ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ

ಪ್ರಫುಲ್ ಜೈನ್ ಎಂಬ ವ್ಯಕ್ತಿ ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು.

ಪನೀರ್ ನಲ್ಲಿ ಅದ್ಭುತವಾಗಿ ಮೂಡಿಬಂದ ಆಲಿಯಾ ಭಟ್ ಅಭಿನಯದ ಗಂಗೂಬಾಯಿ ಕಥಿಯಾವಾಡಿ ಚಿತ್ರ
ಪನ್ನೀರ್ ನಲ್ಲಿ ಮೂಡಿದ ಗಂಗೂಬಾಯಿ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 12, 2022 | 6:24 PM

ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಜೊತೆಗೆ ಆಲಿಯಾ ಭಟ್ ಗೆ ಅವಕಾಶದ ಮೇಲೆ ಅವಕಾಶಗಳು ಬರುತ್ತಿದೆ.  ಅಭಿಮಾನಿಗಳಿಂದ ಮೆಚ್ಚುಗೆ ಸುರಿಮಳೆಯೇ ಬರುತ್ತಿದೆ. ಆಲಿಯಾ ಭಟ್ ಅವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಒಂದಲ್ಲ ಒಂದು ರೀತಿಯಲ್ಲಿ ವೈರಲ್ ಆಗುತ್ತಿದೆ.  ಆಲಿಯಾ ಅವರ ಶಕ್ತಿಶಾಲಿ ನಟನೆಯಿಂದ ಹಿಡಿದು ಆಕರ್ಷಕ ಹಾಡುಗಳವರೆಗೆ ಎಲ್ಲವೂ ಮೆಚ್ಚುಗೆಯನ್ನು ಗಳಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಲಾವಿದರೊಬ್ಬರು ಆಲಿಯಾ ಪಾತ್ರದ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಕೆತ್ತಿದ್ದಾರೆ.

ಪ್ರಫುಲ್ ಜೈನ್ ಎಂಬ ವ್ಯಕ್ತಿ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ ಕಲೆಯನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಿಕ್ಕ ಕ್ಲಿಪ್‌ನಲ್ಲಿ, ಪ್ರಫುಲ್ ಗಂಗೂಬಾಯಿಯನ್ನು ಪನೀರ್ ಬ್ಲಾಕ್‌ನಲ್ಲಿ ಚಿಕ್ಕದಾದ ಮತ್ತು ಚೂಪಾದ ಚಾಕುವಿನಿಂದ ಕೆತ್ತಿರುವುದನ್ನು ಕಾಣಬಹುದು. ಅವರು ಪಾತ್ರದ ಸುಂದರವಾದ ಭಾವಚಿತ್ರವನ್ನು ಎಚ್ಚರಿಕೆಯಿಂದ ಕೆತ್ತಿದರು ಮತ್ತು ಅದನ್ನು ಬಹಿರಂಗಪಡಿಸಲು ಡಾರ್ಕ್ ಸೋಯಾ ಸಾಸ್ ಅನ್ನು ಬಳಸಿದರು. ಪ್ರಫುಲ್ ಅವರ ಕೌಶಲ್ಯಕ್ಕೆ ಆಲಿಯಾ ಅಭಿಮಾನಿಗಳು ಮನಸೋತಿದ್ದಾರೆ.

“ಅಲಿಯಾಭಟ್ ಅವರನ್ನು ಪನೀರ್ ಮೇಲೆ ಗಂಗೂಬಾಯಿಯನ್ನಾಗಿ ಮಾಡಲು ನನ್ನ ಪ್ರಯತ್ನ. ಈ ಪ್ರಕಾರದ ಕಲೆಯು ನಿಜವಾಗಿಯೂ ಸವಾಲಿನದ್ದಾಗಿದೆ, ಆದರೆ ನಾನು ಇದನ್ನು ಮಾಡುವುದನ್ನು ಆನಂದಿಸುತ್ತೇನೆ, ವಿಶೇಷವಾಗಿ ಜಬ್ ಘರ್ ಪರ್ ಪನೀರ್ ಬನ್ ನೆ ವಾಲಾ ಹೋತಾ ಹೈ. ಕೆತ್ತಿದ ಭಾವಚಿತ್ರವನ್ನು ಬಹಿರಂಗಪಡಿಸಲು ಸೋಯಾ ಸಾಸ್ ಅನ್ನು ಬಳಸಲಾಗುತ್ತದೆ. Ps: ಪನೀರ್ ವ್ಯರ್ಥವಾಗಲಿಲ್ಲ, ಇದು ಬಳಕೆಗೆ ಯೋಗ್ಯವಾಗಿತ್ತು, ”ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

Published On - 5:58 pm, Sat, 12 March 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ