Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ಬಳಕೆದಾರರ ಗಮನಕ್ಕೆ! ಸೆ. 1 ರಿಂದ ಬದಲಾದ 5 ವಿಷಯಗಳ ಬಗ್ಗೆ ಗೊತ್ತಿರಲಿ

ಗೂಗಲ್‌ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Sep 01, 2021 | 8:07 PM

ಸೆಪ್ಟೆಂಬರ್ 1 ರಿಂದ ಡಿಜಿಟಲ್ ಕ್ಷೇತ್ರದಲ್ಲೂ ಹಲವು ಬದಲಾವಣೆಯಾಗಿದೆ. ಅದರಂತೆ ಇಂದಿನಿಂದಲೇ  ಡಿಸ್ನಿ + ಹಾಟ್‌ಸ್ಟಾರ್‌ನಂತಹ OTT ಪ್ಲಾಟ್‌ಫಾರ್ಮ್ ಚಂದಾದಾರಿಕೆ ರಿಚಾರ್ಜ್​ ಮೊತ್ತ ಹೆಚ್ಚಾಗಲಿದೆ. ಇದಲ್ಲದೆ, ಅಮೆಜಾನ್, ಗೂಗಲ್ ಮತ್ತು ಗೂಗಲ್ ಡ್ರೈವ್‌ನ ಸೇವಾ ನಿಯಮಗಳು ಕೂಡ ಈ ತಿಂಗಳಿನಿಂದ ಬದಲಾಗಲಿವೆ. ಅಂತಹ ಪ್ರಮುಖ ಬದಲಾವಣೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್ 1 ರಿಂದ ಡಿಜಿಟಲ್ ಕ್ಷೇತ್ರದಲ್ಲೂ ಹಲವು ಬದಲಾವಣೆಯಾಗಿದೆ. ಅದರಂತೆ ಇಂದಿನಿಂದಲೇ ಡಿಸ್ನಿ + ಹಾಟ್‌ಸ್ಟಾರ್‌ನಂತಹ OTT ಪ್ಲಾಟ್‌ಫಾರ್ಮ್ ಚಂದಾದಾರಿಕೆ ರಿಚಾರ್ಜ್​ ಮೊತ್ತ ಹೆಚ್ಚಾಗಲಿದೆ. ಇದಲ್ಲದೆ, ಅಮೆಜಾನ್, ಗೂಗಲ್ ಮತ್ತು ಗೂಗಲ್ ಡ್ರೈವ್‌ನ ಸೇವಾ ನಿಯಮಗಳು ಕೂಡ ಈ ತಿಂಗಳಿನಿಂದ ಬದಲಾಗಲಿವೆ. ಅಂತಹ ಪ್ರಮುಖ ಬದಲಾವಣೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

1 / 6
 ಡಿಸ್ನಿ + ಹಾಟ್‌ಸ್ಟಾರ್ ಯೋಜನೆಗಳು ದುಬಾರಿ: ಸೆಪ್ಟೆಂಬರ್ 1 ರಿಂದ OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಭಾರತದಲ್ಲಿ ದುಬಾರಿಯಾಗಿದೆ. ಈಗ ಬಳಕೆದಾರರು 399 ರೂ. ಬದಲಾಗಿ ಇನ್ಮುಂದೆ 499 ರೂ. ರಿಚಾರ್ಜ್​ ಮಾಡಬೇಕಾಗುತ್ತದೆ. ಇದರರ್ಥ ಗ್ರಾಹಕರು ಇನ್ಮುಂದೆ 100 ರೂಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.  ಹಾಗೆಯೇ 899 ರೂ ರಿಚಾರ್ಜ್​ ಮೂಲಕ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ಆ್ಯಪ್​ನ್ನು ಎರಡು ಫೋನ್​ಗಳಲ್ಲಿ ಲಾಗಿನ್ ಆಗಬಹುದು.  ಅದೇ ರೀತಿ 1,499 ರೂ ರಿಚಾರ್ಜ್​ ಮೂಲಕ 4 ಸ್ಕ್ರೀನ್‌ಗಳಲ್ಲಿ ವೀಕ್ಷಿಸಬಹುದು.

ಡಿಸ್ನಿ + ಹಾಟ್‌ಸ್ಟಾರ್ ಯೋಜನೆಗಳು ದುಬಾರಿ: ಸೆಪ್ಟೆಂಬರ್ 1 ರಿಂದ OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಭಾರತದಲ್ಲಿ ದುಬಾರಿಯಾಗಿದೆ. ಈಗ ಬಳಕೆದಾರರು 399 ರೂ. ಬದಲಾಗಿ ಇನ್ಮುಂದೆ 499 ರೂ. ರಿಚಾರ್ಜ್​ ಮಾಡಬೇಕಾಗುತ್ತದೆ. ಇದರರ್ಥ ಗ್ರಾಹಕರು ಇನ್ಮುಂದೆ 100 ರೂಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ. ಹಾಗೆಯೇ 899 ರೂ ರಿಚಾರ್ಜ್​ ಮೂಲಕ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ಆ್ಯಪ್​ನ್ನು ಎರಡು ಫೋನ್​ಗಳಲ್ಲಿ ಲಾಗಿನ್ ಆಗಬಹುದು. ಅದೇ ರೀತಿ 1,499 ರೂ ರಿಚಾರ್ಜ್​ ಮೂಲಕ 4 ಸ್ಕ್ರೀನ್‌ಗಳಲ್ಲಿ ವೀಕ್ಷಿಸಬಹುದು.

2 / 6
ಅಮೆಜಾನ್‌ ದುಬಾರಿ: ಸೆಪ್ಟೆಂಬರ್ 1 ರಿಂದ  ಅಮೆಜಾನ್‌ ಆರ್ಡರ್ ಕೂಡ ದುಬಾರಿಯಾಗಲಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕಂಪನಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸುವುದಾಗಿ ತಿಳಿಸಿದೆ.  ಅದರಂತೆ, ಫ್ರೀ ಡೆಲಿವರಿ ಇಲ್ಲದ ವಸ್ತುಗಳ ಮೇಲೆ 500 ಗ್ರಾಂ ಪ್ಯಾಕೇಜ್‌ಗೆ 58 ರೂಪಾಯಿ ಪಾವತಿಸಬೇಕಾಗಬಹುದು. ಹಾಗೆಯೇ ಪ್ರಾದೇಶಿಕ ವೆಚ್ಚ ರೂ 36.50 ಆಗಿರಲಿದೆ ಎಂದು ತಿಳಿಸಲಾಗಿದೆ.

ಅಮೆಜಾನ್‌ ದುಬಾರಿ: ಸೆಪ್ಟೆಂಬರ್ 1 ರಿಂದ ಅಮೆಜಾನ್‌ ಆರ್ಡರ್ ಕೂಡ ದುಬಾರಿಯಾಗಲಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕಂಪನಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಅದರಂತೆ, ಫ್ರೀ ಡೆಲಿವರಿ ಇಲ್ಲದ ವಸ್ತುಗಳ ಮೇಲೆ 500 ಗ್ರಾಂ ಪ್ಯಾಕೇಜ್‌ಗೆ 58 ರೂಪಾಯಿ ಪಾವತಿಸಬೇಕಾಗಬಹುದು. ಹಾಗೆಯೇ ಪ್ರಾದೇಶಿಕ ವೆಚ್ಚ ರೂ 36.50 ಆಗಿರಲಿದೆ ಎಂದು ತಿಳಿಸಲಾಗಿದೆ.

3 / 6
 ಲೋನ್​ ಅಪ್ಲಿಕೇಶನ್‌: 15 ಸೆಪ್ಟೆಂಬರ್ 2021 ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ನಿಯಮಗಳು ಅನ್ವಯವಾಗುತ್ತವೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ಕಿರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತದೆ. ಇದು ಸಾಲದ ನೆಪದಲ್ಲಿ ಬಳಕೆದಾರರನ್ನು ವಂಚಿಸುತ್ತಿದೆ. 100 ಮಿನಿ ಲೋನ್ ಆ್ಯಪ್‌ಗಳ ಬಗ್ಗೆ ಗೂಗಲ್ ದೂರುಗಳನ್ನು ಸ್ವೀಕರಿಸಿದ್ದು, ಅದರಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

ಲೋನ್​ ಅಪ್ಲಿಕೇಶನ್‌: 15 ಸೆಪ್ಟೆಂಬರ್ 2021 ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ನಿಯಮಗಳು ಅನ್ವಯವಾಗುತ್ತವೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ಕಿರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತದೆ. ಇದು ಸಾಲದ ನೆಪದಲ್ಲಿ ಬಳಕೆದಾರರನ್ನು ವಂಚಿಸುತ್ತಿದೆ. 100 ಮಿನಿ ಲೋನ್ ಆ್ಯಪ್‌ಗಳ ಬಗ್ಗೆ ಗೂಗಲ್ ದೂರುಗಳನ್ನು ಸ್ವೀಕರಿಸಿದ್ದು, ಅದರಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

4 / 6
 Google ಡ್ರೈವ್‌:  Google ಡ್ರೈವ್ ಬಳಕೆದಾರರು ಸೆಪ್ಟೆಂಬರ್ 13 ರಿಂದ ಹೊಸ ಭದ್ರತಾ ಅಪ್‌ಡೇಟ್ ಪಡೆಯಲಿದ್ದಾರೆ. ಇದು Google ಡ್ರೈವ್ ಬಳಕೆಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿಸುತ್ತದೆ.

Google ಡ್ರೈವ್‌: Google ಡ್ರೈವ್ ಬಳಕೆದಾರರು ಸೆಪ್ಟೆಂಬರ್ 13 ರಿಂದ ಹೊಸ ಭದ್ರತಾ ಅಪ್‌ಡೇಟ್ ಪಡೆಯಲಿದ್ದಾರೆ. ಇದು Google ಡ್ರೈವ್ ಬಳಕೆಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿಸುತ್ತದೆ.

5 / 6
ಫೇಕ್ ಆ್ಯಪ್ ಬ್ಯಾನ್: ಸುಳ್ಳು ವಿಷಯವನ್ನು ಪ್ರಚಾರ ಮಾಡುವುದನ್ನು ನಿಷೇಧಿಸಿ ಗೂಗಲ್‌ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತಿದೆ.

ಫೇಕ್ ಆ್ಯಪ್ ಬ್ಯಾನ್: ಸುಳ್ಳು ವಿಷಯವನ್ನು ಪ್ರಚಾರ ಮಾಡುವುದನ್ನು ನಿಷೇಧಿಸಿ ಗೂಗಲ್‌ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತಿದೆ.

6 / 6
Follow us
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್