Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8

ಗ್ಯಾಜೆಟ್ ಲೋಕದ ಫೇವರಿಟ್ ಎನ್ನಿಸಿಕೊಂಡಿರುವ ಸ್ಮಾರ್ಟ್​ವಾಚ್ ಕ್ಷೇತ್ರದಲ್ಲಿ ಆ್ಯಪಲ್ ವಾಚ್​ಗಳು ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅದರಲ್ಲೂ, ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ನಿಖರವಾಗಿ ಆ್ಯಪಲ್ ವಾಚ್​ಗಳು ಹೇಳುವುದರಿಂದ, ಜನರು ಪ್ರೀಮಿಯಂ ಎನ್ನಿಸಿದರೂ, ಆ್ಯಪಲ್ ವಾಚ್ ಖರೀದಿಗೆ ಮುಂದಾಗುತ್ತಾರೆ. ಆ್ಯಪಲ್ ವಾಚ್ ನೂತನ ಸರಣಿ 8 ಈಗ ಯುನಿಕಾರ್ನ್ ವಿಶೇಷ ಡಿಸ್ಕೌಂಟ್ ಸೇಲ್ ಮೂಲಕ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 8 ಮೇಲೆ ₹20,900 ವರೆಗೆ ಆಫರ್ ಕೊಡುಗೆ ದೊರೆಯುತ್ತಿದೆ.

Apple Watch Series 8: ₹20,900 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ ಆ್ಯಪಲ್ ವಾಚ್ ಸಿರೀಸ್ 8
ಆ್ಯಪಲ್ ವಾಚ್ ಸಿರೀಸ್ 8
Follow us
|

Updated on: Mar 08, 2023 | 1:56 PM

ಆ್ಯಪಲ್ ವಾಚ್​ಗಳು ಗ್ಯಾಜೆಟ್ ಲೋಕದ ಫೇವರಿಟ್ ಎನ್ನಿಸಿಕೊಂಡಿರುವ ಸ್ಮಾರ್ಟ್​ವಾಚ್ ಕ್ಷೇತ್ರದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿವೆ. ಅದರಲ್ಲೂ, ಫಿಟ್ನೆಸ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ನಿಖರವಾಗಿ ಆ್ಯಪಲ್ ವಾಚ್​ಗಳು ಹೇಳುವುದರಿಂದ, ಜನರು ಪ್ರೀಮಿಯಂ ಎನ್ನಿಸಿದರೂ, ಆ್ಯಪಲ್ ವಾಚ್ (Apple Watch) ಖರೀದಿಗೆ ಮುಂದಾಗುತ್ತಾರೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ನೂತನ ಸರಣಿ 8 ಈಗ ಯುನಿಕಾರ್ನ್ ವಿಶೇಷ ಡಿಸ್ಕೌಂಟ್ ಸೇಲ್ ಮೂಲಕ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 8(Apple watch series 8) ಮೇಲೆ ₹20,900ವರೆಗೆ ಆಫರ್ ಕೊಡುಗೆ ದೊರೆಯುತ್ತಿದೆ. ಹೆಚ್ಚಿನ ವಿವರ ಇಲ್ಲಿದೆ.

ಆ್ಯಪಲ್ ವಾಚ್ ಸಿರೀಸ್ 8

ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆ್ಯಪಲ್ ವಾಚ್ ಸಿರೀಸ್ 8ರಲ್ಲಿ 41mm ಮತ್ತು 45mm ಎಂಬ ಎರಡು ಡಯಲ್ ಮಾದರಿಗಳು ಜನಪ್ರಿಯತೆ ಗಳಿಸಿದೆ. ಅದರಲ್ಲಿ ಆರಂಭಿಕ ಆವೃತ್ತಿ Apple Watch Series 8 ದೇಶದ ಮಾರುಕಟ್ಟೆಯಲ್ಲಿ ₹45,900 ದರ ಹೊಂದಿದೆ. ನೂತನ ಆ್ಯಪಲ್ ವಾಚ್ ಸಿರೀಸ್ 8 ಈಗ ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್ ಮೂಲಕ ₹20,900ವರೆಗೆ ಡಿಸ್ಕೌಂಟ್ ದೊರೆಯುತ್ತಿದೆ. ಅಲ್ಲದೆ, ಹೊಸ ವಾಚ್ ಖರೀದಿಸುವುದಾದರೆ, ಎಕ್ಸ್​ಚೇಂಜ್, ಕ್ಯಾಶ್​ಬ್ಯಾಕ್ ಮತ್ತು ಡಿಸ್ಕೌಂಟ್ ಕೊಡುಗೆಗಳ ಮೂಲಕ ₹25,000ಕ್ಕೆ ಲಭ್ಯವಾಗುತ್ತಿದೆ.

ಆ್ಯಪಲ್ ವಾಚ್ ಸಿರೀಸ್ 8 ಡಿಸ್ಕೌಂಟ್

ಜಿಪಿಎಸ್ ಮತ್ತು ಸೆಲ್ಯೂಲರ್ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿರುವ ಆ್ಯಪಲ್ ವಾಚ್ ಸಿರೀಸ್ 8, ಮಿಡ್​ನೈಟ್, ಸಿಲ್ವರ್ ಮತ್ತು ಸ್ಟಾರ್​ಲೈಟ್ ಎಂಬ ಮೂರು ಬಣ್ಣಗಳಲ್ಲಿ ದೊರೆಯುತ್ತದೆ. ಅಲ್ಲದೆ, ಎಚ್​ಡಿಎಫ್​ಸಿ ಕಾರ್ಡ್ ಬಳಕೆಗೆ ₹3,000 ಡಿಸ್ಕೌಂಟ್ ಇದ್ದು ಇಎಂಐ ಆಯ್ಕೆಯನ್ನೂ ಕಂಪನಿ ಒದಗಿಸಿದೆ. ಅಲ್ಲದೆ, ಹಳೆಯ ಸ್ಮಾರ್ಟ್​ವಾಚ್ ₹13,392 ವರೆಗೆ ಎಕ್ಸ್​ಚೇಂಜ್ ಕೊಡುಗೆ ಲಭ್ಯವಿದ್ದು, ₹2000 ಕ್ಯಾಶಿಫೈ ಬೋನಸ್ ಕೂಡ ಲಭ್ಯವಾಗುತ್ತಿದೆ. ಯುನಿಕಾರ್ನ್ ಆ್ಯಪಲ್ ಫೆಸ್ಟ್ ಸೇಲ್​ನಲ್ಲಿ ವಾಚ್ ಸಿರೀಸ್ 8 ಮಾತ್ರವಲ್ಲದೆ, ಐಫೋನ್, ಐಪ್ಯಾಡ್ ಸಹಿತ ವಿವಿಧ ಆ್ಯಪಲ್ ಉತ್ಪನ್ನಗಳಿಗೆ ಡಿಸ್ಕೌಂಟ್ ದೊರೆಯುತ್ತಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು