AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ; ಸ್ಪೀಡ್​ ಬೋಟ್​ನಲ್ಲಿದ್ದರಿಂದ ಸ್ನೇಹಿತರೆಲ್ಲ ಬಚಾವ್

ಡಿಕನ್​ ಮುಚೆನಾ ತನ್ನ ಸ್ನೇಹಿತರೊಂದಿಗೆ ಆಫ್ರಿಕಾ ಕೀನ್ಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರವಾಸಕ್ಕೆಂದು ತೆರಳಿರುತ್ತಾರೆ. ಮಾರ್ಗ ಮಧ್ಯದಲ್ಲಿ ಕೆಲವು ಹಿಪಪಾಟಮಸ್​ಗಳನ್ನು(ಹಿಪ್ಪೋ) ಹುಡುಕಿದ್ದರೂ ಕೂಡಾ ಮುಂದೆ ಆಘಾತಕಾರಿ ಘಟನೆಯೊಂದು ಸಂಭವಿಸುತ್ತದೆ ಎಂಬ ಊಹೆಯೂ ಅವರಿಗಿರಲಿಲ್ಲ.

Viral Video: ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ; ಸ್ಪೀಡ್​ ಬೋಟ್​ನಲ್ಲಿದ್ದರಿಂದ ಸ್ನೇಹಿತರೆಲ್ಲ ಬಚಾವ್
ಸರೋವರದಲ್ಲಿ ಬೆನ್ನಟ್ಟಿದ ದೈತ್ಯಾಕಾರದ ನೀರಾನೆ
TV9 Web
| Edited By: |

Updated on:Jun 02, 2021 | 1:05 PM

Share

ಕೆಲವು ನೀರಾನೆಗಳನ್ನು(ಹಿಪ್ಪೋ) ಗುರುತಿಸುವ ಸಲುವಾಗಿ ಆಫ್ರಿಕಾದ ವಿಕ್ಟೋರಿಯಾ ಮಹಾಸರೋವರದಲ್ಲಿ ಸ್ನೇಹಿತರೆಲ್ಲ ಸೇರಿ ಪ್ರವಾಸ ಕೈಗೊಂಡಿರುತ್ತಾರೆ. ಅದೇ ವೇಳೆ ದೈತ್ಯಾಕಾರದ ನೀರಾನೆ ಅವರನ್ನು ಬೆನ್ನಟ್ಟಿ ಬಂದ ಆಘಾತಕಾರಿ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೀರಾನೆ ಬೆನ್ನಟ್ಟಿ ಬಂದ ದೃಶ್ಯ ನಿಜಕ್ಕೂ ಭಯ ಹುಟ್ಟಿಸುವಂತಿದೆ. ವಿಡಿಯೋ ಪೋಸ್ಟ್​ ಆದ ಬಳಿಕ 1ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಕೊಂಡಿದೆ.

ಡಿಕನ್​ ಮುಚೆನಾ ತನ್ನ ಸ್ನೇಹಿತರೊಂದಿಗೆ ಆಫ್ರಿಕಾ ಕೀನ್ಯಾದ ವಿಕ್ಟೋರಿಯಾ ಸರೋವರಕ್ಕೆ ಪ್ರವಾಸಕ್ಕೆಂದು ತೆರಳಿರುತ್ತಾರೆ. ವಿವಿಧ ನೀರಾನೆಗಳನ್ನು ಗುರುತಿಸುವುದಾಗಿ ಸ್ನೇಹಿತರೆಲ್ಲರೂ ಸ್ಪೀಡ್​ ಬೋಟ್​ನಲ್ಲಿ ಸಾಗುತ್ತಿರುತ್ತಾರೆ. ಮಾರ್ಗ ಮಧ್ಯದಲ್ಲಿ ಕೆಲವು ಹಿಪಪಾಟಮಸ್​ಗಳನ್ನು(ಹಿಪ್ಪೋ) ಹುಡುಕಿದ್ದರೂ ಕೂಡಾ ಮುಂದೆ ಭಯಂಕರ ಘಟನೆಯೊಂದು ಸಂಭವಿಸುತ್ತದೆ ಎಂಬ ಊಹೆಯೂ ಅವರಿಗಿರಲಿಲ್ಲ.

‘ಈ ದೇಶವು ಹಿಪ್ಪೋಗಳ ಬಂದರು ಎಂದು ನಮಗೆ ತಿಳಿದಿತ್ತು. ಪ್ರವಾಸ ಕೈಗೊಂಡ ಸಮಯದಲ್ಲಿ ಯಾವ ದೈತ್ಯಾಕಾರದ ಹಿಪ್ಪೋಗಳೂ ಎದುರು ಬಂದಿರಲಿಲ್ಲ. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ನಾವು ಬಯಸಿದ್ದೆವು. ಆದರೆ ನಮ್ಮ ಜೀವ ರಕ್ಷಣೆಗಾಗಿ ನಾವು ಹತ್ತಿರಕ್ಕೆ ಹೋಗುವ ಯಾವುದೇ ಸಾಹಸ ಮಾಡಿಲ್ಲ. ನಾವು ವೇಗದ ದೋಣಿಯಲ್ಲಿದ್ದೆವು. ಅದು ನಮ್ಮ ಅದೃಷ್ಟ. ಇದಾದ ಬಳಿಕ ನಾವು ಸುರಕ್ಷಿತವಾಗಿ ಕಡಲ ತೀರಕ್ಕೆ ಬಂದು ತಲುಪಿದೆವು’ ಎಂದು ಡಿಕೆನ್ ಮುಚೆನಾ ಸಂದರ್ಶನದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Viral Video: ಗಿಳಿಯ ಹಾಡಿಗೆ ಸೋಲದವರಿದ್ದಾರೆಯೇ? ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು; ವಿಡಿಯೋ ವೈರಲ್

ಗರಿಗರಿ ಚಿಪ್ಸ್​ ಮಾಡುವ ವಿಧಾನ ಹೇಳಿಕೊಟ್ಟ ಆ ಪುಟ್ಟ ಬಾಲಕ; ಅವನ ಮಾತು ಕೇಳಿದ್ರೆ ಚಿಪ್ಸ್​ ಮಾಡದೇ ಇರ್ತೀರಾ? ವಿಡಿಯೋ ವೈರಲ್

Published On - 12:49 pm, Wed, 2 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ