AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಪ್ರತಿಮೆಯನ್ನು ತಬ್ಬಿಕೊಳ್ಳುವ ಮಗು, ಮುಂದೇನಾಗುತ್ತದೆ?

Statue : ಇವರು ಬೀದಿಬದಿಯ ಪ್ರದರ್ಶನಕಾರರು. ಮಿಸುಕಾಡದಂತೆ ಇಡೀ ದಿನ ಕುಳಿತುಕೊಳ್ಳುವುದೇ ಇವರ ಕಲೆಗೆ ಇರುವ ಸವಾಲು. ಈಗಿಲ್ಲಿ ಪುಟ್ಟ ಹುಡುಗನೊಬ್ಬ ಬಂದು ತಬ್ಬುತ್ತಾನೆ. ಮುಂದೇನಾಗುತ್ತದೆ? ವಿಡಿಯೋ ನೋಡಿ.

ಈ ಪ್ರತಿಮೆಯನ್ನು ತಬ್ಬಿಕೊಳ್ಳುವ ಮಗು, ಮುಂದೇನಾಗುತ್ತದೆ?
ಏನು ಮಾಡುತ್ತಾನೆ ಈ ಮೂರ್ತಿಮಾನವ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 03, 2022 | 4:18 PM

Viral : ಮುದ್ದುಮಕ್ಕಳು ಏನು ಮಾಡಿದರೂ ಚೆಂದ. ಅವರೇನು ಮಾಡಿದರೂ ನೀವು ಕರಗಲೇಬೇಕು. ಕಲ್ಲಿನಂತೆ ಇರಬೇಕೆಂದು ಎಷ್ಟು ಪ್ರಯತ್ನಿಸಿದರೂ ನಿಮಗದು ಸಾಧ್ಯವೇ ಆಗದು. ಮಕ್ಕಳ ಆ ಮುಗ್ಧ ನೋಟ, ಸ್ಪರ್ಶ, ಭಾವದ ಮಾಂತ್ರಿಕತನವೇ ಹಾಗೆ. ಈ ವಿಡಿಯೋ ನೋಡಿ. ಫುಟ್ಪಾತ್​ ಮೇಲಿನ ಬೆಂಚ್​ ಮೇಲೆ ಈತ ಮೂರ್ತಿಯಂತೆ ಕುಳಿತಿದ್ದಾನೆ. ಅದು ಅವನ ಕೆಲಸ. ಬೀದಿಬದಿಯ ಪ್ರದರ್ಶನಕಾರರು ಹೀಗೆ ದಿನವಿಡೀ ಕುಳಿತುಕೊಳ್ಳುತ್ತಾರೆ. ಪುಟ್ಟ ಮಗು ಓಡಿ ಹೋಗಿ ತಬ್ಬಿಕೊಳ್ಳುತ್ತದೆ. ಈ ಮೂರ್ತಿಮಾನವ ಮಾನವನಾಗಲೇಬೇಕಲ್ಲ!

ಈ ವಿಡಿಯೋ 1.2  ಮಿಲಿಯನ್ ವೀಕ್ಷಣೆ ಪಡೆದಿದೆ. ಸುಮಾರು 65,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಪ್ರಪಂಚದಾದ್ಯಂತ ಈ ಟ್ವೀಟ್​ ಅನೇಕರು ಪ್ರತಿಕ್ರಿಯೆ ನೀಡುವ ಮೂಲಕ ಈ ಮಗುವನ್ನು ಪ್ರತಿಮೆ ಪಾತ್ರಧಾರಿಯನ್ನು ಕೊಂಡಾಡಿದ್ದಾರೆ. ಮಗುವಿನ ಬಗ್ಗೆ ರಾಶಿರಾಶಿ ಮುದ್ದು ಎಮೊಟಿಕಾನ್​, ಪ್ರತಿಕ್ರಿಯೆ ಇತ್ಯಾದಿ.

ಇಡೀ ದಿನದಲ್ಲಿ ನೋಡಿದಂಥ ಅತ್ಯಂತ ಮುದ್ಧಾದ ವಿಡಿಯೋ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮುದ್ದಾದ ಮಗುವಿನ ಅಪ್ಪುಗೆಯನ್ನು ಯಾರಾದರು ಬೇಡ ಎನ್ನಲು ಸಾಧ್ಯವೆ? ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನಿಜ ಅಲ್ವಾ?

ಕಣ್ಣುಮುಚ್ಚಿ ಸಾಗಬೇಕು ಮಕ್ಕಳು ತೋರಿದ ದಾರಿಯಲ್ಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:10 pm, Mon, 3 October 22

ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಸಿದ್ದಿ ಸಮುದಾಯದ ಜೊತೆ ಸರಳತೆಯ ಪಾಠ ಕಲಿತ ‘ಭರ್ಜರಿ ಬ್ಯಾಚುಲರ್ಸ್’
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಮುನೀರ್ ನಾಪತ್ತೆ?
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily Devotional: ಯಾರಿಗೆಲ್ಲಾ ಮನೆ ಖರೀದಿ ಯೋಗವಿದೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯಿರಿ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
ಐಎನ್‌ಎಸ್ ವಿಕ್ರಾಂತ್ ಪರಾಕ್ರಮ : ಪಾಕಿಸ್ತಾನದ ಕರಾಚಿ ಬಂದರು ಧ್ವಂಸ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
34 ಎಸೆತಗಳಲ್ಲಿ 70 ರನ್; ಡೆಲ್ಲಿ ವಿರುದ್ಧ ಪ್ರಿಯಾಂಶ್ ಅಬ್ಬರ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ಜಮ್ಮುವಿನಲ್ಲಿ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಭಾರತ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಥೆ ಊಹೆ ಮಾಡಲೂ ಸಾಧ್ಯವಿಲ್ಲ: ಚಂದು ಗೌಡ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಭಾರತದ ನಡೆಗಳಿಂದ ತತ್ತರಿಸುತ್ತಿದೆ ಪಾಕಿಸ್ತಾನ, ಅದಕ್ಕೆ ಮುಂದೇನು ಕಾದಿದೆಯೋ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ
ಉಡುಪಿ ಶ್ರೀಕೃಷ್ಣನಿಗೆ ಪರ್ಯಾಯ ಶ್ರೀ, ಪುತ್ತಿಗೆ ಶ್ರೀಗಳಿಂದ ವಿಶೇಷ ಅಲಂಕಾರ