AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠಾಣ್​ ಸಿನೆಮಾದ ಹಾಡಿಗೆ ಈ ಹಿರಿಯ ಮಹಿಳೆ ಹೆಜ್ಜೆ ಹಾಕಿದ್ದಕ್ಕೆ ನೆಟ್ಟಿಗರು ಫಿದಾ

Pathaan : ಈ ವಯಸ್ಸಿನಲ್ಲಿಯೂ ನೀವು ಈ ಪೀಳಿಗೆಯ ಹಾಡಿಗೆ ಉತ್ಸಾಹದಿಂದ ಮತ್ತು ದೀಪಿಕಾ, ಶಾರುಖ್​ ಹಾಕಿದ ಪಟ್ಟುಗಳನ್ನೇ ಅನುಕರಿಸಿದ್ದೀರಲ್ಲ, ಇದು ಅದ್ಭುತ! ಈ ಶಕ್ತಿ ನಿಮ್ಮಲ್ಲಿ ಹೀಗೇ ಇರಲಿ ಎನ್ನುತ್ತಿದ್ದಾರೆ ನೆಟ್ಟಿಗರು.

ಪಠಾಣ್​ ಸಿನೆಮಾದ ಹಾಡಿಗೆ ಈ ಹಿರಿಯ ಮಹಿಳೆ ಹೆಜ್ಜೆ ಹಾಕಿದ್ದಕ್ಕೆ ನೆಟ್ಟಿಗರು ಫಿದಾ
ಪಠಾಣ್​ ಸಿನೆಮಾದ ಹಾಡಿಗೆ ಹೆಜ್ಜೆ ಹಾಕುತ್ತಿರುವ ಹಿರಿಯ ಮಹಿಳೆ
TV9 Web
| Edited By: |

Updated on: Dec 30, 2022 | 5:01 PM

Share

Viral Video : ಈಗೇನಿದ್ದರೂ ಪಠಾಣ್​ ಸಿನೆಮಾದ ರಂಗ್​. ಸಾಮಾಜಿಕ ಜಾಲತಾಣದಲ್ಲಿ ಈ ಸಿನೆಮಾದ ಹಾಡುಗಳಿಗೆ ಜಗತ್ತಿನಾದ್ಯಂತ ಜನ ರೀಲ್ಸ್ ಮಾಡಿ ಅಪ್​ಲೋಡ್ ಮಾಡುತ್ತಿದ್ದಾರೆ. ಶಾರುಖ್​ಖಾನ್​, ದೀಪಿಕಾ ಪಡುಕೋಣೆ ನಟಿಸಿದ ಈ ಸಿನೆಮಾದ ಝೂಮ್​ ಜೋ ಟೈಟಲ್​ ಟ್ರ್ಯಾಕ್​ಗೆ ಹಿರಿಯ ಮಹಿಳೆಯೊಬ್ಬರ ಹೆಜ್ಜೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ಅನ್ನು ಈಗಾಗಲೇ ಲಕ್ಷಗಟ್ಟಲೆ ಜನ ನೋಡಿದ್ದಾರೆ. ಸುಮಾರು 50,000 ಜನರು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Saj khan (@saj.khan.2310)

ಡಿಸೆಂಬರ್ 22 ರಂದು ಪಠಾಣ್​ ಸಿನೆಮಾದ ಝೂಮೇ ಜೋ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ರಾಗ ಸಂಯೋಜಿಸಿದ್ದು ವಿಶಾಲ್ ಮತ್ತು ಶೇಖರ್. ಇದರ ಸಾಹಿತ್ಯ ಕುಮಾರ್. ಹಾಡಿದವರು ಅರಿಜಿತ್ ಸಿಂಗ್, ಸುಕೃತಿ ಕಾಕರ್, ವಿಶಾಲ್ ಮತ್ತು ಶೇಖರ್.

ಇದೀಗ ಈ ಮಹಿಳೆಯ ನೃತ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಚಳಿಯಲ್ಲಿ ಅವರು ಈ ಹಾಡಿಗೆ ಅತ್ಯುತ್ಸಾಹದಿಂದ ಹೆಜ್ಜೆ ಹಾಕುವುದನ್ನು ನೋಡಿ ಅಚ್ಚರಿಗೆ ಒಳಗಾಗುತ್ತಿದ್ದಾರೆ. ದೀಪಿಕಾ ಮತ್ತು ಶಾರುಖ್​ಖಾನ್​ ವರ ಹೆಜ್ಜೆಗಳನ್ನು ಸರಿಯಾಗಿ ಅನುಕರಿಸಿದ್ದೀರಿ ಎಂದಿದ್ಧಾರೆ ಒಬ್ಬರು. ಈ ವಯಸ್ಸಿನವರು ಇಂಥ ಹಾಡುಗಳಿಗೆ ನರ್ತಿಸುವುದು ಅಪರೂಪ. ಇವರಲ್ಲಿರುವ ಶಕ್ತಿ ಹೀಗೇ ಇರಲಿ ದೇವರೇ ಎಂದು ಮತ್ತೊಬ್ಬರು ಪ್ರತಿಕ್ರಿಯಸಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್