AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೂಗಿರೇ ರಂಗನ್ನ ತೂಗೀರೇ ಕೃಷ್ಣನ್ನ ನೋಡೀರೇ ಈ ಬೆಕ್ಕನ್ನ; ನಿಜ ತೂಗತಿದ್ದೀನಿ, ನನ್ನ ನಂಬಿ ಪ್ಲೀಸ್​

Cat : ಕಣ್​ ಯಾಕಿಷ್ಟು ದೊಡ್ಡದು ಅಂತೀದೀರಾ? ಕಂಗಾಲಾಗಿದೀನಿ. ಹಗಲೂ ರಾತ್ರಿ ಮಗುವನ್ನು ನೋಡ್ಕೊಂಡು. ಎಂಥಾ ನಿಷ್ಕರುಣಿಗಳು ನೀವು, ಒಮ್ಮೆಯಾದರೂ ನನ್ನ ಮುದ್ದು ಮಾಡಬೇಕು ಅನ್ನಿಸ್ತಿಲ್ವಾ?

ತೂಗಿರೇ ರಂಗನ್ನ ತೂಗೀರೇ ಕೃಷ್ಣನ್ನ ನೋಡೀರೇ ಈ ಬೆಕ್ಕನ್ನ; ನಿಜ ತೂಗತಿದ್ದೀನಿ, ನನ್ನ ನಂಬಿ ಪ್ಲೀಸ್​
ನಿಜವಾಗಲೂ ನಾನು ತೂಗ್ತಿದೀನಿ ನನ್ನ ನಂಬಿ!
TV9 Web
| Edited By: |

Updated on: Nov 25, 2022 | 2:44 PM

Share

Viral Video : ನಾನು ಸೊಕ್ಕಿನ ಮುದ್ದು ಇರಬಹುದು, ಕಣ್ಣು ತೆಗೆದೇ ಹಾಲು ಕುಡಿಯೋ ಭಂಡಜೀವ ಇರಬಹುದು, ದಿನಕ್ಕೆ ಇಪ್ಪತ್ತು ತಾಸು ಗಡದ್ದಾಗಿ ನಿದ್ದೆ ಹೊಡಿಯೋವನೇ ಇರಬಹುದು. ಆದರೆ ನನಗೂ ಸ್ವಲ್ಪ ಜವಾಬ್ದಾರಿ ಅನ್ನೋದು ಇದೆ. ನಮ್ಮ ಅಮ್ಮ ಸ್ನಾನ ಮಾಡೋದಕ್ಕೆ ಹೋಗಿದಾಳೆ. ಮಗೂನ್ನ ಸ್ವಲ್ಪ ತೂಗು ಅಂದಿದಾಳೆ. ಹಾಗಾಗಿ ನಾನು ಬಿಟ್ಟೂಬಿಡದೇ ತೂಗ್ತಾ ಇದೀನಿ. ಆದರೆ ನೀವೆಲ್ಲ ತಲೆಗೊಂದೊಂದು ಮಾತಾಡ್ತಿದೀರಿ. ಪ್ರೀತಿ ಇದ್ದಲ್ಲಿ ಜವಾಬ್ದಾರಿ ಇರತ್ತೆ ಅದು ಗೊತ್ತಾ ನಿಮಗೆ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಸುಮ್ನಿರಪ್ಪಾ ನಿನ್ನ ಉಗುರು ಆ ಬೆಲ್ಟ್​ನಲ್ಲಿ ಸಿಕ್ಕಾಕ್ಕೊಂಡಿದೆ ಎಂದು ಕೆಲವರು ನಗುತ್ತಿದ್ದಾರೆ. ಓಹ್ ಬೇಬಿ ಸಿಟರ್ ಕ್ಯಾಟ್​ ಎಂದು ಕೆಲವರು ಹೊಗಳ್ತಿದಾರೆ. ಬಾಣಂತನ ಮಾಡ್ತಿದೆ ಈ ಬೆಕ್ಕು ಎಂದಿದ್ದಾರೆ ಮತ್ತಷ್ಟು ಜನ. ನಮ್ಮ ಮನೆಯ ಮಗುವಿಗೆ ನೀನೇ ಬೇಬಿ ಸಿಟರ್, ಅಲ್ಲಿಂದ ಬೇಗ ನಮ್ಮನೆಗೆ ಬಂದುಬಿಡು ಎಂದಿದ್ದಾರೆ ಯಾರೋ ಒಬ್ಬರು.

ಯಾರ್ಯಾರೂ ಏನೇನು ಅಂತೀರೋ ಅನ್ರಿ. ನಾನಂತೂ ನನ್ನ ಕೆಲಸ ಮಾಡ್ತೀನಿ. ಅಲ್ಲಾ ನಿಮಗೆ ಸ್ವಲ್ಪನೂ ಕರುಣೆನೇ ಇಲ್ಲವಾ? ನನಗೂ ಹೀಗೆ ಹಗಲು ರಾತ್ರಿ ಮಗುವನ್ನು ನೋಡಿಕೊಂಡು ಸುಸ್ತು, ಬೇಜಾರು ಆಗಿರತ್ತೆ. ಸ್ವಲ್ಪ ಆಚೆ ಕರೆದುಕೊಂಡು ಹೋಗಬೇಕು ಅನ್ಸಲ್ವಾ ನಿಮಗೆ? ಎರಡೂವರೆ ಲಕ್ಷ ಜನರು ಈ ವಿಡಿಯೋ ಇಷ್ಟಪಟ್ಟಿದೀರಿ ಮತ್ತೆ.

ಮತ್ತೆ ಯಾಕೆ ಅಷ್ಟು ದೊಡ್ಡದೊಡ್ಡ ಕಣ್ಣು ಬಿಟ್ಟಿದೀಯಾ ಅಂತ ಬೇರೆ ಕೇಳ್ತಿದೀರಿ. ಕಂಗಾಲಾಗಿದೀನಿ! ಅರ್ಥ ಆಯ್ತಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ