AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು
ಸಮೋಸಕ್ಕೆ ಜಾಮೂನು ಸೇರಿಸಿದ ಫುಡ್​ ಬ್ಲಾಗರ್​
TV9 Web
| Edited By: |

Updated on: Dec 28, 2021 | 3:01 PM

Share

ಹೊಸ ಹೊಸ ರೀತಿಯ ಆಹಾರಗಳನ್ನು ಟೇಸ್ಟ್​ ಮಾಡುವ ಮೂಲಕ ಈಗಾಗಲೆ ಹಲವು ಫುಡ್​ ಬ್ಲಾಗರ್​ಗಳ ವೀಡಿಯೋ ಶಅಂಅಝೀಖ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಹಿಂದೆ ಮಿರಿಂಡಾ ಗೋಲಗಪ್ಪಾ, ಸೇಬುಹಣ್ಣಿನ ಪ್ರೈ ಸೇರಿದಂತೆ ಹಲವು ರೀತಿಯ ರುಚಿಗಳನ್ನು ನೆಟ್ಟಿಗರು ನೋಡಿದ್ದಾರೆ. ಕೆಲವರು ಕೆಲವು ವೀಡಿಯೋಗಳನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು  ಚಿತ್ರ ವಿಚಿತ್ರ ರೀತಿಯ  ಮಿಶ್ರಣದ ಆಹಾರವನ್ನು ನೋಡಿ ಮುಖಮುರಿದಿದ್ದಾರೆ. ಈಗ ಮತ್ತೊಬ್ಬ ಫುಡ್​ ಬ್ಲಾಗರ್​ ಸಮೋಸಕ್ಕೆ ಜಾಮೂನ್​ ಸೇರಿಸಿಕೊಂಡು ತಿಂದಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ವೀಡಿಯೋದಲ್ಲಿ ಮೊದಲು ಒಂದು ಜಾಮೂನನ್ನು ಹಿಡಿದು, ಅದನ್ನು ಸಮೋಸಾ ಹಿಟ್ಟಿನೊಳಗೆ ಇಡುತ್ತಾರೆ. ನಂತರ ಅದನ್ನು ಕಾದ ಎಣ್ಣೆಯೊಳಗೆ ಹಾಕಿ ಬೇಯಿಸುತ್ತಾರೆ.  ಫುಡ್​ ಬ್ಲಾಗರ್​ ನಂತರ ಅದನ್ನು ಎಣ್ಣೆಯಿಂದ ತೆಗೆದು ಬಾಯಿಗೆ ಹಾಕಿ ತಿನ್ನುತ್ತಾನೆ.  ನಂತರ ರುಚಿ ಕೆಟ್ಟದಾಗಿದೆ ಎನ್ನುವ ರೀತಿ ಮುಖದ ಭಾವನೆಯನ್ನು ತೋರಿಸುತ್ತಾನೆ.

ವೀಡಿಯೋದಲ್ಲಿರುವ ಫುಡ್​ ಬ್ಲಾಗರ್​ಅನ್ನು ಅಭಿಷೇಕ್​ ಎಂದು ಗುರುತಿಸಲಾಗಿದೆ. ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ 2 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದಿದೆ.  ಜಾಮೂನ್​ ಸಮೋಸಾ ತಿಂದ ಫುಡ್​ ಬ್ಲಾಗರ್​ ನ ಮುಖ ನೋಡಿ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಎಂದಿಗೂ  ಈ ಕಾಂಬಿನೇಷನ್​ನ ಆಹಾರವನ್ನು ಪ್ರಯತ್ನಿಸಬೇಡಿ. ಫುಡ್​ ಬ್ಲಾಗರ್​ಮುಖವೇ ಟೇಸ್ಟ್​ ಕೆಟ್ಟದಾಗಿದೆ ಎನ್ನುವ ರೀತಿ ಇದೆ ಎಂದಿದ್ದಾರೆ.

ಇದನ್ನೂ ಓದಿ:

Viral Video: ಸಾಂತಾಕ್ಲಾಸ್​ ಟೋಪಿ ಧರಿಸಿ ತಿರುಗಾಡಿದ ಹಾವು; ವಿಡಿಯೋ ಕಂಡು ಅಚ್ಚರಿಗೊಂಡ ನೆಟ್ಟಿಗರು

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ