AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಹಳ ಒಳ್ಳೇವ್ಳ್ ನಮ್ಮಮ್ಮ, ಕೊಡಿಸ್ತಾಳೆ ಗೋಲ್ಗಪ್ಪ, ಯಾಕೆ ಬೇಡ ಅಂತೀದಿರಿ ನೀವೆಲ್ಲ

Golgappa : ಪ್ರಾಣಿಗಳು ಮೊದಲೇ ಸೂಕ್ಷ್ಮ, ರೀಲ್ಸ್ ಮಾಡಲೆಂದೋ ನಿಮ್ಮ ಖುಷಿಗೆಂದೂ ಅವುಗಳನ್ನು ಹೀಗೆಲ್ಲ ಹಿಂಸಿಸಬೇಡಿ ಎಂದು ಬುದ್ಧಿ ಹೇಳುತ್ತಿದ್ದಾರೆ ನೆಟ್ಟಿಗರು. 8 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ.

ಬಹಳ ಒಳ್ಳೇವ್ಳ್ ನಮ್ಮಮ್ಮ, ಕೊಡಿಸ್ತಾಳೆ ಗೋಲ್ಗಪ್ಪ, ಯಾಕೆ ಬೇಡ ಅಂತೀದಿರಿ ನೀವೆಲ್ಲ
Hooman treats pet dog to golgappa in viral video But not everyone is happy
TV9 Web
| Edited By: |

Updated on:Nov 17, 2022 | 12:22 PM

Share

Viral Video : ಮನುಷ್ಯ ತಾನಲ್ಲದೇ ಪ್ರಾಣಿಗಳನ್ನೆಲ್ಲ ಹೀಗೆ ಭಯಂಕರವಾಗಿ ‘ರುಚಿ’ಗೆ ಕೆಡವುತ್ತಿದ್ದಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಈ ನಾಯಿಯ ಪೋಷಕಿ ಗೋಲ್​ಗಪ್ಪಾ ತಿನ್ನಿಸುತ್ತಿದ್ದಾಳೆ. ಆಕೆಯೂ ಖುಷಿ, ಅಂಗಡಿಯವನೂ ಖುಷಿ, ಇನ್ನು ನಾಯಿಯಂತೂ ಭಲೇ ಖುಷಿ! ಆದರೆ ನೆಟ್ಟಿಗರು? ಸಿಕ್ಕಾಪಟ್ಟೆ ಬಯ್ಯುತ್ತಿದ್ಧಾರೆ. ಇಂಥ ತಿಂಡಿತಿನಿಸುವಳೆಲ್ಲ ನಾಯಿಯ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈಗಾಗಲೇ ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ಜನರನ್ನು ಸೆಳೆಇದೆ. ಧೀರಜ್​ ಛಬ್ರಾ ಎಂಬುವವರು ಇದನ್ನು ಹಂಚಿಕೊಂಡಿದ್ದಾರೆ. ಸಿಹಿ, ಹುಳಿ, ಉಪ್ಪು, ಖಾರವಿರುವ ಯಾವ ಖಾದ್ಯವೂ ಯಾರನ್ನೂ ಮರಳು ಮಾಡದೆ ಬಿಡದು. ಹಾಗೆಯೇ ಈ ನಾಯಿಯನ್ನೂ, ಅದಕ್ಕೇ ಅದು ತನ್ನ ರುಚಿಗೆ ಇದನ್ನು ಕೆಡವಿಕೊಂಡುಬಿಟ್ಟಿದೆ.

ನೆಟ್ಟಿಗರೋ ಹಿಗ್ಗಾಮುಗ್ಗಾ ಬಯ್ಯುತ್ತಿದ್ದಾರೆ. ಮಕ್ಕಳಂತೆ ನಾಯಿಗಳೆಂದರೆ. ಇಷ್ಟು ಪುಟ್ಟನಾಯಿಗೆ ಇಂಥದೆಲ್ಲ ತಿನ್ನಿಸಬೇಡಿ ಎನ್ನುತ್ತಿದ್ದಾರೆ. ನಿಮ್ಮ ಖುಷಿಗೆ ಈ ಪ್ರಾಣಿಗಳಿಗೆ ಹಿಂಸೆ ಕೊಡಬೇಡಿ ಎಂದಿದ್ದಾರೆ ಮತ್ತೊಬ್ಬರು. ರೀಲ್ಸ್ ಮಾಡಲು ನೀವು ಏನನ್ನೂ ಮಾಡಬಲ್ಲಿರಿ ಎಂದಿದ್ದಾರೆ ಮಗದೊಬ್ಬರು. ಈ ನಾಯಿ ಮೊದಲೇ ಸೂಕ್ಷ್ಮ ಸ್ವಲ್ಪ ಹುಷಾರು ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತಿದೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:21 pm, Thu, 17 November 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ