AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?

ಮಹಿಳೆಯರು ದುರಾಸೆಯ ಅಥವಾ ಅಹಂಕಾರಿ ಪ್ರವೃತ್ತಿಯನ್ನು ಹೊಂದಿರುವ ಪುರುಷರಿಂದ ದೂರವಿರುತ್ತಾರೆ. ಮಹಿಳೆಯರು ಪ್ರಾಮಾಣಿಕ ಮತ್ತು ನಿಷ್ಠಾವಂತ ಜನರನ್ನು ಇಷ್ಟಪಡುತ್ತಾರೆ. ಅಂತಹವರನ್ನು ಜೀವನ ಸಂಗಾತಿಯಾಗಿ ಆಗಲುಬಯಸುತ್ತಾರೆ.

ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?
ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿ ಮಾಡುವುದು ಖಂಡಿತಾ.. ನೀವು ಅದರಲ್ಲಿ ನಿಸ್ಸೀಮರಾ!?
TV9 Web
| Updated By: ಸಾಧು ಶ್ರೀನಾಥ್​|

Updated on: Sep 27, 2022 | 5:04 PM

Share

Acharya Chanakya: ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯ ಹೇಳುತ್ತಾನೆ ಪುರುಷರಲ್ಲಿ ಈ ಗುಣಲಕ್ಷಣಗಳಿದ್ದರೆ ಯುವತಿಯರು ಪ್ರೀತಿಯಲ್ಲಿ ಬೀಳುವುದು ಖಚಿತ ಅಂತಾ. ಜೀವನದ ಸಮಸ್ಯೆಗಳನ್ನು ಪರಿಹರಿಸಲು ಆಚಾರ್ಯ ಚಾಣಕ್ಯರು ನೀತಿಶಾಸ್ತ್ರದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಆಚಾರ್ಯ ಚಾಣಕ್ಯ ಹಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕೂಡ ಉಲ್ಲೇಖಿಸುತ್ತಾನೆ. ಆ ಸಂಗತಿಗಳು ಯಾವುವು ಎಂದು ತಿಳಿದುಕೊಳ್ಳೋಣ.

  1. ತುಂಬಾ ಮಧುರವಾಗಿ ಮಾತನಾಡುವವರು – ಆಚಾರ್ಯ ಚಾಣಕ್ಯರ ಪ್ರಕಾರ, ತುಂಬಾ ಸಿಹಿಯಾಗಿ ಮಾತನಾಡುವ ವ್ಯಕ್ತಿಯಿಂದ ಅಂತರವನ್ನು ಕಾಯ್ದುಕೊಳ್ಳಿ. ಅಂತಹ ಜನರು ತಮ್ಮ ಮನಸ್ಸಿನಲ್ಲಿ ಸಂಚು ರೂಪಿಸುತ್ತಲೇ ಇರುತ್ತಾರೆ. ಅಂತಹ ಜನರು ನಿಮ್ಮನ್ನು ನಾಶಪಡಿಸಬಹುದು.
  2. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಪ್ರೋತ್ಸಾಹಿಸುವ ಜನರು – ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಹುರಿದುಂಬಿಸುವ ಜನರಿಂದ ದೂರವಿರಿ. ಅಂತಹ ಜನರು ನಿಮ್ಮನ್ನು ಎದುರಿಗೆ ಪ್ರೋತ್ಸಾಹಿಸುತ್ತಾರೆ. ಆದರೆ ಅಂತಹವರು ನಿಮ್ಮನ್ನು ಹಿಂದಿನಿಂದ ಗೇಲಿ ಮಾಡುತ್ತಾರೆ.
  3. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ತಮ್ಮ ಸಂಗಾತಿ ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ ಎಂಬುದು ನಿಜ- ಆದರೆ ಅನೇಕ ಮಹಿಳೆಯರು ಪುರುಷರ ವ್ಯಕ್ತಿತ್ವದತ್ತ ಹೆಚ್ಚು ತೀಕ್ಷಣವಾಗಿ ಗಮನ ಹರಿಸುತ್ತಾರೆ. ಒಬ್ಬ ವ್ಯಕ್ತಿಯು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರೆ.. ಅದು ಅವನ ಶ್ರೇಷ್ಠ ಗುಣವೆಂದು ಸಾಬೀತುಪಡಿಸಬಹುದು. ಮಹಿಳೆಯರು ದುರಾಸೆಯ ಅಥವಾ ಅಹಂಕಾರಿ ಪ್ರವೃತ್ತಿಯನ್ನು ಹೊಂದಿರುವ ಪುರುಷರಿಂದ ದೂರವಿರುತ್ತಾರೆ. ಮಹಿಳೆಯರು ಪ್ರಾಮಾಣಿಕ ಮತ್ತು ನಿಷ್ಠಾವಂತ ಜನರನ್ನು ಇಷ್ಟಪಡುತ್ತಾರೆ. ಅಂತಹವರನ್ನು ಜೀವನ ಸಂಗಾತಿಯಾಗಿ ಆಗಲುಬಯಸುತ್ತಾರೆ.
  4. ದುಷ್ಟರು – ಆಚಾರ್ಯ ಚಾಣಕ್ಯರ ಪ್ರಕಾರ ನಿಮ್ಮ ಬೆನ್ನ ಹಿಂದಿನ ದುಷ್ಟರಿಂದ ದೂರವಿರಿ. ಯಾಕೆಂದರೆ ನಿಮಗಿಂತ ಮೊದಲು ಇತರರಿಗೆ ಅಪಕಾರ/ ಕೆಟ್ಟದ್ದನ್ನು ಮಾಡುವ ವ್ಯಕ್ತಿ.. ನಿಮಗೂ ನಾಳೆ ಖಂಡಿತ ಕೆಟ್ಟದ್ದನ್ನು ಮಾಡುತ್ತಾನೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?