ಇವರ ಒಂದು ವಿಡಿಯೋ 20.8 ಮಿಲಿಯನ್ (2.08 ಕೋಟಿ) ವೀಕ್ಷಣೆಗಳನ್ನು ಹೊಂದಿದೆ.

ಈ ಮೊದಲು, ಇದೇ ರೀತಿ ಇಂಡೋನೇಷ್ಯಾದ ಮುಹಮ್ಮದ್ ದಿದಿತ್ ಎಂಬ ವ್ಯಕ್ತಿಯು ಎರಡು ಗಂಟೆಗಳ ಕಾಲ ಏನೂ ಮಾಡದೆ ಕುಳಿತಿದ್ದ ವೀಡಿಯೊವನ್ನು ಹಂಚಿಕೊಂಡಿದ್ದ. 2 ಗಂಟೆಗಳ ಕಾಲ ಏನೂ ಮಾಡದೆ ಇರುವುದು (2 JAM nggak ngapa-ngapain–ಇಂಗ್ಲೀಷ್ ಅನುವಾದ 2 hours of doing nothing) ಎಂಬ ಶೀರ್ಷಿಕೆಯಡಿ ಫೋಸ್ಟ್ ಮಾಡಿದ್ದ.. ಆ ವಿಡಿಯೋ ಒಂದೇ ತಿಂಗಳಲ್ಲಿ ಸಿಂಪ್​ ಸಿಂಪ್ಲೀ 2 ಮಿಲಿಯನ್​ ವ್ಯೂಸ್​ ಕ್ರಾಸ್ ಮಾಡಿಬಿಟ್ಟಿತು. ನೀವೂ ಒಂದು ಕೈ ನೋಡಿ.. ಏನಾರಾ ಮಾಡಿ..

Published On - 3:03 pm, Wed, 21 October 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ