AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮಂಟಪದಲ್ಲೇ ಸಿಟ್ಟಿಗೆದ್ದ ಹುಡುಗಿ; ಮದುಮಗನ ಮುಖಕ್ಕೆ ಸ್ವೀಟ್ ಎಸೆದು ಆಕ್ರೋಶ! ವಿಡಿಯೋ ವೈರಲ್

ಈ ವಿಡಿಯೋ ಕಂಡ ನೆಟ್ಟಿಗರು ಸುಮ್ಮನೆ ಉಳಿದಿಲ್ಲ. ವಿವಿಧ ಅಭಿಪ್ರಾಯಗಳ ಕಮೆಂಟ್ ಮಾಡುತ್ತಾ, ವಿಡಿಯೋ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

Viral Video: ಮದುವೆ ಮಂಟಪದಲ್ಲೇ ಸಿಟ್ಟಿಗೆದ್ದ ಹುಡುಗಿ; ಮದುಮಗನ ಮುಖಕ್ಕೆ ಸ್ವೀಟ್ ಎಸೆದು ಆಕ್ರೋಶ! ವಿಡಿಯೋ ವೈರಲ್
ಮದುವೆಯಲ್ಲಿ ಅವಾಂತರ
TV9 Web
| Edited By: |

Updated on: Jun 14, 2021 | 9:12 PM

Share

ಮದುವೆಯ ಅನುಭವ ಒಬ್ಬೊಬ್ಬರಿಗೆ ಒಂದೊಂದು ರೀತಿ. ಒಂದೊಂದು ಮದುವೆಯ ವಿಶೇಷತೆಗಳೂ ಒಂದೊಂದು ರೀತಿ. ಮದುವೆ ಎಂಬ ಕಾರ್ಯಕ್ರಮ ಎಷ್ಟು ಸಂಭ್ರಮ ತರುತ್ತದೋ ಕೆಲವೊಮ್ಮೆ ಅಷ್ಟೇ ಆತಂಕ, ಅವಾಂತರಗಳನ್ನೂ ಸೃಷ್ಟಿ ಮಾಡುತ್ತದೆ. ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂದಂತೆ, ಹಲವು ಬಾರಿ ಮದುವೆ ಸಮಾರಂಭದಲ್ಲಿ ವಧುವಿಗೆ, ವರನಿಗೆ ಅಥವಾ ನೆರೆದ ಸಂಬಂಧಿಕರಿಗೆ ಪೇಚಾಗುವ ಪರಿಸ್ಥಿತಿಯೂ ಎದುರಾಗುತ್ತದೆ.

ಇತ್ತೀಚೆಗೆ ಇಂತಹ ಹಲವು ಪ್ರಕರಣಗಳು ವೈರಲ್ ಆಗಿದ್ದು ನಾವು ಕಂಡಿದ್ದೇವೆ. ಹುಡುಗ ಅಥವಾ ಹುಡುಗಿ ಏನೋ ವಿಚಿತ್ರವಾಗಿ ನಡೆದುಕೊಂಡು ಸುದ್ದಿಯಾಗುತ್ತಾರೆ. ಅಲ್ಲಿನ ವಿಶೇಷವೊಂದು ವೈರಲ್ ಆಗುತ್ತದೆ. ಇಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಮದುಮಗನಿಗೆ ಸಿಹಿ ತಿನ್ನಿಸಲು ಬಂದ ಮದುಮಗಳು ಸಿಟ್ಟಾಗಿ ಕೈಯಲ್ಲಿದ್ದ ಸಿಹಿತಿನಿಸನ್ನು ಹುಡುಗನ ಮುಖಕ್ಕೆ ಎಸೆದಿದ್ದಾಳೆ.

ಈ ವಿಡಿಯೋ ಕಂಡ ನೆಟ್ಟಿಗರು ಸುಮ್ಮನೆ ಉಳಿದಿಲ್ಲ. ವಿವಿಧ ಅಭಿಪ್ರಾಯಗಳ ಕಮೆಂಟ್ ಮಾಡುತ್ತಾ, ವಿಡಿಯೋ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಕಂಡುಬಂದಂತೆ, ಹೊಸದಾಗಿ ಮದುವೆ ಆಗಿರುವ ಹುಡುಗಿ, ಹುಡುಗನಿಗೆ ಸಿಹಿತಿಂಡಿ ತಿನ್ನಿಸಲು ಹೊರಟಿದ್ದಾಳೆ. ಆ ವೇಳೆ, ಮದುಮಗ ಸಿಹಿತಿಂಡಿ ತಿನ್ನಲು ತಡಮಾಡಿದ್ದಾನೆ. ಬಳಿಕ, ಹುಡುಗಿಯ ಕೈ ಸಮೀಪಕ್ಕೆ ಎಳೆದು ತಿನ್ನಲು ಹೊರಟಿದ್ದಾನೆ. ಇದರಿಂದ ಆಕೆ ಸಿಟ್ಟಾಗಿದ್ದಾಳೆ. ಅದರಿಂದ ಆಕೆ ಸಿಹಿತಿಂಡಿಯನ್ನು ಬಲವಾಗಿ ಎಸೆದಿದ್ದಾಳೆ.

ಇದರಿಂದ ಮದುವೆ ವೇದಿಕೆಯಲ್ಲಿ ಇದ್ದ ಜನರು ಶಾಕ್ ಆಗಿದ್ಧಾರೆ. ಆಶ್ವರ್ಯಚಕಿತರಾಗಿ ನೋಡಿದ್ದಾರೆ. ಏನಾಯ್ತು ಎಂದು ಗಲಿಬಿಲಿಗೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಅವರ ನಡುವೆ ಏನಾಗಿರಬಹುದು ಎಂದು ಅಂದಾಜಿನ ಗುಂಡು ಹೊಡೆದು ಚರ್ಚಿಸುತ್ತಿದ್ದಾರೆ.

ವಿವಾಹ ವೇದಿಕೆಯಲ್ಲಿ ಏನಾಯ್ತು? ವಿಡಿಯೋ ನೋಡಿ

ಈ ವಿಡಿಯೋ ಇಲ್ಲಿವರೆಗೆ ಬಹಳಷ್ಟು ಶೇರ್ ಆಗಿದೆ. ಸುಮಾರು 43,000 ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಭಿನ್ನವಿಭಿನ್ನ ಕಮೆಂಟ್​ಗಳು ಕೂಡ ಕೇಳಿಬಂದಿದೆ.

ಇದನ್ನೂ ಓದಿ: Viral Video: ಕಿಕ್ಕಿರಿದು ನಿಂತ ಮೆಟ್ರೋ ರೈಲಿನಲ್ಲಿ ಸೀಟು ಪಡೆಯಲು ಯುವಕನ ಸಕತ್​ ಪ್ಲಾನ್​! ವಿಡಿಯೋ ವೈರಲ್​

Sunny Leone: ಕೇವಲ ಹ್ಯಾಟ್ ಮೂಲಕ ದೇಹ ಮುಚ್ಚಿಕೊಂಡ​ ಸನ್ನಿ ಲಿಯೋನ್​; ವೈರಲ್​ ಆಯ್ತು ನಟಿಯ ಹೊಸ ಫೋಟೋ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ