AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?

ಐಪಿಎಲ್ ಶುರುವಾಗಿದ್ದೇ ತಡ ಆರ್​ಸಿಬಿ ಫ್ಯಾನ್​ಗಳು ಟಿಕೆಟ್ ಎಷ್ಟೇ ಕಾಸ್ಟ್ಲಿ ಇರಲಿ ಟಿಕೆಟ್ ಖರೀದಿಸಿ ಸ್ಟೇಡಿಯಂನಲ್ಲೇ ಮ್ಯಾಚ್ ನೋಡ್ತೀವಿ ಎಂದು ಮುಗಿಬೀಳ್ತಾರೆ. ಸೋತರೂ-ಗೆದ್ದರೂ ಆರ್​ಸಿಬಿ ಕ್ರೇಜ್ ಮಾತ್ರ ಕೊಂಚವೂ ಇಳಿದಿಲ್ಲ. ಅದೇ ರೀತಿ ಇಲ್ಲೊಬ್ರು ಆರ್​ಸಿಬಿ ಅಭಿಮಾನಿ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಪಂದ್ಯ ನೋಡೋಣ ಎಂದು 20 ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ 86 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?
ಐಪಿಎಲ್ ಟಿಕೆಟ್ಸ್
ಆಯೇಷಾ ಬಾನು
|

Updated on: Apr 16, 2024 | 5:28 PM

Share

ಡಿಜಿಟಲ್ ಯುಗ ಬಂದು ಕೈ ಬೆರಳಲ್ಲೇ ಎಲ್ಲವೂ ಸಿಗುವಂತಾಗಿದೆ. ಒಂದೇ ಒಂದು ಕ್ಲಿಕ್​ನಲ್ಲಿ ಅಡಗಿದೆ ಸಾವಿರಾರು ರೂಪಾಯಿಯ ವ್ಯವಹಾರ. ಹೌದು ಇದು ಡಿಜಿಟಲ್ ಯುಗ ಮನೆಗೆ ಸಾಮಾನು ತರುವುದರಿಂದ ಹಿಡಿದು ಕರೆಂಟ್ ಬಿಲ್, ವಾಟರ್ ಬಿಲ್, ಸಿನಿಮಾ ಟಿಕೆಟ್ ಅಷ್ಟೇ ಯಾಕೆ 5 ರೂ ಚಾಕಲೇಟ್​ಗೂ ಗೂಗಲ್ ಪೇ, ಫೂನ್ ಪೇ ಮೊರೆ ಹೋಗುವಂತಾಗಿದೆ. ನಗರಗಳಲ್ಲಿ 90 ಪರ್ಸೆಂಟ್ ಜನ ಹಣ ಡ್ರಾ ಮಾಡಲ್ಲ. ತೀರ ಮುಖ್ಯ ಅನಿಸಿದಾಗ ಮಾತ್ರ ಹಣ ಡ್ರಾ ಮಾಡ್ತಾರೆ. ಇಲ್ಲ, ಗೂಗಲ್ ಪೇ, ಫೂನ್ ಪೇ, ಕಾರ್ಡ್​ಗಳ ಮೂಲಕವೇ ಜೀವನ ನಡೆಸಿಬಿಡ್ತಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಸೈಬರ್ ಖದೀಮರು ಕೂಡ ಚುರುಕಾಗುತ್ತಿದ್ದಾರೆ. ಯಾವ ರೀತಿಯಲ್ಲೇ ವಂಚನೆ ಮಾಡಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ದುನಿಯಾ ಸ್ಮಾರ್ಟ್​ ಆದಂತೆಲ್ಲ ವಂಚಕರ ಜಾಲ ದೊಡ್ಡದಾಗುತ್ತಿದೆ. ವಂಚಕರ ನಯವಾದ ಮಾತಿಗೆ ಸೋತು ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಐಪಿಎಲ್ ಟಿಕೆಟ್, ಸಿನಿಮಾ ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ ಪಂಗನಾಮ ಹಾಕಿಸಿಕೊಂಡ ಪ್ರಕರಣಗಳು ಸಾವಿರಾರು. ಹಾಗಾದ್ರೆ ಯಾಕೆ ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಟಿಕೆಟ್​​ಗಳು ಕಾಳಸಂತೆಯಲ್ಲಿ ಮಾರಾಟವಾಗುವ ಅವಶ್ಯಕತೆಯಾದರೂ ಏನಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ. ಅದೊಂದು ಕಾಲವಿತ್ತು. ಕಣ್ಣು ಕಾಣದ ಮನುಷ್ಯ ನೋಟನ್ನು ಕೈಯಲ್ಲಿಡಿದು ಸ್ಪರ್ಶಿಸಿದರೆ ಸಾಕು ಎಷ್ಟು ರೂಪಾಯಿ ಎಂದು ಹೇಳಿಬಿಡುತ್ತಿದ್ದ. ಆದರೆ ಈಗಿನ ಜನ ಹಣದ ಸ್ಪರ್ಶವನ್ನೇ ಮರೆತಿದ್ದಾರೆ. ಆನ್​ಲೈನ್​ ಪಾವತಿಯಿಂದಾಗಿ 10 ರೂಪಾಯಿಯ ನೋಟು ಹೇಗೆ ಕಾಣುತ್ತೆ ಎಂಬುವುದು ಕೂಡ ಅನೇಕರಿಗೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ