AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ

ಆನೆ ಖುಷಿಯಾಗಿದೆ, ಅದರ ಜೊತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಬಿದ್ದು ಹೊರಳಾಡುತ್ತಿದೆ ವಿಡಿಯೋ ನೋಡಿ.

Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
ಕೆಸರಿನಲ್ಲಿ ಆಟವಾಡುತ್ತಿದೆ ಆನೆ
TV9 Web
| Edited By: |

Updated on: Jun 14, 2021 | 4:18 PM

Share

ಪ್ರಾಣಿಗಳ ತುಂಟಾಟದ ದೃಶ್ಯಗಳು ನೋಡಲು ಖುಷಿ ಅನಿಸುತ್ತವೆ. ಅದೆಷ್ಟೋ ಪ್ರಾಣಿಗಳು ಸಮಯ ಕಳೆಯುವುದನ್ನು ನೋಡ ಓಡುತ್ತಿದ್ದಂತೆಯೇ ಸಮಯ ಕಳೆದಿರುವುದು ಗೊತ್ತೇ ಆಗುವುದಿಲ್ಲ. ಅಷ್ಟೊಂದು ಖುಷಿ ನೀಡುತ್ತವೆ ಕೆಲವು ವಿಡಿಯೋಗಳು. ಪ್ರಾಣಿಗಳ ಕೀಟಲೆಯ ದೃಶ್ಯ ಮನಸ್ಸಿಗೆ ಖುಷಿ ನೀಡುವುದಂತು ನಿಜ. ಹಾಗೆಯೇ ಇಲ್ಲೊಂದು ದೈತ್ಯಾಕಾರ ಆನೆ ಇದೆ. ತನ್ನ ಖುಷಿಯನ್ನು ಹೇಗೆ ಆಚರಿಸಿಕೊಳ್ಳುತ್ತಿದೆ ನೋಡಿ. 

ಚಿಕ್ಕ-ಪುಟ್ಟ ಮರಿ ಆನೆಯೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ, ಅವರಲ್ಲಿ ಒಂದು ಚಿಕ್ಕ ಮನಸ್ಸಿರುತ್ತದೆ. ಅವುಗಳೂ ಕುಡಾ ಖುಷಿಯಾದಾಗ ಕುಣಿದಾಡುತ್ತವೆ. ಇಲ್ಲೊಂದು ದೈತ್ಯಾಕಾರದ ಆನೆ ತನ್ನ ಖುಷಿಯನ್ನು ವಿಜೃಂಭಣೆಯಿಂದ ಕೆಸರು ಗುಂಡಿಯಲ್ಲಿ ಆಚರಿಸಿಕೊಳ್ಳುತ್ತಿದೆ. ಕೆಸರು ಗುಂಡಿ ನೋಡಿದ್ದೇ ನೋಡಿದ್ದು ಖುಷಿಯಾಗಿ ಮಣ್ಣಿನೊಡನೆ ಆಟವಾಡುತ್ತಿದೆ. ಆನೆಯ ಆಟ ನೋಡುತ್ತಿದ್ದರೆ ಮನಸ್ಸಿಗೆ ಖುಷಿ ಅನಿಸುತ್ತದೆ.

ಆಗಲೇ ಆನೆ ಖುಷಿಯಲ್ಲಿದೆ, ಜೊತೆ ಜತೆಗೆ ಕೆಸರಿನ ಗುಂಡಿ ಕಾಣಿಸಿ ಬಿಟ್ಟರೆ ಕೇಳಬೇಕೆ? ಮುದ್ದು ಮನಸ್ಸಿನ ದೈತ್ಯ ಆನೆಯ ಖುಷಿಗೆ ಇಂದು ಮಿತಿಯೇ ಇಲ್ಲ. ಕೆಸರಿನ ಮಣ್ಣಿನಲ್ಲಿ ಬಿದ್ದು-ಎದ್ದು ಹೊರಳಾಡುತ್ತಾ ತನ್ನ ಖುಷಿಯನ್ನು ತೋರ್ಪಡಿಸುತ್ತಿದೆ. ಕಾಲಿನಲ್ಲಿ ಮಣ್ಣನ್ನು ಸೋಕುತ್ತಾ ಚಿಕ್ಕ ಮರಿ ಆನೆಯಂತೆ ಆಟವಾಡುತ್ತಿದೆ. ಇದೀಗ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಇದನ್ನೂ ಓದಿ:

Viral Video: ಮದುವೆ ಮನೆಗೆ ಆನೆ ಕರೆತಂದು ಸುಸ್ತಾದ ಮಂದಿ; ವಾಹನ, ಪೆಂಡಾಲ್​​ಗಳನ್ನೆಲ್ಲ ಪುಡಿಪುಡಿ ಮಾಡಿದ ಗಜ

ಕಣ್ಮುಚ್ಚಿದ ಮಾವುತನಿಗೆ ಅತ್ಯಂತ ಗೌರವಯುತ ವಿದಾಯ ನೀಡಿದ ಆನೆ; ಇಲ್ಲಿದೆ ನೋಡಿ ಭಾವುಕ ವಿಡಿಯೋ

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು