AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್

Sonu Nigam: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್
ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video
ಸಾಧು ಶ್ರೀನಾಥ್​
| Edited By: |

Updated on:Jun 23, 2021 | 12:28 PM

Share

ಕ್ರಿಕೆಟ್​ ಆಟವನ್ನು ಧರ್ಮವೆಂದು ಜಪಿಸುವ ಭಾರತದಲ್ಲಿ ಕ್ರಿಕೆಟ್​ ದೇವರು ಎಂದೇ ಪರಿಗಣಿತರಾಗಿರುವ ಸಚಿನ್ ತೆಂಡೂಲ್ಕರ್​ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಅದು ತಾಜಾತನದಿಂದ ಕೂಡಿದ್ದು, ಚೇತೋಹಾರಿಯಾಗಿದೆ.

ನಿನ್ನೆ ಜೂನ್​ 22ರಂದು ವಿಶ್ವ ಸಂಗೀತ ದಿನ (World Music Day) ಅಂಗವಾಗಿ ಬಾಲಿವುಡ್​​ ಸಂಗೀತ ಸಾಮ್ರಾಜ್ಞ ಸೋನು ನಿಗಮ್ ಜೊತೆ ಸಚಿನ್ ತೆಂಡೂಲ್ಕರ್​ ಹಾಡಿರುವ ಯುಗಳ ಗೀತೆಯದು. ಆ ವಿಡಿಯೋವನ್ನು ಸಚಿನ್ ತೆಂಡೂಲ್ಕರ್​ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದು, ಶ್ರೋತೃಗಳು ಅದನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಂಗೀತ ವಿಡಿಯೋ ವೈರಲ್​ ಆಗಿದೆ.

ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸ್ಟಾರ್​ ಸ್ಪೋರ್ಟ್ಸ್​​ 50 ಮಂದಿಯ ಆಯ್ಕೆ ಮಂಡಳಿಯು ಸಚಿನ್ ತೆಂಡೂಲ್ಕರ್​ ಅವರನ್ನು ಸಾರ್ವಕಾಲಿಕ ಶ್ರೇಷ್ಠ (Greatest of All Time -G.O.A.T) ಎಂದು ಪರಿಗಣಿಸಿದೆ ಎಂಬುದು ಗಮನಾರ್ಹ.

ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video:

(Throwback Video Sachin Tendulkar Singing with Sonu Nigam Watch Video on instagram)

Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ

Published On - 11:40 am, Wed, 23 June 21

Follow Us
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ