AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ

ಅನೇಕ ಒಳಾಂಗಣ ಮತ್ತು ಹೊರಾಂಗಣ ಗಿಡಗಳು ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತರಬಲ್ಲವು. ಇದು ಮನೆಯನ್ನು ಸಹ ಆಕರ್ಷಕವಾಗಿಡುತ್ತದೆ. ಹಾಗಾಗಿ ಯಾರಾದರೂ ಫೆಂಗ್ ಶೂಯಿ ತಜ್ಞರ ಸಲಹೆ ಪಡೆದು ನಿಮ್ಮ ಮನೆಯಲ್ಲಿ ಆಯ್ದ ಗಿಡಗಳನ್ನು ತಂದಿಟ್ಟುಕೊಳ್ಳೀ. ಫೆಂಗ್ ಶೂಯಿ ಪದ್ಧತಿ ಪ್ರಕಾರ ಗಿಡಗಳು ದೊಡ್ಡದಾಗಿ ಮತ್ತು ಹಸಿರಿನಿಂದ ಕಂಗೊಳಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.

Feng Shui: ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ
ಮನೆಯಲ್ಲಿ ಸೌಭಾಗ್ಯ ನೆಲೆಸಬೇಕೆಂದರೆ ಫೆಂಗ್ ಶೂಯಿ ಪದ್ಧತಿಯಲ್ಲಿ ಈ ಮೂರು ನಿಯಮ ಪಾಲಿಸಿ
TV9 Web
| Edited By: |

Updated on: Oct 23, 2021 | 9:05 AM

Share

ಫೆಂಗ್ ಶೂಯಿ ಎಂಬುದು (Feng shui- Chinese geomancy) ವಾಸ್ತು ಶಾಸ್ತ್ರದಂತಹ ಒಂದು ಪದ್ಧತಿ. ಇದರ ಆಚರಣೆಯಿಂದ ಅನೇಕ ಪ್ರಭಾವಗಳು ಬೀರುತ್ತವೆ. ಫೆಂಗ್ ಶೂಯಿ ಪಾಲನೆಯಲ್ಲಿ ಈ 3 ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಸೌಭಾಗ್ಯ ನೆಲೆಸುತ್ತದೆ. ಅಂದರೆ ನಾಲ್ಕು ವಸ್ತುಗಳನ್ನು ಖರೀದಿಸಿ, ಮನೆಯಲ್ಲಿ ತಂದಿಟ್ಟುಕೊಂಡರೆ ನಕಾರಾತ್ಮಕ ವಾತಾವರಣ ತೊಲಗಿ ಸುಖ ಸಮೃದ್ಧಿ ಶಾಂತಿ ನಳನಳಿಸುತ್ತದೆ.

ಯಶಸ್ಸು ಕಾಣಲು ಪರಿಶ್ರಮ ಮತ್ತು ಅದೃಷ್ಟ ಎರಡೂ ಒಟ್ಟಿಗೆ ಬೇಕಾಗುತ್ತದೆ. ಅನೇಕ ಬಾರಿ ಸಾಕಷ್ಟು ಪರಿಶ್ರಮ ಹಾಕುತ್ತೇವೆ, ಆದರೆ ಪರಿಶ್ರಮಪಟ್ಟಿದ್ದೇ ಬಂತು ಭಾಗ್ಯ, ಅದರಿಂದ ಯಶಸ್ಸು ದೊರೆಯುವುದೇ ಇಲ್ಲ. ವಾಸ್ತವವಾಗಿ ಆ ಯಶಸ್ಸಿಗೆ ನಾವು ಹಕ್ಕುದಾರರರಾಗಿರುತ್ತೇವೆ. ಆದರೂ ಅದು ನಮ್ಮಿಂದ ಕೈಜಾರಿರುತ್ತದೆ. ನಿರಂತರ ಪ್ರಯತ್ನಗಳ ಹೊರತಾಗಿಯೂ ಮತ್ತೆ ಮತ್ತೆ ಇಂತಹುದೆ ಅಪಜಯ ಅನುಭವಿಸುತ್ತಿದ್ದರೆ ಅದು ಮತ್ತೇನೂ ಇಲ್ಲ. ಜಸ್ಟ್​ ಅದೃಷ್ಟ ಕೈ ಕೊಡುತ್ತಿದೆ ಎಂದೇ ಅರ್ಥ.

ಇದರ ಜೊತೆಗೆ ನಿಮ್ಮ ಗ್ರಹ ಗತಿ, ಜಾತಕದ ಪ್ರಭಾವವೂ ನಿಮ್ಮ ಯಶಸ್ಸಿಗೆ ಬಾಧಕವಾಗಿರುತ್ತದೆ. ಇದಕ್ಕೆ ವಾಸ್ತು ಸಂಬಂಧಿ ದೋಷಗಳು ಕಾರಣವಾಗಿರುತ್ತವೆ. ಇಂತಹ ಸಂದರ್ಭದಲ್ಲಿಯೇ ಫೆಂಗ್ ಶೂಯಿ ಪದ್ಧತಿ ನೆರವಿಗೆ ಬರುವುದು. ವಾಸ್ತು ಶಾಸ್ತ್ರದಂತೆ ಫೆಂಗ್ ಶೂಯಿ ಆಚರಣೆಯೂ ಜೀವನದ ಮೇಲೆ ಪ್ರಭಾವ ಬೀರುತ್ತದೆ.

ಹಸಿರು ಗಿಡಗಳು: ಫೆಂಗ್ ಶೂಯಿ ಪದ್ಧತಿಯಲ್ಲಿ ಗಿಡಗಳು ಮಹತ್ವದ ಪ್ರಭಾವ ಬೀರಬಲ್ಲದು. ಇಂತಹ ಅನೇಕ ಒಳಾಂಗಣ ಮತ್ತು ಹೊರಾಂಗಣ ಗಿಡಗಳು ಮನೆಯಲ್ಲಿ ಶಾಂತಿ ನೆಮ್ಮದಿ ಸಮೃದ್ಧಿ ತರಬಲ್ಲವು. ಇದು ಮನೆಯನ್ನು ಸಹ ಆಕರ್ಷಕವಾಗಿಡುತ್ತದೆ. ಹಾಗಾಗಿ ಯಾರಾದರೂ ಫೆಂಗ್ ಶೂಯಿ ತಜ್ಞರ ಸಲಹೆ ಪಡೆದು ನಿಮ್ಮ ಮನೆಯಲ್ಲಿ ಆಯ್ದ ಗಿಡಗಳನ್ನು ತಂದಿಟ್ಟುಕೊಳ್ಳೀ. ಫೆಂಗ್ ಶೂಯಿ ಪದ್ಧತಿ ಪ್ರಕಾರ ಗಿಡಗಳು ದೊಡ್ಡದಾಗಿ ಮತ್ತು ಹಸಿರಿನಿಂದ ಕಂಗೊಳಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.

ಬಣ್ಣ ಬಣ್ಣದ ಚಿಟ್ಟೆಗಳು: ರಂಗಿ ಭಿ ರಂಗೆ ಚಿಟ್ಟೆಗಳನ್ನು ಇಟ್ಟುಕೊಳ್ಳುವುದರಿಂದಲೂ ತುಂಬಾ ಶುಭದಾಯಕ ಎಂದು ಫೆಂಗ್ ಶೂಯಿ ಪದ್ಧತಿಯಲ್ಲಿ ನಂಬಲಾಗಿದೆ. ಇದು ಮನೆಯಲ್ಲಿನ ನಕಾರಾತ್ಮಕತೆಯನ್ನು ಹೊಡೆದೋಡಿಸುತ್ತದೆ. ಇದರಿಂದ ಏಕಾಗ್ರತೆಯಿಂದ ಹಿಡಿದ ಕೆಲಸ ಮಾಡಿಮುಗಿಸಬಹುದು. ಇದರಿಂದ ಯಶಸ್ಸು ತನ್ನೀಂದ ತಾನೇ ಪ್ರಾಪ್ತಿಯಾಗುತ್ತದೆ. ಬಣ್ಣ ಬಣ್ಣದ ಚಿಟ್ಟೆಗಳು ಕುಟುಂಬಸ್ಥರಲ್ಲಿ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.

ಕಲ್ಲಿನ ಗಿಡಗಳು: ಫೆಂಗ್ ಶೂಯಿ ಪದ್ಧತಿಯಲ್ಲಿ ಕಲ್ಲಿನ ಗಿಡಗಳು ಶುಭದಾಯಕ ಎಂದು ಪರಿಗಣಿಸಲಾಗಿದೆ. ಬಣ್ಣ ಬಣ್ಣದ ರತ್ನಗಳಿಂದ ತಯಾರಿಸಲಾದ ಗಿಡಗಳನ್ನು ವಾಯವ್ಯ ದಿಕ್ಕಿನಲ್ಲಿ ಇಟ್ಟರೆ ನಿಶ್ಚಿತವಾಗಿ ಶ್ರೇಯಸ್ಸು ಹುಡುಕಿಕೊಂಡು ಬರುತ್ತದೆ. ಇದು ನವ ಗ್ರಹಗಳನ್ನು ಶಾಂತಗೊಳಿಸುವ ಕ್ಷಮತೆಯನ್ನು ಹೊಂದಿರುತ್ತದೆ. ಇದನ್ನು ನವ ರತ್ನ ಗಿಡಗಳು ಎಂದೂ ಕರೆಯುತ್ತಾರೆ. ಇದರಿಂದ ಮನೆಯಲ್ಲಿ ಕುಟುಂಬಸ್ಥರ ಮಧ್ಯೆ ಖುಷಿ ಖುಷಿ ವಾತಾವರಣ ಸೃಷ್ಟಿಸುತ್ತದೆ.

(Spiritual feng shui tips for good luck 3 principles of feng shui that remove bad luck)

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ