AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಜು ಕಲಿಯುತ್ತಿರುವ ಮರಿಹಿಪ್ಪೋ ವಿಡಿಯೋ ವೈರಲ್

Hippopotamus : ಮರಿಗಳು ಮಕ್ಕಳು ಎಲ್ಲವೂ ಒಂದೇ. ಆ ಮುಗ್ಧತೆ, ಬೆರಗು, ಕುತೂಹಲ, ಸಣ್ಣ ಗಾಬರಿ, ದೊಡ್ಡ ಖುಷಿ, ಆಹಾ ಅಚ್ಚರಿ... ನೋಡಲೆಷ್ಟು ಚೆಂದ. ಇಲ್ಲಿ ನೋಡಿ ಈ ಮರಿಹಿಪ್ಪೋ ಈಜಲು ಕಲಿಯುತ್ತಿದೆ.

ಈಜು ಕಲಿಯುತ್ತಿರುವ ಮರಿಹಿಪ್ಪೋ ವಿಡಿಯೋ ವೈರಲ್
Video of baby hippos learning how to swim is aww adorable Watch
Follow us
TV9 Web
| Updated By: ಶ್ರೀದೇವಿ ಕಳಸದ

Updated on: Nov 17, 2022 | 3:25 PM

Viral Video : ನಿನ್ನೆಯಷ್ಟೇ ಘೇಂಡಾಮೃಗವೊಂದು ಮಲಗಿದ ನಾಯಿಯನ್ನು ಎಬ್ಬಿಸಿದ ವಿಡಿಯೋ ನೋಡಿದಿರಿ. ಕೆಲದಿನಗಳ ಹಿಂದೆ ಮೇಕೆಯೊಂದು ಶಿವನಿಗೆ ಮೊಣಕಾಲೂರಿ ನಮಸ್ಕರಿಸುವುದನ್ನು ನೋಡಿದಿರಿ. ನಾಯಿಯೊಂದು ದೇವಸ್ಥಾನದ ಘಂಟೆ ಬಾರಿಸುತ್ತಿತ್ತು. ಇದೀಗ ಹಿಪ್ಪೊಪೊಟೋಮಸ್​ ಮರಿಯೊಂದು ಈಜು ಕಲಿಯುತ್ತಿರುವ ವಿಡಿಯೋ ನೋಡಿ.

ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಚಿತ್ರೀಕರಣಗೊಂಡಿದ್ದು ಸಿನ್ಸಿನಾಟಿ  ಮೃಗಾಲಯದಲ್ಲಿ. ಆಟಿಕೆ ಬಾತುಕೋಳಿಯೊಂದಿಗೆ ಆಟವಾಡುತ್ತಾ ಈಜಲು ಕಲಿಯುತ್ತಿದೆ ಹಿಪ್ಪೋ. ಈ ತನಕ 1.9 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ಎಂಥಾ ಮುದ್ದು ಹುಡುಗ ಇವ ಎಂದಿದ್ದರೆ ಕೆಲವರು. ರಬ್ಬರ್ ಆಟಿಕೆ ಒಳ್ಳೆಯದು ಅಲ್ವೋ ಎಂದಿದ್ದಾರೆ ಇನ್ನೊಬ್ಬರು. ಕ್ರಿಸ್​ಮಸ್​ಗೆ ನಿನಗೇನು ಬೇಕು ಬೇಬಿ ಎಂದಿದ್ದಾರೆ ಮಗದೊಬ್ಬರು.

ಅದರ ಕಣ್ಣುಗಳಲ್ಲಿನ ಬೆರಗು, ಕುತೂಹಲ ಎಂಥ ಚೆಂದ ಇದೆಯಲ್ಲವಾ?

ಈ ವಿಡಿಯೋ ನಿಮಗೀಗ ಖುಷಿ ಆಗಿರಬೇಕಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ