AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್​​​ ಏನು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ

ಹುಲಿ ಬೇಟೆಯಲ್ಲಿ ತಾನೆ ಬುದ್ಧಿವಂತ ಅಂದುಕೊಂಡರೇ, ನಾನು ನಿನ್ನ ಬಾಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿನಗಿಂತ ಬುದ್ದಿವಂತ ಎಂದ ಜಿಂಕೆಯೊಂದರ ಸಖತ್​​​ ​​​​ ವಿಡಿಯೋ ಟ್ವಿಟರ್​​​ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್​​​ ಏನು ಗೊತ್ತಾ? ಇಲ್ಲಿದೆ ನೋಡಿ ವಿಡಿಯೋ
ಜಿಂಕೆಯೊಂದು ಹುಲಿಯ ಬಾಯಿಯಿಂದ ತಪ್ಪಿಸಲು ಮಾಡಿದ ಪ್ಲಾನ್Image Credit source: Youtube
ಅಕ್ಷತಾ ವರ್ಕಾಡಿ
|

Updated on: May 26, 2023 | 2:32 PM

Share

ಪ್ರತೀ ದಿನ ಸೋಶಿಯಲ್​​ ಮೀಡಿಯಾಗಳಲ್ಲಿ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿರುತ್ತದೆ. ಆದರೆ ಕೆಲವೊಂದಿಷ್ಟು ವಿಡಿಯೋಗಳು ಭಾರೀ ವೈರಲ್​​ ಆಗುತ್ತದೆ. ಅಂತದ್ದೇ ವಿಡಿಯೋ ಇದೀಗಾ ಸುದ್ದಿಯಲ್ಲಿದೆ. ಹುಲಿ ಬೇಟೆಯಲ್ಲಿ ತಾನೆ ಬುದ್ಧಿವಂತ ಎಂದು ಅಂದುಕೊಂಡರೇ, ಆದರೆ ನಿನ್ನ ಬಾಯಿಂದ ತಪ್ಪಿಸಿಕೊಳ್ಳುವುದರಲ್ಲಿ ನಿನಗಿಂತ ನಾನೇ ಬುದ್ದಿವಂತ ಎಂದು ತೋರಿಸಿಕೊಟ್ಟ ಜಿಂಕೆಯೊಂದರ ಸಖತ್ ಪ್ಲಾನ್​​​​​​ ​​​​ ವಿಡಿಯೋ ಟ್ವಿಟರ್​​​ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ಅವರು ಹುಲಿ ಬೇಟೆಯ ಈ ರೋಚಕ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹುಲಿಯ ಪೇಚಾಟ ಕಂಡು ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಇದನ್ನೂ ಓದಿ: ಮನುಷ್ಯರ ಜೊತೆಗೆ ಪುಟ್ಟ ಹಕ್ಕಿಯೊಂದರ ಸ್ನೇಹ ನೋಡಿ

ವಿಡಿಯೋದಲ್ಲಿ ಹುಲಿ ಬೇಟೆಗೆ ಸಜ್ಜಾಗಿ ಹುಲ್ಲಿನ ಮರೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಸ್ಪಲ್ಪ ದೂರದಲ್ಲಿದೆ ಜಿಂಕೆಗಳ ಗುಂಪಿದೆ. ಜಿಂಕೆಗಳ ಗುಂಪು ಎದ್ದೇಳುತ್ತಿದ್ದಂತೆ ಹುಲಿ ಜಿಂಕೆಯೊಂದರ ಮೇಲೆ ದಾಳಿಗೆ ಮುಂದಾಗಿದೆ. ಆದರೆ ಜಿಂಕೆ ಸಖತ್​​ ಆಗಿ ಪ್ಲಾನ್​​​ ಮಾಡಿ ಹುಲಿಯ ಬಾಯಿಂದ ತನ್ನ ಜೀವವನ್ನು ಕಾಪಾಡಿಕೊಂಡಿದೆ. ಜಿಂಕೆ ಹತ್ತಿರದ ನದಿಗೆ ಹಾರುತ್ತಿದ್ದಂತೆ ಹುಲಿಯು ಕೂಡ ಹಾರಿದೆ. ಆದರೆ ಜಿಂಕೆ ಹೆಂಗೂ ಈಜಿಕೊಂಡು ಹೊರಬಂದಿದ್ದು, ಹುಲಿಯ ನೀರಿನಿಂದ ಹೊರಬರಲು ಕಷ್ಟ ಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ