AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ

ಪ್ರಫುಲ್ ಜೈನ್ ಎಂಬ ವ್ಯಕ್ತಿ ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು.

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ
ಪನ್ನೀರ್ ನಲ್ಲಿ ಮೂಡಿದ ಗಂಗೂಬಾಯಿ
TV9 Web
| Edited By: |

Updated on:Mar 12, 2022 | 6:24 PM

Share

ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಜೊತೆಗೆ ಆಲಿಯಾ ಭಟ್ ಗೆ ಅವಕಾಶದ ಮೇಲೆ ಅವಕಾಶಗಳು ಬರುತ್ತಿದೆ.  ಅಭಿಮಾನಿಗಳಿಂದ ಮೆಚ್ಚುಗೆ ಸುರಿಮಳೆಯೇ ಬರುತ್ತಿದೆ. ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ವೈರಲ್ ಆಗುತ್ತಿದೆ.  ಆಲಿಯಾ ಅವರ ಶಕ್ತಿಶಾಲಿ ನಟನೆಯಿಂದ ಹಿಡಿದು ಆಕರ್ಷಕ ಹಾಡುಗಳವರೆಗೆ ಎಲ್ಲವೂ ಮೆಚ್ಚುಗೆಯನ್ನು ಗಳಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಲಾವಿದರೊಬ್ಬರು ಆಲಿಯಾ ಪಾತ್ರದ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಕೆತ್ತಿದ್ದಾರೆ.

ಪ್ರಫುಲ್ ಜೈನ್ ಎಂಬ ವ್ಯಕ್ತಿ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ ಕಲೆಯನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು. ಅವರು ಪಾತ್ರದ ಸುಂದರವಾದ ಭಾವಚಿತ್ರವನ್ನು ಎಚ್ಚರಿಕೆಯಿಂದ ಕೆತ್ತಿದರು ಮತ್ತು ಅದನ್ನು ಬಹಿರಂಗಪಡಿಸಲು ಡಾರ್ಕ್ ಸೋಯಾ ಸಾಸ್ ಅನ್ನು ಬಳಸಿದರು. ಪ್ರಫುಲ್ ಅವರ ಕೌಶಲ್ಯಕ್ಕೆ ಆಲಿಯಾ ಅಭಿಮಾನಿಗಳು ಮನಸೋತಿದ್ದಾರೆ.

“ಅಲಿಯಾಭಟ್ ಅವರನ್ನು ಪನೀರ್ ಮೇಲೆ ಗಂಗೂಬಾಯಿಯನ್ನಾಗಿ ಮಾಡಲು ನನ್ನ ಪ್ರಯತ್ನ. ಈ ಪ್ರಕಾರದ ಕಲೆಯು ನಿಜವಾಗಿಯೂ ಸವಾಲಿನದ್ದಾಗಿದೆ, ಆದರೆ ನಾನು ಇದನ್ನು ಮಾಡುವುದನ್ನು ಆನಂದಿಸುತ್ತೇನೆ, ವಿಶೇಷವಾಗಿ ಜಬ್ ಘರ್ ಪರ್ ಪನೀರ್ ಬನ್ ನೆ ವಾಲಾ ಹೋತಾ ಹೈ. ಕೆತ್ತಿದ ಭಾವಚಿತ್ರವನ್ನು ಬಹಿರಂಗಪಡಿಸಲು ಸೋಯಾ ಸಾಸ್ ಅನ್ನು ಬಳಸಲಾಗುತ್ತದೆ. Ps: ಪನೀರ್ ವ್ಯರ್ಥವಾಗಲಿಲ್ಲ, ಇದು ಬಳಕೆಗೆ ಯೋಗ್ಯವಾಗಿತ್ತು, ”ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

Published On - 5:58 pm, Sat, 12 March 22

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ