AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

viral video: ಬೆಳಗಿನವರೆಗೂ ಮುಗಿಯದ ಮದುವೆ ಶಾಸ್ತ್ರ: ಮಂಟಪದಲ್ಲೇ ನಿದ್ದೆಗೆ ಜಾರಿದ ವಧು

ಮದುವೆ ಶಾಸ್ತ್ರಗಳು ಸುದೀರ್ಘವಾಗಿ ಬೆಳಗ್ಗೆ 6.30 ವರೆಗೂ ಮದುವೆ ಮುಂದೆವರೆದ ಕಾರಣ ವಧು ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಮದುವೆ ಶಾಸ್ತ್ರಗಳಿಂದ ಸುಸ್ತಾಗಿ ಸೋಫಾದ ಮೇಲೆ ಕುಳಿತು ವಧು ತೂಕಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. 

viral video: ಬೆಳಗಿನವರೆಗೂ ಮುಗಿಯದ ಮದುವೆ ಶಾಸ್ತ್ರ: ಮಂಟಪದಲ್ಲೇ ನಿದ್ದೆಗೆ ಜಾರಿದ ವಧು
ನಿದ್ದೆಗೆ ಜಾರಿದ ವಧು
TV9 Web
| Edited By: |

Updated on:Dec 19, 2021 | 2:29 PM

Share

ಭಾರತೀಯ ಮದುವೆ ಸಮಾರಂಭಗಳೇ ಹಾಗೆ. ವಾರ ಪೂರ್ತಿ ಶಾಸ್ತ್ರಗಳನ್ನು ಪೂರೈಸಿ ಕೊನೆಯ ದಿನ ಮದುವೆ ಮಾಡುತ್ತಾರೆ. ಮೆಹಂದಿ, ಸಂಗೀತ, ಅರಿಶಿನ ಶಾಸ್ತ್ರ ಎಂದು ಶಾಸ್ತ್ರಗಳ ಪಟ್ಟಿ ರಾತ್ರಿಯೂ ಮುಂದುವರೆಯುತ್ತವೆ. ರಾಜ್ಯದಿಂದ ರಾಜ್ಯಕ್ಕೆ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ಉತ್ತರ ಭಾರತದ ಮದುವೆಗಳಿಗೂ ದಕ್ಷಿಣ ಭಾರತದ ಮದುವೆ ಸಂಪ್ರದಾಯಗಳಿಗೂ ಕೊಂಚ ವ್ಯತ್ಯಾಸ ಇರುತ್ತದೆ. ಮುಂಬೈ, ಮಹಾರಾಷ್ಟ್ರಗಳಲ್ಲಿ ರಿಸೆಪ್ಷನ್​ ಶಾಸ್ತ್ರಗಳನ್ನು ರಾತ್ರಿ ವೇಳೆ ಅದ್ದೂರಿಯಾಗಿ ಮಾಡುತ್ತಾರೆ. ವಧುವಿಗೆ ಗ್ರ್ಯಾಂಡ್​ ಡ್ರೆಸ್​ ತೊಡಿಸಿ, ವಧುವರರನ್ನು ವಿಜೃಂಭಣೆಯಿಂದ ಮಂಟಪಕ್ಕೆ ಕರೆತಂದು ಮದುವೆ ಶಾಸ್ತ್ರಗಳನ್ನು ಮಾಡುತ್ತಾರೆ. ಇಂತಹ ಮದುವೆಗಳಲ್ಲಿ ಕಲವೊಂದು ಘಟನೆಗಳು ನೋಡುಗರಿಗೆ ನಗು ತರಿಸುತ್ತದೆ. ಇಲ್ಲೊಂದು ಮದುವೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮದುವೆ ಶಾಸ್ತ್ರಗಳು ಸುದೀರ್ಘವಾಗಿ ಬೆಳಗ್ಗೆ 6.30 ವರೆಗೂ ಮದುವೆ ಮುಂದೆವರೆದ ಕಾರಣ ವಧು ಮಂಟಪದಲ್ಲೇ ನಿದ್ದೆಗೆ ಜಾರಿದ್ದಾಳೆ. ಮದುವೆ ಶಾಸ್ತ್ರಗಳಿಂದ ಸುಸ್ತಾಗಿ ಸೋಫಾದ ಮೇಲೆ ಕುಳಿತು ವಧು ತೂಕಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಈ ಘಟನೆ ಮುಂಬೈನಲ್ಲಿ ನಡೆದಿದೆ. 

ಕೆಂಪು ಮತ್ತು ಕಿತ್ತಳೆ ಬಣ್ಣದ ಸುಂದರ ಉಡುಗೆ ಧರಿಸಿದ್ದ ವಧು ಕುಳಿತಲ್ಲೇ ನಿದ್ದೆಗೆ ಜಾರಿದ್ದಾಳೆ. ರಾತ್ರಿಯಿಂದ ಬೆಳಗಿನವರೆಗೂ ಮದುವೆಯ ಕಾರ್ಯಕ್ರಮಗಳು ಮುಗಿಯದ ಕಾರಣ ವಧು ನಿದ್ದೆ ಮಾಡಿದ್ದಾಳೆ. ಇದರ ವೀಡಿಯೋವನ್ನು ವಧುವಿನ ಸ್ನೇಹಿತರು ಸೆರೆಹಿಡಿದಿದ್ದು, ಸ್ಲೀಪಿಂಗ್​ ವಧು ಎಂದು ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ನೆಟ್ಟಿಗರು ವೀಡಿಯೋ ನೋಡಿ ನಗುವಿನ ಎಮೋಜಿಗಳ ಮೂಲಕ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

viral video: ಗೂಡಿನ ಗೇಟ್​ ತೆರೆದ ತಕ್ಷಣ ಮಾಲೀಕನ ಮೇಲೆ ಎರಗಿ ಮುದ್ದಿಸಿದ ಸಿಂಹ: ಬೆರಗಾದ ನಟ್ಟಿಗರು

ನಾಯಿಗಳ ಮೇಲೆ ಕೋತಿಗಳ ಸೇಡು: ಒಂದೇ ತಿಂಗಳಿನಲ್ಲಿ 250 ನಾಯಿಗಳನ್ನು ಹತ್ಯೆಗೈದ ಕೋತಿಗಳ ಹಿಂಡು

Published On - 2:27 pm, Sun, 19 December 21

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ