AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ವರ್ಷಗಳ ಹಿಂದೆ ಅಮೆಜಾನ್​ ವೆಬ್ಸೈಟ್​ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್​​

ಅಮೆಜಾನ್​ ಸಂಸ್ಥಾಪಕ ಜೆಪ್​ ಬೆಜೋಸ್​ 1997ರಲ್ಲಿ ಒಂದು ಡೆಮೋ ವೀಡಿಯೋ ಹಂಚಿಕೊಂಡಿದ್ದರು. ಅದೇ ವೀಡಿಯೋವನ್ನು ಈಗ ರೀ ಟ್ವಿಟ್​ ಮಾಡಿದ್ದಾರೆ.

25 ವರ್ಷಗಳ ಹಿಂದೆ ಅಮೆಜಾನ್​ ವೆಬ್ಸೈಟ್​ ಬಗ್ಗೆ ಡೆಮೋ ನೀಡಿದ ವಿಡಿಯೋ ಹಂಚಿಕೊಂಡ ಸಂಸ್ಥಾಪಕ ಜೆಫ್ ಬೆಜೋಸ್​​
ಅಮೆಜಾನ್ ಸ್ಥಾಪಕ ಜೆಫ್​ ಬೆಜೋಸ್
TV9 Web
| Edited By: |

Updated on:Jan 06, 2022 | 5:27 PM

Share

ಇಂದು ಅಮೆಜಾನ್​ ಹೆಸರನ್ನು ಕೇಳಿರದ ವ್ಯಕ್ತಿಗಳಿಲ್ಲ. ಆನ್ಲೈನ್ ಶಾಪಿಂಗ್​​ ಪ್ಲಾಟ್​ಫಾರ್ಮ್​ನಲ್ಲಿ ಅಮೇಜಾನ್ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ದಿನಬಳಕೆ ವಸ್ತುಗಳಿಂದ ಹಿಡಿದು​ ಎಲೆಕ್ಟ್ರಾನಿಕ್​ ಗಾಜೆಟ್​ಗಳವರೆಗೂ ಎಲ್ಲವೂ ಆನ್ಲೈನ್​ ಶಾಪಿಂಗ್​ ವೇದಿಕೆ ಅಮೆಜಾನ್​ಲ್ಲಿ ದೊರೆಯುತ್ತದೆ. ಅಮೇಜಾನ್​ ಆರಂಭವಾಗಿದ್ದು 1995ರಲ್ಲಿ. ಆರಂಭದ ದಿನಗಳಲ್ಲಿ  ಅಮೆಜಾನ್​ನಲ್ಲಿ ಕೇವಲ ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಅಮೆಜಾನ್​ ಸಂಸ್ಥಾಪಕ ಜೆಪ್​ ಬೆಜೋಸ್​ 1997ರಲ್ಲಿ ಒಂದು ಡೆಮೋ ವೀಡಿಯೋ ಹಂಚಿಕೊಂಡಿದ್ದರು. ಅದೇ ವೀಡಿಯೋವನ್ನು ಈಗ 25 ವರ್ಷಗಳ ಬಳಿಕ ರೀ ಟ್ವಿಟ್​ ಮಾಡಿದ್ದಾರೆ.

ಸದ್ಯ ಟ್ವಿಟರ್​ನಲ್ಲಿ ವೀಡಿಯೋ ವೈರಲ್​ ಆಗಿದೆ.  ಮುಂದಿನ ದಿನಗಳಲ್ಲಿ ಅಮೆಜಾನ್​ಎಲ್ಲ ಬಗೆಯ ವಸ್ತುಗಳಿಗೆ ಅಂಗಡಿಯಾಗಲಿದೆ ಎಂದು ಬೆಜೋಸ್​ ಹೇಳಿದ್ದರು. ಅದೇ ರೀತಿ ಇಂದು ಅಮೇಜಾನ್​ನಲ್ಲಿ ಸಿಗದ ವಸ್ತುಗಳಿಲ್ಲ ಎಂಬಂತಾಗಿದೆ.  ಜಾನ್ ಎರ್ಲಿಚ್ಮನ್ ಎನ್ನುವ ಪತ್ರಕರ್ತ ವೀಡಿಯೋವನ್ನು ಮೊದಲು ಹಂಚಿಕೊಂಡಿದ್ದು, ನಂತರ ಜೆಫ್​ ಬೆಜೋಸ್​ ರೀಟ್ವೀಟ್​ ಮಾಡಿದ್ದಾರೆ. ಈ ವೀಡಿಯೊವನ್ನು 1997ರಲ್ಲಿ ಅಮೇಜಾನ್​ ವೇರ್​ ಹೌಸ್​ ಸಿಯಾಟಲ್ ನಲ್ಲಿ ಚಿತ್ರೀಕರಣ ಮಾಡಲಾಗಿತ್ತು.

ವೀಡಿಯೋದಲ್ಲಿ ‘ಉತ್ತಮ ಪುಸ್ತಕ ಮಾರಾಟಗಾರರಿಗೆ ಶೇ.30ರಷ್ಟು  ರಿಯಾಯಿತಿ ನೀಡಲಾಗುತ್ತದೆ. ಆದರೆ ಈ ಬಾರಿ ನ್ಯೂಯಾರ್ಕ್​ ಟೈಮ್ಸ್​ನಿಂದ ಪರಿಶೀಲನೆಗೊಂಡ ಪುಸ್ತಕಗಳಿಗೂ ಶೇ.30ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಲಾಗಿದೆ. 25 ವರ್ಷಗಳ ಹಿಂದೆ ಪುಸ್ತಕದ ರಿಯಾಯಿತಿ ಮತ್ತು ಮಾರಾಟದ ಬಗ್ಗೆ  ಮಾಹಿತಿ  ನೀಡುವ ವಿಡಿಯೋ ಇದಾಗಿದೆ.  ಈ ಬಗ್ಗೆ ನೆಟ್ಟಿಗರು ಜೆಫ್​ ಬೆಜೋಸ್​ ಬದಲಾವಣೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ ಕಾಮೆಂಟ್​ ಮಾಡಿದ್ದು, ಇನ್ನೂ ಹಲವರು ಅಮೆಜಾನ್​ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:

Viral Video: 10 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳ ಕಲರವದಿಂದ ತುಂಬಿದ ಒಡಿಶಾದ ಚಿಲಿಕಾ ಸರೋವರ

Published On - 5:14 pm, Thu, 6 January 22

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​