AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

ಆನೆ ಖುಷಿಯಾಗಿದೆ, ಅದರ ಜೊತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಬಿದ್ದು ಹೊರಳಾಡುತ್ತಿದೆ ವಿಡಿಯೋ ನೋಡಿ.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
ಕೆಸರಿನಲ್ಲಿ ಆಟವಾಡುತ್ತಿದೆ ಆನೆ
TV9 Web
| Updated By: shruti hegde|

Updated on: Jun 14, 2021 | 4:18 PM

Share

ಪ್ರಾಣಿಗಳ ತುಂಟಾಟದ ದೃಶ್ಯಗಳು ನೋಡಲು ಖುಷಿ ಅನಿಸುತ್ತವೆ. ಅದೆಷ್ಟೋ ಪ್ರಾಣಿಗಳು ಸಮಯ ಕಳೆಯುವುದನ್ನು ನೋಡ ಓಡುತ್ತಿದ್ದಂತೆಯೇ ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಅಷ್ಟೊಂದು ಖುಷಿ ನೀಡುತ್ತವೆ ಕೆಲವು ವಿಡಿಯೋಗಳು. ಪ್ರಾಣಿಗಳ ಕೀಟಲೆಯ ದೃಶ್ಯ ಮನಸ್ಸಿಗೆ ಖುಷಿ ನೀಡುವುದಂತು ನಿಜ. ಹಾಗೆಯೇ ಇಲ್ಲೊಂದು ದೈತ್ಯಾಕಾರ ಆನೆ ಇದೆ. ತನ್ನ ಖುಷಿಯನ್ನು ಹೇಗೆ ಆಚರಿಸಿಕೊಳ್ಳುತ್ತಿದೆ ನೋಡಿ. 

ಚಿಕ್ಕ-ಪುಟ್ಟ ಮರಿ ಆನೆಯೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ, ಅವರಲ್ಲಿ ಒಂದು ಚಿಕ್ಕ ಮನಸ್ಸಿರುತ್ತದೆ. ಅವುಗಳೂ ಕುಡಾ ಖುಷಿಯಾದಾಗ ಕುಣಿದಾಡುತ್ತವೆ. ಇಲ್ಲೊಂದು ದೈತ್ಯಾಕಾರದ ಆನೆ ತನ್ನ ಖುಷಿಯನ್ನು ವಿಜೃಂಭಣೆಯಿಂದ ಕೆಸರು ಗುಂಡಿಯಲ್ಲಿ ಆಚರಿಸಿಕೊಳ್ಳುತ್ತಿದೆ. ಕೆಸರು ಗುಂಡಿ ನೋಡಿದ್ದೇ ನೋಡಿದ್ದು ಖುಷಿಯಾಗಿ ಮಣ್ಣಿನೊಡನೆ ಆಟವಾಡುತ್ತಿದೆ. ಆನೆಯ ಆಟ ನೋಡುತ್ತಿದ್ದರೆ ಮನಸ್ಸಿಗೆ ಖುಷಿ ಅನಿಸುತ್ತದೆ.

ಆಗಲೇ ಆನೆ ಖುಷಿಯಲ್ಲಿದೆ, ಜೊತೆ ಜತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಮುದ್ದು ಮನಸ್ಸಿನ ದೈತ್ಯ ಆನೆಯ ಖುಷಿಗೆ ಇಂದು ಮಿತಿಯೇ ಇಲ್ಲ. ಕೆಸರಿನ ಮಣ್ಣಿನಲ್ಲಿ ಬಿದ್ದು-ಎದ್ದು ಹೊರಳಾಡುತ್ತಾ ತನ್ನ ಖುಷಿಯನ್ನು ತೋರ್ಪಡಿಸುತ್ತಿದೆ. ಕಾಲಿನಲ್ಲಿ ಮಣ್ಣನ್ನು ಸೋಕುತ್ತಾ ಚಿಕ್ಕ ಮರಿ ಆನೆಯಂತೆ ಆಟವಾಡುತ್ತಿದೆ. ಇದೀಗ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!