AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್

ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

Viral Video: ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್​​! ವಿಡಿಯೋ ವೈರಲ್
ನ್ಯೂಸ್​ ಓದುವಾಗ ಶಾರ್ಟ್ಸ್​ ಧರಿಸಿ ಕುಳಿತ ನ್ಯೂಸ್​ ಆ್ಯಂಕರ್
TV9 Web
| Edited By: |

Updated on: Jun 07, 2021 | 11:06 AM

Share

ಬೇಸಿಗೆಯ ತಿಂಗಳಿನಲ್ಲಿ ತಾಳಲಾರದಷ್ಟು ಸೆಕೆ. ಫ್ಯಾನ್​​ ಗಾಳಿ ಎಷ್ಟು ಜೋರಾಗಿದ್ದರೂ ಗಾಳಿ ಮಾತ್ರ ತಾಗುವುದೇ ಇಲ್ಲ. ಇಂತಹ ಘೋರಾಕಾರದ ಸೆಕೆಯಲ್ಲಿ ಬಿಬಿಸಿ ನ್ಯೂಸ್​ ಆ್ಯಂಕರ್​ ಓರ್ವರು ಕ್ಯಾಮರಾಕ್ಕೆ ಕಾಣುವಷ್ಟು ಕೋಟ್​ ಶರ್ಟ್​ಅನ್ನು ಶಿಸ್ತಾಗಿ ಧರಿಸಿ. ಸೊಂಟದ ಕೆಳಗೆ ಶಾರ್ಟ್​ ಧರಿಸಿ ಕುಳಿತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಅವರ ಎದುರಿಗೆ ದೊಡ್ಡದಾದ ಮೇಜನ್ನು ಇರಿಸಲಾಗಿದೆ. ಬಿಳಿ ಬಣ್ಣದ ಶರ್ಟ್​ ಹಾಗೂ ಕಪ್ಪು ಬಣ್ಣದ ಕೋಟ್​ ಧರಿಸಿ ಆ್ಯಂಕರ್​ ಕುಳಿತಿದ್ದಾರೆ. ಆದರೂ ಸಹ ಕ್ಯಾಮದಲ್ಲಿ ಅವರು ಶಾರ್ಟ್​ ಧರಿಸಿರುವ ದೃಶ್ಯ ಸೆರೆಯಾಗಿದೆ. ಇಸ್ರೆಲ್​ ಬಗ್ಗೆ ಆ್ಯಂಕರ್​ ಸುದ್ದಿ ಓದುತ್ತಿರುತ್ತಾರೆ. ನ್ಯೂಸ್​ ರೂಮ್​ನ ವಿಶಾಲ ನೋಟವನ್ನು ಸೆರೆ ಹಿಡಿಯಲು ಕ್ಯಾಮರಾವನ್ನು ಪ್ಯಾನ್​ ಮಾಡಲಾಗುತ್ತದೆ. ಈ ವೇಳೆ ಆ್ಯಂಕರ್​ ಶಾರ್ಟ್ಸ್​ ಧರಿಸಿ ಕುಳಿತಿರುವ ದೃಶ್ಯ ಸೆರೆಯಾಗಿದೆ.

ಆನ್​ಲೈನ್​ನಲ್ಲಿ ಹಂಚಿಕೊಳ್ಳುತ್ತಿದ್ದಂತೆಯೇ ವಿಡಿಯೋ ವೈರಲ್​ ಆಗಿದೆ. ಕೆಲವರು ನಗುವ ಇಮೋಜಿಗಳನ್ನು ಕಳುಹಿಸಿ ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು ಬೇಸಿಗಾಲವಾದ್ದರಿಂದ ಆ್ಯಂಕರ್​ ಹೀಗೆ ಮಾಡಿದ್ದಾರೆ ಎಂದು ಅವರ ಪರ ನಿಂತಿದ್ದಾರೆ. ‘ಇದು ಜೂಮ್​ ಮೀಟಿಂಗ್​ ಅಲ್ಲ! ಬಿಬಿಸಿ ನ್ಯೂಸ್​ ಆ್ಯಂಕರ್​ಗೆ ಹೇಳಲು ಯಾರಾದರೂ ಮರೆತಿದ್ದೀರಾ?’ ಎಂದು ಇನ್ನೋರ್ವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ‘ಸುದೀರ್ಘವಾದ ವಿಷಯವನ್ನು ಹೇಳಲು ಹೊರಟಾಗ ಅವರು ಏನು ಧರಿಸಿದ್ದಾರೆ ಎಂಬುದು ಮುಖ್ಯವಲ್ಲ’ ಎಂಬ ಅನಿಸಿಕೆಗಳೂ ಕೇಳಿಬಂದಿವೆ.

ಇದನ್ನೂ ಓದಿ:

Viral Video: ಅಪಹರಿಸಲು ಬಂದ ಕಿಡ್ನಾಪರ್​ಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ​ 11 ವರ್ಷದ ಬಾಲಕಿ!

Viral Video: ಹೈ ಹೀಲ್ಸ್ ಧರಿಸಿ ಫುಟ್​ಬಾಲ್ ಆಡಿದ ಹುಡುಗಿ; ನೆಟ್ಟಿಗರಿಂದ ಅಚ್ಚರಿಯ ರಿಯಾಕ್ಷನ್!

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್