AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ

ಪಬ್​ಜಿ ಗೇಮ್​ನ ಹೊಸ ಅವತಾರವಾದ ಬ್ಯಾಟಲ್​ಗ್ರೌಂಡ್ಸ್​ ಮೊಬೈಲ್ ಇಂಡಿಯಾದ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ ಆಗಿದೆ.

Battlegrounds Mobile India: ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಬಿಡುಗಡೆ ದಿನಾಂಕದ ಮಾಹಿತಿ ಮತ್ತೊಮ್ಮೆ ಸೋರಿಕೆ
ಪ್ರಾತಿನಿಧಿಕ ಚಿತ್ರ
Srinivas Mata
|

Updated on: May 28, 2021 | 12:26 PM

Share

ಲಕ್ಷಾಂತರ ಮಂದಿ ಭಾರತೀಯರು ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್​ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದನ್ನು ಪಬ್​ಜಿ ಮೊಬೈಲ್ ಇಂಡಿಯಾದ ಮತ್ತೊಂದು ವರ್ಷನ್ ಆಗಿ ನೋಡಲಾಗುತ್ತಿದೆ. ಮುಂಬರುವ ಗೇಮ್​ನ ಬಿಡುಗಡೆ ದಿನಾಂಕ ಮತ್ತೊಮ್ಮೆ ಸೋರಿಕೆ ಆಗಿದೆ. ಸದ್ಯಕ್ಕೆ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾವು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಪ್ರೀ- ರಿಜಿಸ್ಟ್ರೇಷನ್​ಗೆ ಲಭ್ಯವಿದೆ. ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾದದ್ದು ಏನೆಂದರೆ, ಸೆಪ್ಟೆಂಬರ್ 4, 2020ರಲ್ಲಿ ಮಾಹಿತಿ ಸೋರಿಕೆ ಆತಂಕದಿಂದ ಭಾರತ ಸರ್ಕಾರವು ಪಬ್​ಜಿ ಗೇಮ್ ನಿಷೇಧಿಸಿತ್ತು. ಇದೀಗ ಹತ್ತಿರಹತ್ತಿರ ವರ್ಷದ ನಂತರ ಗೇಮ್ ಡೆವಲಪರ್​ ಆದ ಕ್ರಾಫ್ಟನ್​ನಿಂದ ಗೇಮ್ ರೀಲಾಂಚ್ ಆಗುತ್ತಿದೆ. ಈ ಸಲ ಬ್ಯಾಟಲ್​ಗ್ರೌಂಡ್ಸ್ ಮೊಬೈಲ್ ಇಂಡಿಯಾ ಅಂತ ಹೆಸರು ಬದಲಿಸಲಾಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿದೆ.

ಬ್ಯಾಟಲ್​ಗ್ರೌಂಡ್ಸ್​ ಇಂಡಿಯಾ ಮೊಬೈಲ್​ಗೆ ಸಂಬಂಧಿಸಿದ ಆಂತರಿಕ ಮಾಹಿತಿಯ ಪ್ರಕಾರ, ಜೂನ್ ತಿಂಗಳ ಮೂರನೇ ವಾರದಲ್ಲಿ ಈ ಗೇಮ್​ ಬಿಡುಗಡೆ ಆಗಲಿದೆ. ಅಭಿಜಿತ್ ಅಂಧರೆ ಅವರು ಊ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜೂನ್ ಮೂರನೇ ವಾರದಲ್ಲಿ ಬ್ಯಾಟಲ್​ಗ್ರೌಂಡ್ಸ್ ಇಂಡಿಯಾ ಮೊಬೈಲ್ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಜೂನ್ 13ರಿಂದ 19ನೇ ತಾರೀಕಿನ ಮಧ್ಯೆ ಗೇಮ್ ಬಿಡುಗಡೆ ಮಾಡುವುದಕ್ಕೆ ಕ್ರಾಫ್ಟನ್ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ. ಇನ್ನಷ್ಟು ವರದಿಗಳು ಹೇಳಿಕೊಂಡಿರುವಂತೆ ಬ್ಯಾಟಲ್​ಗ್ರೌಂಡ್ಸ್ ಗೇಮ್ ಜೂನ್ 18ನೇ ತಾರೀಕಿಗೆ ಬಿಡುಗಡೆ ಆಗಲಿದೆ. ಇನ್ನೂ ಕೆಲ ಈ ಗೇಮಿಂಗ್​ನ ಅಭಿಮಾನಿಗಳು ಜೂನ್ 10ನೇ ತಾರೀಕು ಬಿಡುಗಡೆ ಆಗಲಿದೆ ಎಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಕ್ರಾಫ್ಟನ್​ನಿಂದ ಪೋಸ್ಟರ್​ ಬಿಡುಗಡೆ ಆದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಈ ಪೋಸ್ಟರ್​ನಲ್ಲಿ ಸೂರ್ಯಗ್ರಹಣವನ್ನು ತೋರಿಸುವ ರೀತಿಯಲ್ಲಿ ರೂಪಿಸಲಾಗಿತ್ತು. ಮುಂದಿನ ಸೂರ್ಯ ಗ್ರಹಣ ಜೂನ್ 10ನೇ ತಾರೀಕಿಗೆ ಇದೆ. ಆದರೆ ಕ್ರಾಫ್ಟನ್​ನಿಂದ ಅಧಿಕೃತವಾಗಿ ಯಾವುದೇ ಹೇಳಿಕೆ ಕೂಡ ಬಂದಿಲ್ಲ. ​​

ಇದನ್ನೂ ಓದಿ: Battlegrounds Mobile India: ಅಧಿಕೃತವಾಗಿ ವಾಪಸ್​ ಆದ PUBG; ಪ್ರೀ ರಿಜಿಸ್ಟ್ರೇಷನ್ ಹೇಗೆ?

(Krafton developed Battlegrounds mobile India game launch date in India leaked once again. Here is the details)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ