AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಹಳ ಚೆಂದ ಮೇಕಪ್​ ಮಾಡಿದ್ದೀಯಾ’ ಕಲಾವಿದೆಗೆ ಮುದ್ದಿಸಿದ ಅಜ್ಜಿಯ ವಿಡಿಯೋ ವೈರಲ್

Make up : ಈ ಅಜ್ಜಿಯ ಜೀವನೋತ್ಸಾಹ ನೋಡಿ. ಯಾರದೋ ಮದುವೆಗೆ ತಯಾರಾಗಿ ಹೊರಟಿದ್ದಾರೆ. ಅದಕ್ಕೂ ಮುನ್ನ ಮೇಕಪ್​ ಮಾಡಿಸಿಕೊಂಡಿದ್ದಾರೆ. ಭಲೇ ಖುಷಿಯಾಗಿದ್ದಾರೆ ತಮ್ಮನ್ನು ತಾವು ಕನ್ನಡಿಯಲ್ಲಿ ನೋಡಿಕೊಂಡು.

‘ಬಹಳ ಚೆಂದ ಮೇಕಪ್​ ಮಾಡಿದ್ದೀಯಾ’ ಕಲಾವಿದೆಗೆ ಮುದ್ದಿಸಿದ ಅಜ್ಜಿಯ ವಿಡಿಯೋ ವೈರಲ್
desi Nani with makeup artist
TV9 Web
| Edited By: ಶ್ರೀದೇವಿ ಕಳಸದ|

Updated on: Nov 19, 2022 | 6:11 PM

Share

Viral Video : ಯಾರಿಗೇ ಆಗಲಿ ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಸಹಜವಲ್ಲವೆ? ಅಂತರಂಗವೇ ಬಹಿರಂಗದ ಪ್ರತಿಫಲನ ಎನ್ನುತ್ತೇವೆ. ನಿಜ ಅದೇ ಮಹತ್ವದ್ದು. ಆ ಅಂತರಂಗ ಶುದ್ಧಿಯಾಗಿದ್ದಾಗಲೇ ಪರರ ಶ್ರದ್ಧೆ, ಶ್ರಮವನ್ನು ಮೆಚ್ಚುವಂಥ ಔದಾರ್ಯ ಹೊಮ್ಮುತ್ತದೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ಈತನಕ 1.7 ಮಿಲಿಯನ್ ಜನ ನೋಡಿದ್ದಾರೆ. ಈ ವಯಸ್ಸಾದ ಅಜ್ಜಿಗೆ ಮೇಕಅಪ್​ ಆರ್ಟಿಸ್ಟ್​ ಮೇಕಪ್ ಮಾಡುತ್ತಾರೆ. ಖುಷಿಗೊಂಡ ಅಜ್ಜಿ ಆರ್ಟಿಸ್ಟ್​ಗೆ ಮುದ್ದಿಸುತ್ತಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಅಜ್ಜಿ ತನ್ನಿಷ್ಟದಂತೆ ಅಲಂಕರಿಸಿಕೊಂಡು ಯಾವುದೋ ಪಾರ್ಟಿ ಅಥವಾ ಮದುವೆಗೆ ತಯಾರಾಗಿ ಹೊರಟಿರುವಂತೆ ಕಾಣುತ್ತಿದೆ. ಅದಕ್ಕೂ ಮುನ್ನ ಹೀಗೆ ಮೇಕಪ್​ ಮಾಡಿಸಿಕೊಳ್ಳಬೇಕು ಎನ್ನಿಸಿದೆ. ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡ ಅಜ್ಜಿಗೆ ಭಲೇ ಖುಷಿಯಾಗಿದೆ. ಆರ್ಟಿಸ್ಟ್​ನ ಕೆನ್ನೆ ಹಿಡಿದು ಮುದ್ದಿಸಿಯೇ ಬಿಟ್ಟಿದ್ಧಾರೆ! ಮೇಕಪ್​ ಆರ್ಟಿಸ್ಟ್​ ಜಾಸ್ಮೀನ್​ ಕೌರ್ ಇವರಿಗೆ ಸಹಾಯ ಮಾಡಿದ್ಧಾರೆ. ನಂತರ ಜಾಸ್ಮೀನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಅಜ್ಜಿಯ ಜೀವನೋತ್ಸಾಹವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ. ನನಗೂ ಇಂಥ ಮುದ್ದಾದ ಲವಲವಿಕೆಯ ಅಜ್ಜಿ ಇರಬೇಕಿತ್ತು ಅನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಈ ವಯಸ್ಸಿನಲ್ಲಿಯೂ ಅಷ್ಟು ಮಜಬೂತಾದ ಲೆಹೆಂಗಾ ತೊಟ್ಟಿರುವುದು ನೋಡಿ ಎಂದಿದ್ದಾರೆ ಕೆಲವರು. ಹೀಗಿರಬೇಕು ಅಜ್ಜಿ ಎಂದರೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’