AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ಸಿನ ಬೀಜ ಮಂತ್ರ: ವ್ಯಕ್ತಿಯ ಜೀವನವು ಕರ್ಮದ ಮೇಲೆ ಅವಲಂಬಿತವಾಗಿದೆ, ಇಂದಿನ ಜೀವಮಾನದಲ್ಲಿ ಕರ್ಮದ ಮಹತ್ವ ತಿಳಿಯೋಣ ಬನ್ನಿ

Success Mantra: ನಾವು ಮಾಡುವ ಕರ್ಮಗಳ ಫಲವನ್ನು ಅವಲಂಬಿಸಿ.. ನಮಗೆ ಸುಖ-ದುಃಖಗಳು ಉಂಟಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಯಾವ ಅರ್ಥದಲ್ಲಿ ಕರ್ಮವನ್ನು ಮಾಡಬೇಕು? ಇಂದಿನ ನಮ್ಮ ಜೀವನದಲ್ಲಿ ಅದರ ಮಹತ್ವವೇನು ಎಂದು ತಿಳಿಯೋಣ...

ಯಶಸ್ಸಿನ ಬೀಜ ಮಂತ್ರ: ವ್ಯಕ್ತಿಯ ಜೀವನವು ಕರ್ಮದ ಮೇಲೆ ಅವಲಂಬಿತವಾಗಿದೆ, ಇಂದಿನ ಜೀವಮಾನದಲ್ಲಿ ಕರ್ಮದ ಮಹತ್ವ ತಿಳಿಯೋಣ ಬನ್ನಿ
ಯಶಸ್ಸಿನ ಬೀಜ ಮಂತ್ರ: ವ್ಯಕ್ತಿಯ ಜೀವನವು ಕರ್ಮದ ಮೇಲೆ ಅವಲಂಬಿತವಾಗಿದೆ, ಇಂದಿನ ಜೀವಮಾನದಲ್ಲಿ ಕರ್ಮದ ಮಹತ್ವ ತಿಳಿಯೋಣ ಬನ್ನಿ
TV9 Web
| Edited By: ಸಾಧು ಶ್ರೀನಾಥ್​|

Updated on: Sep 20, 2022 | 6:06 AM

Share

ಯಶಸ್ಸಿನ ಮಂತ್ರ: ಪ್ರತಿಯೊಬ್ಬರೂ ಜೀವನದಲ್ಲಿ ಏನೋ ಒಂದು ನಿರ್ದಿಷ್ಟ ಪ್ರಯೋಜನಕ್ಕಾಗಿ ಕೆಲಸ ಕಾರ್ಯಗಳನ್ನ ಮಾಡುತ್ತಾರೆ. ವಾಸ್ತವವಾಗಿ.. ಕರ್ಮ ಒಂದು ಕ್ರಿಯೆ. ಕರ್ಮವನ್ನು ಮನಸ್ಸಿನಿಂದ ಅಥವಾ ದೇಹದಿಂದ ಮಾಡಿದರೂ.. ಕರ್ಮ ಖಂಡಿತವಾಗಿಯೂ ಇನ್ನೊಂದನ್ನು ನೀಡುತ್ತದೆ. ಆಗ ನಿರ್ದಿಷ್ಟ ವ್ಯಕ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಜೀವನದಲ್ಲಿ ನಾವು ಮಾಡುವ ಕೆಲಸಗಳು ಒಳ್ಳೆಯದಾಗಲಿ ಅಥವಾ ಕೆಟ್ಟದಾಗಿರಲಿ, ಅದಕ್ಕೆ ತಕ್ಕಂತೆ ಫಲಿತಾಂಶಗಳನ್ನು ಪಡೆಯುತ್ತೇವೆ. ಹಾಗೆಯೇ ನಾವು ಮಾಡುವ ಕರ್ಮಗಳ ಫಲವನ್ನು ಅವಲಂಬಿಸಿ.. ಸುಖ-ದುಃಖಗಳು ಉಂಟಾಗುತ್ತವೆ. ಪ್ರತಿಯೊಬ್ಬ ವ್ಯಕ್ತಿಯೂ ಯಾವ ಅರ್ಥದಲ್ಲಿ ಕರ್ಮವನ್ನು ಮಾಡಬೇಕು? ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆ ಏನು ಎಂದು ಇಂದು ತಿಳಿದುಕೊಳ್ಳೋಣ..

  1. * ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗಲಿ ಅಥವಾ ವಿಫಲವಾಗಲಿ, ಅದು ನಿಮ್ಮ ಕರ್ಮದ ಫಲಿತಾಂಶವಾಗಿದೆ.. ಜಗತ್ತು ಕರ್ಮದ ಪ್ರಕಾರ ನಡೆಯುತ್ತದೆ ಎಂದು ತಿಳಿಯಿರಿ.
  2. * ಜೀವನದಲ್ಲಿ ಯಾವುದೂ ಆಕಸ್ಮಿಕವಾಗಿ ಅಥವಾ ಅದೃಷ್ಟದಿಂದ ಆಗುವುದಿಲ್ಲ. ನಿಮ್ಮ ಕ್ರಿಯೆಗಳಿಂದ ನಿಮ್ಮ ಭವಿಷ್ಯವನ್ನು ನೀವು ರಚಿಸುತ್ತೀರಿ. ಇದನ್ನು ಕರ್ಮ ಎನ್ನುತ್ತಾರೆ.
  3. * ನಾವು ಮಾಡುವ ಕರ್ಮಗಳು ಯಾವಾಗಲೂ ಎರಡು ದಿಕ್ಕಿನಲ್ಲಿ ಸಾಗುತ್ತವೆ. ನಾವು ಜೀವನದಲ್ಲಿ ಪುಣ್ಯದ ಬೀಜವನ್ನು ಬಿತ್ತಿದರೆ, ನಾವು ಖಂಡಿತವಾಗಿಯೂ ಸಂತೋಷದ ಫಲವನ್ನು ಪಡೆಯುತ್ತೇವೆ.. ಆದರೆ ನಾವು ಪಾಪದ/ ಕರ್ಮದ ಬೀಜವನ್ನು ಬಿತ್ತಿದರೆ, ಅದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳಿಗೆ ನಾವು ಸಿದ್ಧರಾಗಿರಬೇಕು.
  4. * ಜೀವನದಲ್ಲಿ ಯಾವಾಗಲೂ ತನ್ನ ಕೆಲಸದಲ್ಲಿ ಲಾಭವನ್ನು ನಿರೀಕ್ಷಿಸದೆ ತನ್ನ ಕೆಲಸವನ್ನು ಮಾಡುತ್ತಾ ಮುನ್ನಡೆಯಬೇಕು.
  5. * ನಿಮ್ಮ ಜೀವನದಲ್ಲಿ ನೀವು ಕೆಟ್ಟದ್ದನ್ನು ಮಾಡಿದರೆ ಮತ್ತು ಒಳ್ಳೆಯ ಭವಿಷ್ಯಕ್ಕಾಗಿ ಹಾರೈಸಿದರೆ.. ಆ ಭರವಸೆ ಎಂದಿಗೂ ನನಸಾಗುವುದಿಲ್ಲ. ಏಕೆಂದರೆ ನಮ್ಮ ಕಾರ್ಯಗಳು ಒಳ್ಳೆಯದಾಗಿದ್ದರೆ ನಮ್ಮ ಅದೃಷ್ಟವೂ ಚೆನ್ನಾಗಿರುತ್ತದೆ. To read more in Telugu click here

Follow Us
Web contact
Web contact

TV9 Kannada

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?