AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ

Traffic Police : ಪಾಪ, ಕೀಲುಗೊಂಬೆಗಳಂತಾಡುತ್ತ ಇಡೀ ದಿನ ಇವರು ಹೀಗೆ ರಸ್ತೆಯಲ್ಲಿರಬೇಕು. ‘ನಿನಗೆ ನೀನೇ ಗೆಳೆಯ’ ಎನ್ನುವುದು ಈ ಸಂಚಾರಿ ಪೊಲೀಸರಿಗೆ ಅರ್ಥವಾಗಿದೆ. ಇವರು​ ವೃತ್ತಿಪರ ಗಾಯಕರಂತೆ ತೋರುತ್ತಾರೆ. ನೋಡಿ ಈ ವಿಡಿಯೋ.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ
Chandigarh cop sings song inspired by Daler Mehndi about no parking
TV9 Web
| Edited By: |

Updated on: Oct 26, 2022 | 11:55 AM

Share

Viral Video : ಯಾಂತ್ರಿಕವಾಗಿ ಬದುಕುವುದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಎಷ್ಟೋ ಸಲ ಖಿನ್ನತೆಗೆ ಜಾರುತ್ತೇವೆ. ಆದರೆ ಮನುಷ್ಯ ಮೂಲತಃ ಸೃಜನಶೀಲಜೀವಿ. ತನ್ನ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳಲು ಅವನಲ್ಲಿಯೇ ಸಾಕಷ್ಟು ಉಪಾಯಗಳುಂಟು. ಆ ಉಪಾಯಗಳಲ್ಲಿ ಕಲೆಯೂ ಒಂದು. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಗಗನ್ ಖುರಾನಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಂಡೀಘಡದ ರಸ್ತೆಬದಿ ನಿಂತು ಹಾಡುತ್ತಿರುವ ಈ ಸಂಚಾರಿ ಪೊಲೀಸರ ಉತ್ಸಾಹವನ್ನು ನೋಡಿ ಮತ್ತು ಅವರ ಹಾಡನ್ನು ಕೇಳಿ.

ಗಾಯಕ ದಲೇರ್ ಮೆಹಂದಿಯ ಬೋಲೋ ತಾರಾರಾರಾ ಹಾಡು ನೆನಪಾಯಿತಾ? 23 ವರ್ಷಗಳಿಂದಲೂ ಈ ಹಾಡನ್ನು ಇನ್ನೂ ಜನ ಆನಂದಿಸುತ್ತಿದ್ದಾರೆ, ಹಾಗಿದೆ ಈ ಟ್ಯೂನ್​. ಚಂಡೀಗಢದ ಈ ಸಂಚಾರಿ ಪೊಲೀಸ್​ ಮೈಕ್​ ಹಿಡಿದುಕೊಂಡು ಸಂಚಾರಿ ನಿಯಮ ಪಾಲಿಸಲು ಈ ಹಾಡಿನ ಮೂಲಕ ಸಲಹೆಗಳನ್ನು ಕೊಡುತ್ತಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿರುವ ಆರ್ಕೆಸ್ಟ್ರಾದಂತೆ ಗೋಚರಿಸುತ್ತದೆ ಈ ದೃಶ್ಯ. ಪಾರ್ಕಿಂಗ್​ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಸಂದೇಶವನ್ನು ಈ ಹಾಡು ನೀಡುತ್ತಿದೆ. ಈ ವಿಡಿಯೋ ಅನ್ನು ಈತನಕ 1,50,000 ಜನರು ನೋಡಿದ್ದಾರೆ ಮತ್ತು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ