AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ

Traffic Police : ಪಾಪ, ಕೀಲುಗೊಂಬೆಗಳಂತಾಡುತ್ತ ಇಡೀ ದಿನ ಇವರು ಹೀಗೆ ರಸ್ತೆಯಲ್ಲಿರಬೇಕು. ‘ನಿನಗೆ ನೀನೇ ಗೆಳೆಯ’ ಎನ್ನುವುದು ಈ ಸಂಚಾರಿ ಪೊಲೀಸರಿಗೆ ಅರ್ಥವಾಗಿದೆ. ಇವರು​ ವೃತ್ತಿಪರ ಗಾಯಕರಂತೆ ತೋರುತ್ತಾರೆ. ನೋಡಿ ಈ ವಿಡಿಯೋ.

ನೋ ಪಾರ್ಕಿಂಗ್​; ದಲೇರ್​ ಮೆಹಂದಿಯನ್ನು ಆವಾಹಿಸಿಕೊಳ್ಳುವ ಈ ಸಂಚಾರಿ ಪೊಲೀಸ್​ ವಿಡಿಯೋ
Chandigarh cop sings song inspired by Daler Mehndi about no parking
TV9 Web
| Edited By: ಶ್ರೀದೇವಿ ಕಳಸದ|

Updated on: Oct 26, 2022 | 11:55 AM

Share

Viral Video : ಯಾಂತ್ರಿಕವಾಗಿ ಬದುಕುವುದರಿಂದ ಜೀವನದಲ್ಲಿ ಜಿಗುಪ್ಸೆ ಉಂಟಾಗಿ ಎಷ್ಟೋ ಸಲ ಖಿನ್ನತೆಗೆ ಜಾರುತ್ತೇವೆ. ಆದರೆ ಮನುಷ್ಯ ಮೂಲತಃ ಸೃಜನಶೀಲಜೀವಿ. ತನ್ನ ಮನಸ್ಸನ್ನು ಆಹ್ಲಾದವಾಗಿರಿಸಿಕೊಳ್ಳಲು ಅವನಲ್ಲಿಯೇ ಸಾಕಷ್ಟು ಉಪಾಯಗಳುಂಟು. ಆ ಉಪಾಯಗಳಲ್ಲಿ ಕಲೆಯೂ ಒಂದು. ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ. ಗಗನ್ ಖುರಾನಾ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚಂಡೀಘಡದ ರಸ್ತೆಬದಿ ನಿಂತು ಹಾಡುತ್ತಿರುವ ಈ ಸಂಚಾರಿ ಪೊಲೀಸರ ಉತ್ಸಾಹವನ್ನು ನೋಡಿ ಮತ್ತು ಅವರ ಹಾಡನ್ನು ಕೇಳಿ.

ಗಾಯಕ ದಲೇರ್ ಮೆಹಂದಿಯ ಬೋಲೋ ತಾರಾರಾರಾ ಹಾಡು ನೆನಪಾಯಿತಾ? 23 ವರ್ಷಗಳಿಂದಲೂ ಈ ಹಾಡನ್ನು ಇನ್ನೂ ಜನ ಆನಂದಿಸುತ್ತಿದ್ದಾರೆ, ಹಾಗಿದೆ ಈ ಟ್ಯೂನ್​. ಚಂಡೀಗಢದ ಈ ಸಂಚಾರಿ ಪೊಲೀಸ್​ ಮೈಕ್​ ಹಿಡಿದುಕೊಂಡು ಸಂಚಾರಿ ನಿಯಮ ಪಾಲಿಸಲು ಈ ಹಾಡಿನ ಮೂಲಕ ಸಲಹೆಗಳನ್ನು ಕೊಡುತ್ತಿದ್ದಾರೆ. ರಸ್ತೆಯಲ್ಲಿ ನಡೆಯುತ್ತಿರುವ ಆರ್ಕೆಸ್ಟ್ರಾದಂತೆ ಗೋಚರಿಸುತ್ತದೆ ಈ ದೃಶ್ಯ. ಪಾರ್ಕಿಂಗ್​ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು ಎನ್ನುವ ಸಂದೇಶವನ್ನು ಈ ಹಾಡು ನೀಡುತ್ತಿದೆ. ಈ ವಿಡಿಯೋ ಅನ್ನು ಈತನಕ 1,50,000 ಜನರು ನೋಡಿದ್ದಾರೆ ಮತ್ತು ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡುತ್ತಿದ್ದಂತೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್