AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?

ಐಪಿಎಲ್ ಶುರುವಾಗಿದ್ದೇ ತಡ ಆರ್​ಸಿಬಿ ಫ್ಯಾನ್​ಗಳು ಟಿಕೆಟ್ ಎಷ್ಟೇ ಕಾಸ್ಟ್ಲಿ ಇರಲಿ ಟಿಕೆಟ್ ಖರೀದಿಸಿ ಸ್ಟೇಡಿಯಂನಲ್ಲೇ ಮ್ಯಾಚ್ ನೋಡ್ತೀವಿ ಎಂದು ಮುಗಿಬೀಳ್ತಾರೆ. ಸೋತರೂ-ಗೆದ್ದರೂ ಆರ್​ಸಿಬಿ ಕ್ರೇಜ್ ಮಾತ್ರ ಕೊಂಚವೂ ಇಳಿದಿಲ್ಲ. ಅದೇ ರೀತಿ ಇಲ್ಲೊಬ್ರು ಆರ್​ಸಿಬಿ ಅಭಿಮಾನಿ ತನ್ನ ಕುಟುಂಬ ಮತ್ತು ಸ್ನೇಹಿತರ ಜೊತೆ ಪಂದ್ಯ ನೋಡೋಣ ಎಂದು 20 ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ 86 ಸಾವಿರಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.

ಐಪಿಎಲ್​​ ಟಿಕೆಟ್ ಖರೀದಿಸಲು ಹೋಗಿ 86 ಸಾವಿರ ಕಳೆದುಕೊಂಡ ಮಹಿಳೆ, ಟಿಕೆಟ್​ ವಂಚನೆಗೆ ಇಲ್ವಾ ಕಡಿವಾಣ?
ಐಪಿಎಲ್ ಟಿಕೆಟ್ಸ್
ಆಯೇಷಾ ಬಾನು
|

Updated on: Apr 16, 2024 | 5:28 PM

Share

ಡಿಜಿಟಲ್ ಯುಗ ಬಂದು ಕೈ ಬೆರಳಲ್ಲೇ ಎಲ್ಲವೂ ಸಿಗುವಂತಾಗಿದೆ. ಒಂದೇ ಒಂದು ಕ್ಲಿಕ್​ನಲ್ಲಿ ಅಡಗಿದೆ ಸಾವಿರಾರು ರೂಪಾಯಿಯ ವ್ಯವಹಾರ. ಹೌದು ಇದು ಡಿಜಿಟಲ್ ಯುಗ ಮನೆಗೆ ಸಾಮಾನು ತರುವುದರಿಂದ ಹಿಡಿದು ಕರೆಂಟ್ ಬಿಲ್, ವಾಟರ್ ಬಿಲ್, ಸಿನಿಮಾ ಟಿಕೆಟ್ ಅಷ್ಟೇ ಯಾಕೆ 5 ರೂ ಚಾಕಲೇಟ್​ಗೂ ಗೂಗಲ್ ಪೇ, ಫೂನ್ ಪೇ ಮೊರೆ ಹೋಗುವಂತಾಗಿದೆ. ನಗರಗಳಲ್ಲಿ 90 ಪರ್ಸೆಂಟ್ ಜನ ಹಣ ಡ್ರಾ ಮಾಡಲ್ಲ. ತೀರ ಮುಖ್ಯ ಅನಿಸಿದಾಗ ಮಾತ್ರ ಹಣ ಡ್ರಾ ಮಾಡ್ತಾರೆ. ಇಲ್ಲ, ಗೂಗಲ್ ಪೇ, ಫೂನ್ ಪೇ, ಕಾರ್ಡ್​ಗಳ ಮೂಲಕವೇ ಜೀವನ ನಡೆಸಿಬಿಡ್ತಾರೆ. ಇದು ಒಂದು ಕಡೆಯಾದ್ರೆ ಮತ್ತೊಂದು ಕಡೆ ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಸೈಬರ್ ಖದೀಮರು ಕೂಡ ಚುರುಕಾಗುತ್ತಿದ್ದಾರೆ. ಯಾವ ರೀತಿಯಲ್ಲೇ ವಂಚನೆ ಮಾಡಬಹುದು ಎಂದು ಹೊಂಚು ಹಾಕುತ್ತಿದ್ದಾರೆ. ದುನಿಯಾ ಸ್ಮಾರ್ಟ್​ ಆದಂತೆಲ್ಲ ವಂಚಕರ ಜಾಲ ದೊಡ್ಡದಾಗುತ್ತಿದೆ. ವಂಚಕರ ನಯವಾದ ಮಾತಿಗೆ ಸೋತು ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಐಪಿಎಲ್ ಟಿಕೆಟ್, ಸಿನಿಮಾ ಟಿಕೆಟ್​ಗಳನ್ನು ಬುಕ್ ಮಾಡಲು ಹೋಗಿ ಪಂಗನಾಮ ಹಾಕಿಸಿಕೊಂಡ ಪ್ರಕರಣಗಳು ಸಾವಿರಾರು. ಹಾಗಾದ್ರೆ ಯಾಕೆ ಸಂಬಂಧಪಟ್ಟ ಸಂಸ್ಥೆಗಳು ಈ ಬಗ್ಗೆ ಎಚ್ಚರ ವಹಿಸುತ್ತಿಲ್ಲ. ಟಿಕೆಟ್​​ಗಳು ಕಾಳಸಂತೆಯಲ್ಲಿ ಮಾರಾಟವಾಗುವ ಅವಶ್ಯಕತೆಯಾದರೂ ಏನಿದೆ ಎಂಬ ಮಾಹಿತಿ ಇಲ್ಲಿ ತಿಳಿಯಿರಿ. ಅದೊಂದು ಕಾಲವಿತ್ತು. ಕಣ್ಣು ಕಾಣದ ಮನುಷ್ಯ ನೋಟನ್ನು ಕೈಯಲ್ಲಿಡಿದು ಸ್ಪರ್ಶಿಸಿದರೆ ಸಾಕು ಎಷ್ಟು ರೂಪಾಯಿ ಎಂದು ಹೇಳಿಬಿಡುತ್ತಿದ್ದ. ಆದರೆ ಈಗಿನ ಜನ ಹಣದ ಸ್ಪರ್ಶವನ್ನೇ ಮರೆತಿದ್ದಾರೆ. ಆನ್​ಲೈನ್​ ಪಾವತಿಯಿಂದಾಗಿ 10 ರೂಪಾಯಿಯ ನೋಟು ಹೇಗೆ ಕಾಣುತ್ತೆ ಎಂಬುವುದು ಕೂಡ ಅನೇಕರಿಗೆ...

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ