AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ಕೊಟ್ಟ ತಾಯಿ, ಮಗಳ ಪರದಾಟ ನೋಡಿ

ಮೊದಲೆಲ್ಲಾ ಪೋಷಕರು ಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನು ವಹಿಸಿ ಕೆಲಸ ಕಲಿಸುತ್ತಿದ್ದರು. ಗಂಡಸರು ಹೊರಗೆ ಹೋಗಿ ದುಡಿದುಕೊಂಡು ಬರಬೇಕು ಹೆಣ್ಣುಮಕ್ಕಳು ಮನೆಯನ್ನು ನಿಭಾಯಿಸಬೇಕು ಎನ್ನುವ ಮನಸ್ಥಿತಿ ಇತ್ತು. ಹಾಗಾಗಿ ಹೆಣ್ಣುಮಕ್ಕಳಿಗೆ ಚಿಕ್ಕವಿರುವಾಗಲೇ ಅಡುಗೆ, ಮನೆಯ ಕೆಲಸಗಳನ್ನು ಹೇಳಿಕೊಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಕೂಡ ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುವಂತೆ ದುಡಿಯುತ್ತಿದ್ದಾರೆ. ಅವರಷ್ಟೇ ಓದಿನಲ್ಲಿ ಕೂಡ ಮುಂದಿದ್ದಾರೆ. ಹೀಗಾಗಿ ಪೋಷಕರು ಮಕ್ಕಳಿಗೆ ಕೆಲಸ ಹೇಳಲು ಹೋಗುವುದಿಲ್ಲ ತನ್ನ ಕೈಲಾದಷ್ಟು ಕೆಲಸ ಮಾಡಿ ಮುದ್ದಿನಿಂದ ಸಾಕುತ್ತಿದ್ದಾರೆ.

ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ಕೊಟ್ಟ ತಾಯಿ, ಮಗಳ ಪರದಾಟ ನೋಡಿ
ಕುಕ್ಕರ್
ನಯನಾ ರಾಜೀವ್
|

Updated on:Dec 21, 2024 | 12:52 PM

Share

ಹಿಂದಿನ ಕಾಲದಲ್ಲಿ ಪೋಷಕರು ಮಕ್ಕಳಿಗೆ ಮನೆಯ ಜವಾಬ್ದಾರಿಗಳನ್ನು ವಹಿಸಿ ಕೆಲಸ ಕಲಿಸುತ್ತಿದ್ದರು. ಗಂಡಸರು ಹೊರಗೆ ಹೋಗಿ ದುಡಿದುಕೊಂಡು ಬರಬೇಕು ಹೆಣ್ಣುಮಕ್ಕಳು ಮನೆಯನ್ನು ನಿಭಾಯಿಸಬೇಕು ಎನ್ನುವ ಮನಸ್ಥಿತಿ ಇತ್ತು. ಹಾಗಾಗಿ ಹೆಣ್ಣುಮಕ್ಕಳಿಗೆ ಚಿಕ್ಕವಿರುವಾಗಲೇ ಅಡುಗೆ, ಮನೆಯ ಕೆಲಸಗಳನ್ನು ಹೇಳಿಕೊಡುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ ಹೆಣ್ಣುಮಕ್ಕಳು ಕೂಡ ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂಬುವಂತೆ ದುಡಿಯುತ್ತಿದ್ದಾರೆ. ಅವರಷ್ಟೇ ಓದಿನಲ್ಲಿ ಕೂಡ ಮುಂದಿದ್ದಾರೆ. ಹೀಗಾಗಿ ಪೋಷಕರು ಮಕ್ಕಳಿಗೆ ಕೆಲಸ ಹೇಳಲು ಹೋಗುವುದಿಲ್ಲ ತನ್ನ ಕೈಲಾದಷ್ಟು ಕೆಲಸ ಮಾಡಿ ಮುದ್ದಿನಿಂದ ಸಾಕುತ್ತಿದ್ದಾರೆ.

ಅಪರ್ಣಾ ಸಿಂಗ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. 1997 ರಿಂದ 2012ರ ನಡುವೆ ಹುಟ್ಟಿದ ಮಕ್ಕಳಿಗೆ ಯಾವ ಕೆಲಸವೂ ಸರಿಯಾಗಿ ಬರುವುದಿಲ್ಲ ಎಂದು ಅಪರ್ಣಾರ ನಂಬಿಕೆ. ಹಾಗಾಗಿ ಮಗಳಿಗೆ ಕುಕ್ಕರ್​ನ ಮುಚ್ಚುಳ ಹಾಕುವ ಚಾಲೆಂಜ್ ನೀಡಿದ್ದರು. ಆ ಕುಕ್ಕರ್​ನ ಮುಚ್ಚುಳ ನೇರವಾಗಿರಲಿಲ್ಲ, ಓರೆಯಾಗಿ ಮಾಡಿ ಹಾಕಬೇಕಾಗಿತ್ತು.

ಮತ್ತಷ್ಟು ಓದಿ:ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್​​​ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್‌

ಆದರೆ ಅವರ ಮಗಳು ಎಷ್ಟೇ ಕಷ್ಟ ಪಟ್ಟರೂ ಕೊನೆಯವರೆಗೂ ಮುಚ್ಚುಳ ಹಾಕಲು ಬರಲೇ ಇಲ್ಲ. ಬಳಿಕ ಮಗಳ ಕಷ್ಟ ನೋಡಿ ತಾಯಿಯೇ ಹೇಳಿಕೊಟ್ಟಿದ್ದಾರೆ. ಈ ವಿಡಿಯೋವನ್ನು 24 ಜನರು ವೀಕ್ಷಿಸಿದ್ದಾರೆ, ಸಾಕಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ತಮಗೂ ಗೊತ್ತರಲಿಲ್ಲ ಎಂದು ಕೆಲವರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:52 pm, Sat, 21 December 24

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ