Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು
ಸಮೋಸಕ್ಕೆ ಜಾಮೂನು ಸೇರಿಸಿದ ಫುಡ್​ ಬ್ಲಾಗರ್​
Follow us
TV9 Web
| Updated By: Pavitra Bhat Jigalemane

Updated on: Dec 28, 2021 | 3:01 PM

ಹೊಸ ಹೊಸ ರೀತಿಯ ಆಹಾರಗಳನ್ನು ಟೇಸ್ಟ್​ ಮಾಡುವ ಮೂಲಕ ಈಗಾಗಲೆ ಹಲವು ಫುಡ್​ ಬ್ಲಾಗರ್​ಗಳ ವೀಡಿಯೋ ಶಅಂಅಝೀಖ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಹಿಂದೆ ಮಿರಿಂಡಾ ಗೋಲಗಪ್ಪಾ, ಸೇಬುಹಣ್ಣಿನ ಪ್ರೈ ಸೇರಿದಂತೆ ಹಲವು ರೀತಿಯ ರುಚಿಗಳನ್ನು ನೆಟ್ಟಿಗರು ನೋಡಿದ್ದಾರೆ. ಕೆಲವರು ಕೆಲವು ವೀಡಿಯೋಗಳನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು  ಚಿತ್ರ ವಿಚಿತ್ರ ರೀತಿಯ  ಮಿಶ್ರಣದ ಆಹಾರವನ್ನು ನೋಡಿ ಮುಖಮುರಿದಿದ್ದಾರೆ. ಈಗ ಮತ್ತೊಬ್ಬ ಫುಡ್​ ಬ್ಲಾಗರ್​ ಸಮೋಸಕ್ಕೆ ಜಾಮೂನ್​ ಸೇರಿಸಿಕೊಂಡು ತಿಂದಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

ವೀಡಿಯೋದಲ್ಲಿರುವ ಫುಡ್​ ಬ್ಲಾಗರ್​ಅನ್ನು ಅಭಿಷೇಕ್​ ಎಂದು ಗುರುತಿಸಲಾಗಿದೆ. ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.  ಜಾಮೂನ್​ ಸಮೋಸಾ ತಿಂದ ಫುಡ್​ ಬ್ಲಾಗರ್​ ನ ಮುಖ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂದಿಗೂ  ಈ ಕಾಂಬಿನೇಷನ್​ನ ಆಹಾರವನ್ನು ಪ್ರಯತ್ನಿಸಬೇಡಿ. ಫುಡ್​ ಬ್ಲಾಗರ್​ಮುಖವೇ ಟೇಸ್ಟ್​ ಕೆಟ್ಟದಾಗಿದೆ ಎನ್ನುವ ರೀತಿ ಇದೆ ಎಂದಿದ್ದಾರೆ.

ಇದನ್ನೂ ಓದಿ:

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಸ್ಪೀಕರ್ ರಕ್ಷಣೆಗೆ ಮಾರ್ಷಲ್ ಮತ್ತು ಸಿಎಂ ರಕ್ಷಣೆಗೆ ಕಾಂಗ್ರೆಸ್ ಶಾಸಕರು!
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ಹನಿಟ್ರ್ಯಾಪ್​ಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ? ಪ್ರಶ್ನಿಸಿದ ಬಿಜೆಪಿ ಶಾಸಕ
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ವಿಧಾನಸಭೆಯಲ್ಲಿ ಹೈಡ್ರಾಮಾ: ಸ್ಪೀಕರ್ ಮೇಲೆ ಕಾಗದ ಚೂರು ಎಸೆದ ಶಾಸಕರು!
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಹನಿ ಟ್ರ್ಯಾಪ್, ಸಿಡಿ ಫ್ಯಾಕ್ಟರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಲ್ಲ: ಶಾಸಕ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ಮುನಿರತ್ನ ನಿನ್ನೆ ಮಾಡಿದ ಹಲವು ಅರೋಪಗಳಿಗೆ ಶಿವಕುಮಾರ್ ಪ್ರತಿಕ್ರಿಯೆ