Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

ಆನೆ ಖುಷಿಯಾಗಿದೆ, ಅದರ ಜೊತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಬಿದ್ದು ಹೊರಳಾಡುತ್ತಿದೆ ವಿಡಿಯೋ ನೋಡಿ.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
ಕೆಸರಿನಲ್ಲಿ ಆಟವಾಡುತ್ತಿದೆ ಆನೆ
Follow us
TV9 Web
| Updated By: shruti hegde

Updated on: Jun 14, 2021 | 4:18 PM

ಪ್ರಾಣಿಗಳ ತುಂಟಾಟದ ದೃಶ್ಯಗಳು ನೋಡಲು ಖುಷಿ ಅನಿಸುತ್ತವೆ. ಅದೆಷ್ಟೋ ಪ್ರಾಣಿಗಳು ಸಮಯ ಕಳೆಯುವುದನ್ನು ನೋಡ ಓಡುತ್ತಿದ್ದಂತೆಯೇ ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಅಷ್ಟೊಂದು ಖುಷಿ ನೀಡುತ್ತವೆ ಕೆಲವು ವಿಡಿಯೋಗಳು. ಪ್ರಾಣಿಗಳ ಕೀಟಲೆಯ ದೃಶ್ಯ ಮನಸ್ಸಿಗೆ ಖುಷಿ ನೀಡುವುದಂತು ನಿಜ. ಹಾಗೆಯೇ ಇಲ್ಲೊಂದು ದೈತ್ಯಾಕಾರ ಆನೆ ಇದೆ. ತನ್ನ ಖುಷಿಯನ್ನು ಹೇಗೆ ಆಚರಿಸಿಕೊಳ್ಳುತ್ತಿದೆ ನೋಡಿ. 

ಚಿಕ್ಕ-ಪುಟ್ಟ ಮರಿ ಆನೆಯೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ, ಅವರಲ್ಲಿ ಒಂದು ಚಿಕ್ಕ ಮನಸ್ಸಿರುತ್ತದೆ. ಅವುಗಳೂ ಕುಡಾ ಖುಷಿಯಾದಾಗ ಕುಣಿದಾಡುತ್ತವೆ. ಇಲ್ಲೊಂದು ದೈತ್ಯಾಕಾರದ ಆನೆ ತನ್ನ ಖುಷಿಯನ್ನು ವಿಜೃಂಭಣೆಯಿಂದ ಕೆಸರು ಗುಂಡಿಯಲ್ಲಿ ಆಚರಿಸಿಕೊಳ್ಳುತ್ತಿದೆ. ಕೆಸರು ಗುಂಡಿ ನೋಡಿದ್ದೇ ನೋಡಿದ್ದು ಖುಷಿಯಾಗಿ ಮಣ್ಣಿನೊಡನೆ ಆಟವಾಡುತ್ತಿದೆ. ಆನೆಯ ಆಟ ನೋಡುತ್ತಿದ್ದರೆ ಮನಸ್ಸಿಗೆ ಖುಷಿ ಅನಿಸುತ್ತದೆ.

ಆಗಲೇ ಆನೆ ಖುಷಿಯಲ್ಲಿದೆ, ಜೊತೆ ಜತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಮುದ್ದು ಮನಸ್ಸಿನ ದೈತ್ಯ ಆನೆಯ ಖುಷಿಗೆ ಇಂದು ಮಿತಿಯೇ ಇಲ್ಲ. ಕೆಸರಿನ ಮಣ್ಣಿನಲ್ಲಿ ಬಿದ್ದು-ಎದ್ದು ಹೊರಳಾಡುತ್ತಾ ತನ್ನ ಖುಷಿಯನ್ನು ತೋರ್ಪಡಿಸುತ್ತಿದೆ. ಕಾಲಿನಲ್ಲಿ ಮಣ್ಣನ್ನು ಸೋಕುತ್ತಾ ಚಿಕ್ಕ ಮರಿ ಆನೆಯಂತೆ ಆಟವಾಡುತ್ತಿದೆ. ಇದೀಗ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್