AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ

Traffic Police : ಪಾಪ, ಕೀಲುಗೊಂಬೆಗಳಂತಾಡುತ್ತ ಇಡೀ ದಿನ ಇವರು ಹೀಗೆ ರಸ್ತೆಯಲ್ಲಿರಬೇಕು. ‘ನಿನಗೆ ನೀನೇ ಗೆಳೆಯ’ ಎನ್ನುವುದು ಈ ಸಂಚಾರಿ ಪೊಲೀಸರಿಗೆ ಅರ್ಥವಾಗಿದೆ. ಇವರು​ ವೃತ್ತಿಪರ ಗಾಯಕರಂತೆ ತೋರುತ್ತಾರೆ. ನೋಡಿ ಈ ವಿಡಿಯೋ.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ
Chandigarh cop sings song inspired by Daler Mehndi about no parking
TV9 Web
| Edited By: |

Updated on: Oct 26, 2022 | 11:55 AM

Share

Viral Video : ಯಾಂತ್ರಿಕವಾಗಿ ಬದುಕುವುದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಎಷ್ಟೋ ಸಲ ಖಿನ್ನತೆಗೆ ಜಾರುತ್ತೇವೆ. ಆದರೆ ಮನುಷ್ಯ ಮೂಲತಃ ಸೃಜನಶೀಲಜೀವಿ. ತನ್ನ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳಲು ಅವನಲ್ಲಿಯೇ ಸಾಕಷ್ಟು ಉಪಾಯಗಳುಂಟು. ಆ ಉಪಾಯಗಳಲ್ಲಿ ಕಲೆಯೂ ಒಂದು. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಗಗನ್ ಖುರಾನಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಂಡೀಘಡದ ರಸ್ತೆಬದಿ ನಿಂತು ಹಾಡುತ್ತಿರುವ ಈ ಸಂಚಾರಿ ಪೊಲೀಸರ ಉತ್ಸಾಹವನ್ನು ನೋಡಿ ಮತ್ತು ಅವರ ಹಾಡನ್ನು ಕೇಳಿ.

ಗಾಯಕ ದಲೇರ್ ಮೆಹಂದಿಯ ಬೋಲೋ ತಾರಾರಾರಾ ಹಾಡು ನೆನಪಾಯಿತಾ? 23 ವರ್ಷಗಳಿಂದಲೂ ಈ ಹಾಡನ್ನು ಇನ್ನೂ ಜನ ಆನಂದಿಸುತ್ತಿದ್ದಾರೆ, ಹಾಗಿದೆ ಈ ಟ್ಯೂನ್​. ಚಂಡೀಗಢದ ಈ ಸಂಚಾರಿ ಪೊಲೀಸ್​ ಮೈಕ್​ ಹಿಡಿದುಕೊಂಡು ಸಂಚಾರಿ ನಿಯಮ ಪಾಲಿಸಲು ಈ ಹಾಡಿನ ಮೂಲಕ ಸಲಹೆಗಳನ್ನು ಕೊಡುತ್ತಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿರುವ ಆರ್ಕೆಸ್ಟ್ರಾದಂತೆ ಗೋಚರಿಸುತ್ತದೆ ಈ ದೃಶ್ಯ. ಪಾರ್ಕಿಂಗ್​ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಸಂದೇಶವನ್ನು ಈ ಹಾಡು ನೀಡುತ್ತಿದೆ. ಈ ವಿಡಿಯೋ ಅನ್ನು ಈತನಕ 1,50,000 ಜನರು ನೋಡಿದ್ದಾರೆ ಮತ್ತು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು