AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿ ಕೈಯಲ್ಲಿದ್ದ ಐಸ್​ ಕ್ರೀಮ್​ ತಿನ್ನಲು ಪತಿ ಉಪಯೋಗಿಸಿದ ಟ್ರಿಕ್​ ಏನು ಗೊತ್ತಾ? ವಿಡಿಯೋ ನೋಡಿ

ಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್​ಕ್ರೀಮ್​ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ.

ಹೆಂಡತಿ ಕೈಯಲ್ಲಿದ್ದ ಐಸ್​ ಕ್ರೀಮ್​ ತಿನ್ನಲು ಪತಿ ಉಪಯೋಗಿಸಿದ ಟ್ರಿಕ್​ ಏನು ಗೊತ್ತಾ? ವಿಡಿಯೋ ನೋಡಿ
ಪಿಯೂಷ್​ ಮತ್ತು ಯಾಮಿನಿ
TV9 Web
| Edited By: |

Updated on:Jan 14, 2022 | 6:53 PM

Share

ಸಾಮಾಜಿಕ ಜಾಲತಾಣ ಎಲ್ಲ ರೀತಿಯ ವಿಡಿಯೋಗಳಿಗೆ ಪ್ಲಾಟ್​ ಫಾರ್ಮ್​ ಇದ್ದಂತೆ. ತಮಾಷೆಯ ವಿಡಿಯೋಗಳಿರಬಹುದು, ಹೊಸ ವಿಚಾರಗಳನ್ನು ಹಂಚಿಕೊಳ್ಳಲು, ಅನುಭವವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಕೆಲವು ತಮಾಷೆಯ ವಿಡಿಯೋಗಳಂತೂ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಇಲ್ಲೊಂದು ದಂಪತಿಯ ವಿಡಿಯೋ ಇನ್ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿದೆ. ಪತಿ ತನ್ನ ಚಾಣಾಕ್ಷತನದಿಂದ, ತರಲೆ ಮಾಡುತ್ತಾ ಹೆಂಡತಿಯ ಕೈಯಲ್ಲಿದ್ದ ಐಸ್​ಕ್ರೀಮ್​ ಅನ್ನು ಹೇಗೆ ತಿನ್ನುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಇದು  ಜೋಡಿಯ ನಡುವೆ ಇರುವ ಪ್ರೀತಿಯ ಸಂವಹನವನ್ನು ವಿವರಿಸುತ್ತದೆ. ಆನ್ಲೈನ್​ ಕಂಟೆಂಟ್​ ಕ್ರಿಯೇಟರ್​ ಯಾಮಿನಿ ಮತ್ತು ಪಿಯೂಷ್​ ಅವರ ಜಂಟಿ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

View this post on Instagram

A post shared by Piyush & Yamini | Influencers (@piyushyaminiofficial)

ವಿಡಿಯೋ ಹಂಚಿಕೊಂಡ ದಂಪತಿ ಚಳಿಗಾಲದಲ್ಲಿ ಐಸ್​ಕ್ರೀಮ್​ ತಿನ್ನುವ ಖುಷಿಯೇ ಬೇರೆ ಎಂದು ಕ್ಯಾಪ್ಷನ್​ ನೀಡಿದ್ದಾರೆ. ವಿಡಿಯೋದಲ್ಲಿ ಮೊದಲು ಕ್ಯಾಂಡಿ ಐಸ್​ಕ್ರೀಮ್​ ಅನ್ನು ಕವರ್​ನಿಂದ ತೆಗೆದು ಕೆಳಕ್ಕೆ ಮೇಲಕ್ಕೆ ಮಾಡುವುದು ಕಾಣುತ್ತದೆ. ನಂತರ ಯಾಮಿನಿ ಅವರು ಪತಿಯ ಕಡೆಗೆ ಐಸ್​ಕ್ರೀಮ್​ ತಿರುಗಿಸಿದ ತಕ್ಷಣ ಪಿಯೂಷ್​ ಅವರು ಐಸ್​ಕ್ರೀಮ್​ ಅನ್ನು ತಿನ್ನುವುದನ್ನು ಕಾಣಬಹುದು. ವಿಡಿಯೋ ಹಂಚಿಕೊಂಡು ಕೆಲವೇ ದಿನಗಳಲ್ಲಿ 3.3 ಲಕ್ಷ ವೀಕ್ಷಣೆ ಪಡೆದಿದ್ದು, ಇನ್ನೂ ವೈರಲ್​ ಆಗುತ್ತಲೇ ಇದೆ.

ಇದನ್ನೂ ಓದಿ:

ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ

Published On - 6:51 pm, Fri, 14 January 22

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್