Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್​; ನೀವೂ ಇವರ ಫಿಟ್ನೆಸ್ ನೋಡಿಬಿಡಿ

76 ವರ್ಷ ಅಂದರೆ ಸಾಮಾನ್ಯವೇ? ಜೀವನದಲ್ಲಿ ಅದೆಷ್ಟೋ ಕಷ್ಟ-ನೋವುಗಳನ್ನು ನುಂಗಿ ಬಂದ ವಯಸ್ಸದು. ಅಂತಹ ವಯಸ್ಸಿನಲ್ಲಿರುವ ತ್ರಿಪತ್​ ಸಿಂಗ್​ ಎನ್ನುವವರು ತಮ್ಮ ದೇಹದ ಫಿಟ್ನೆಸ್​ ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ನೋಡಿ. ನಿಜಕ್ಕೂ ಆಶ್ಚರ್ಯರಾಗುತ್ತೀರಿ.

ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ  ಫಿಟ್ನೆಸ್​; ನೀವೂ ಇವರ ಫಿಟ್ನೆಸ್ ನೋಡಿಬಿಡಿ
ತ್ರಿಪತ್ ಸಿಂಗ್
Follow us
shruti hegde
|

Updated on: Jun 01, 2021 | 3:53 PM

ಅನೇಕರಿಗೆ ಸ್ಪೂರ್ತಿದಾಯಕವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಅವರ ಸಾಧನೆಗೆ ಸಲಾಂ ಅನ್ನುವಷ್ಟರ ಮಟ್ಟಿಗೆ ಕೆಲವು ವಿಡಿಯೋಗಳು ಮನಸೆಳೆಯುತ್ತವೆ. ವಯಸ್ಸು ಕೇಲವ ಸಂಖ್ಯೆಯಷ್ಟೇ.. ಯಾವ ವಯಸ್ಸಿನಲ್ಲಯೂ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿ ಈ ವಿಡಿಯೋ ಇದೆ. ವಯಸ್ಸು 76 ಆಗಿದ್ದರೂ ಯುವಕರನ್ನು ನಾಚಿಸುವ ಫಿಟ್ನೆಸ್ ಇವರದ್ದು. ಯಾರಿವರು ಎಂಬ ಕುತೂಹಲ ಕೆರಳಿರಬೇಕಲ್ಲವೇ? ನೀವೂ ನೋಡಿ.. ನಿಜವಾಗಿಯೂ ಆಶ್ಚರ್ಯ ಪಡುತ್ತೀರಾ.

ತ್ರಿಪಾತ್ ಸಿಂಗ್​ ಮೂಲತಃ ಚಂಡಿಗಡದವರು. 76 ವರ್ಷ ಅಂದರೆ ಸಾಮಾನ್ಯವೇ? ಜೀವನದಲ್ಲಿ ಅದೆಷ್ಟೋ ಕಷ್ಟ-ನೋವುಗಳನ್ನು ನುಂಗಿ ಬಂದ ವಯಸ್ಸದು. ಅಂತಹ ವಯಸ್ಸಿನಲ್ಲಿರುವ ತ್ರಿಪತ್​ ಸಿಂಗ್​ ತಮ್ಮ ದೇಹದ ಫಿಟ್ನೆಸ್​ ಹೇಗೆ ಕಾಪಾಡಿಕೊಂಡಿದ್ದಾರೆ ಎಂಬುದನ್ನು ನೋಡಿ. ನಿಜಕ್ಕೂ ಆಶ್ಚರ್ಯರಾಗುತ್ತೀರಿ.

ಹ್ಯೂಮನ್​ ಆಫ್​ ಬಾಂಬೆ ಎಂಬ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ತ್ರಿಪತ್​ ಸಿಂಗ್​ ಅವರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇವರ 76ನೇ ವಯಸ್ಸಿನ ಫಿಟ್​ನೆಸ್​ ಸಾಧನೆಗೆ ಸೆಲೆಬ್ರಿಟಿಗಳ ಸ್ಥಾನ ಗಳಿಸಿಕೊಂಡಿದ್ದಾರೆ.

ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ, ‘ನಾನು ತ್ರಿಪತ್​ ಮತ್ತು ನನ್ನ ಹೆಂಡತಿ ಮಂಜೀತ್​. ಅವಳು 1999ರಲ್ಲಿ ನಿಧನಳಾದಳು. ಅವಳಿಲ್ಲದೆ ನಾನು ಸೋತು ಹೋಗಿದ್ದೆ. ಕೆಲವ ವರ್ಷಗಳವರೆಗೆ ಖಿನ್ನತೆಯಿಂದ ಬಳಲುತ್ತಿದೆ. ಇದರಿಂದ ಆಚೆಗೆ ಬರಬೇಕು ಎಂದು ನಿರ್ಧರಿಸಿ, 60ನೇ ವಯಸ್ಸಿನಲ್ಲಿದ್ದಾಗ ನನ್ನ ಯೋಚನೆಯನ್ನು ಬದಲಾಯಿಸಿಕೊಂಡೆ ಎಂದು ತ್ರಿಪತ್​ ಸಿಂಗ್​ ವಿಡಿಯೋದಲ್ಲಿ ಹೇಳಿದ್ದಾರೆ.

ತ್ರಿಪತ್​ ಸಿಂಗ್​ ಅವರು ವ್ಯಾಯಮ ಮಾಡುವ ರೀತಿಯನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಪೋಸ್ಟ್​ ಮಾಡಿದ ಸುಮಾರು 20 ಗಂಟೆಗಳಲ್ಲಿಯೇ 33 ಸಾವಿರಕ್ಕೂ ಹೆಚ್ಚು ಜನರು ಲೈಕ್​ ಗಳಿಸಿಕೊಂಡಿದೆ. 76 ವರ್ಷದ ಸ್ಪೂರ್ತಿದಾಯಕ ಪ್ರಯಾಣವು ಅಂತರ್ಜಾಲದಲ್ಲಿ ನೆಟ್ಟಿಗರ ಹ್ರದಯ ಗೆದ್ದಿದೆ. ಫಿಟ್ನೆಸ್​ಗಾಗಿ ಮಾಡುವ ವ್ಯಾಯಾಮವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅವರ ಹೆಂಡತಿಯ ಮೇಲಿನ ಪ್ರೀತಿಯಿದು ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಫಿಟ್ನೆಸ್​ ಕಾಪಾಡಿಕೊಳ್ಳುವತ್ತ ಅಥವಾ ಬಾಡಿಬಿಲ್ಡ್​ ಕುರಿತಾಗಿ ಹೆಚ್ಚಿನ ಆಸಕ್ತಿಯುಳ್ಳವರಿಗೆ ಈ ವಿಡಿಯೋ ಸ್ಪೂರ್ತಿತುಂಬುವಂತಿದೆ.

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ