AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

ಆನೆ ಖುಷಿಯಾಗಿದೆ, ಅದರ ಜೊತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಬಿದ್ದು ಹೊರಳಾಡುತ್ತಿದೆ ವಿಡಿಯೋ ನೋಡಿ.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
ಕೆಸರಿನಲ್ಲಿ ಆಟವಾಡುತ್ತಿದೆ ಆನೆ
TV9 Web
| Edited By: |

Updated on: Jun 14, 2021 | 4:18 PM

Share

ಪ್ರಾಣಿಗಳ ತುಂಟಾಟದ ದೃಶ್ಯಗಳು ನೋಡಲು ಖುಷಿ ಅನಿಸುತ್ತವೆ. ಅದೆಷ್ಟೋ ಪ್ರಾಣಿಗಳು ಸಮಯ ಕಳೆಯುವುದನ್ನು ನೋಡ ಓಡುತ್ತಿದ್ದಂತೆಯೇ ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಅಷ್ಟೊಂದು ಖುಷಿ ನೀಡುತ್ತವೆ ಕೆಲವು ವಿಡಿಯೋಗಳು. ಪ್ರಾಣಿಗಳ ಕೀಟಲೆಯ ದೃಶ್ಯ ಮನಸ್ಸಿಗೆ ಖುಷಿ ನೀಡುವುದಂತು ನಿಜ. ಹಾಗೆಯೇ ಇಲ್ಲೊಂದು ದೈತ್ಯಾಕಾರ ಆನೆ ಇದೆ. ತನ್ನ ಖುಷಿಯನ್ನು ಹೇಗೆ ಆಚರಿಸಿಕೊಳ್ಳುತ್ತಿದೆ ನೋಡಿ. 

ಚಿಕ್ಕ-ಪುಟ್ಟ ಮರಿ ಆನೆಯೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ, ಅವರಲ್ಲಿ ಒಂದು ಚಿಕ್ಕ ಮನಸ್ಸಿರುತ್ತದೆ. ಅವುಗಳೂ ಕುಡಾ ಖುಷಿಯಾದಾಗ ಕುಣಿದಾಡುತ್ತವೆ. ಇಲ್ಲೊಂದು ದೈತ್ಯಾಕಾರದ ಆನೆ ತನ್ನ ಖುಷಿಯನ್ನು ವಿಜೃಂಭಣೆಯಿಂದ ಕೆಸರು ಗುಂಡಿಯಲ್ಲಿ ಆಚರಿಸಿಕೊಳ್ಳುತ್ತಿದೆ. ಕೆಸರು ಗುಂಡಿ ನೋಡಿದ್ದೇ ನೋಡಿದ್ದು ಖುಷಿಯಾಗಿ ಮಣ್ಣಿನೊಡನೆ ಆಟವಾಡುತ್ತಿದೆ. ಆನೆಯ ಆಟ ನೋಡುತ್ತಿದ್ದರೆ ಮನಸ್ಸಿಗೆ ಖುಷಿ ಅನಿಸುತ್ತದೆ.

ಆಗಲೇ ಆನೆ ಖುಷಿಯಲ್ಲಿದೆ, ಜೊತೆ ಜತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಮುದ್ದು ಮನಸ್ಸಿನ ದೈತ್ಯ ಆನೆಯ ಖುಷಿಗೆ ಇಂದು ಮಿತಿಯೇ ಇಲ್ಲ. ಕೆಸರಿನ ಮಣ್ಣಿನಲ್ಲಿ ಬಿದ್ದು-ಎದ್ದು ಹೊರಳಾಡುತ್ತಾ ತನ್ನ ಖುಷಿಯನ್ನು ತೋರ್ಪಡಿಸುತ್ತಿದೆ. ಕಾಲಿನಲ್ಲಿ ಮಣ್ಣನ್ನು ಸೋಕುತ್ತಾ ಚಿಕ್ಕ ಮರಿ ಆನೆಯಂತೆ ಆಟವಾಡುತ್ತಿದೆ. ಇದೀಗ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ