AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಕ್ಕಲೇ! ‘ಅಮ್ಮನಿಗೇ ಹೆದರಿಸಿಬಿಟ್ಟೆ, ಹೆಂಗೆ ನಾನು?’ ಅಂತಿದೆ ಮರಿಸಿಂಹ

Peek a boo : ನಮ್ಮಮ್ಮನ್ನ ಹೀಗೆ ಹೆದರ್ಸಿ, ನಾನು 1 ಮಿಲಿಯನ್ ಫ್ಯಾನ್ಸ್​ ಪಡ್ಕೊಂಡು ಫೇಮಸ್ ಆಗ್ತೀನಿ ಅಂತ ಗೊತ್ತೇ ಇರ್ಲಿಲ್ಲ ಕಣ್ರೀ. ದಿನಾ ಬೇಟೆಯಾಡಿ ಮಾಡೋದೇನಿದೆ? ಆಟ ಆಡಬೇಕು ಅದೂ ಜನಾ ಮೆಚ್ಚೋವಂಥದ್ದು!

ಔಕ್ಕಲೇ! ‘ಅಮ್ಮನಿಗೇ ಹೆದರಿಸಿಬಿಟ್ಟೆ, ಹೆಂಗೆ ನಾನು?’ ಅಂತಿದೆ ಮರಿಸಿಂಹ
ತನ್ನ ಮರಿಗೆ ತಾನೇ ಬೆದರಿದ ಸಿಂಹಿಣಿ
TV9 Web
| Edited By: ಶ್ರೀದೇವಿ ಕಳಸದ|

Updated on:Oct 03, 2022 | 2:17 PM

Share

Viral : ಓಹೋ ನಿಮಗಷ್ಟೇ Peek-a-boo ಆಡೋಕೆ ಬರತ್ತಾ? ನೋಡಿ ಇಲ್ಲಿ ಹೇಗೆ ನಾನು ಹೇಗೆ ಅಮ್ಮನೊಂದಿಗೆ ಆಡಿದೀನಿ. ಆದರೆ ನಮ್ಮಮ್ಮ ಅಂತೂ ಎಂಥಾ ಪರಿ ಹೆದರ್ಕೊಂಡುಬಿಟ್ಲು ಅಂದ್ರೆ… ವಾಪಸ್​ ನನಗೇ ಭಯ ಆಗೋಯ್ತು. ಈ ವಿಡಿಯೋನಾ 1 ಮಿಲಿಯನ್​ ಜನ ನೋಡಿದಾರೆ ಆನ್​ಲೈನ್​ನಲ್ಲಿ. ಈಗಾಗಲೇ ಅವರೆಲ್ಲ ನಮ್ಮ ಫ್ಯಾನ್ಸ್​ ಆಗಿಬಿಟ್ಟಿದಾರೆ. ನನಗೂ ಗೊತ್ತಿರಲಿಲ್ಲ, ನನ್ನ ಅಮ್ಮನ ಜೊತೆ ಈ ಆಟ ಆಡಿದ್ರೆ ಇಷ್ಟೊಂದು ಫೇಮಸ್ ಆಗ್ಬಿಡ್ತೀನಿ ಅಂತ. ಭಾರೀ ಮಜಾ ಬಂತು ನಂಗಂತೂ.

Yoda4ever ಅನ್ನೋ ಟ್ವಿಟರ್ ಖಾತೆ ಮೂಲಕ ನನ್ನ ಈ ವಿಡಿಯೋ  ನೋಡಿದ್ರಿ ಅಲ್ವಾ? ಇದೇ ಆಟ ಆಡೋಕೆ ಹೋದ್ರೆ ಅಮ್ಮ ಹೆದರಲ್ಲ. ಹಾಗಾಗಿ ಬೇರೆ ಆಟ ನಿಮಗೆ ಗೊತ್ತಿದ್ರೆ ಕಮೆಂಟ್ ಮಾಡಿ ತಿಳಿಸಿ. ನಾನಂತೂ ಡಿಸೈಡ್ ಮಾಡಿದೀನಿ ದಿನಾ ಒಂದೊಂದು ಆಟ ಆಡಿ ಮಜವಾಗಿರಬೇಕು ಅಂತ. ಬರೀ ಬೇಟೆಯಾಡ್ತಿದ್ರೆ ಯಾರು ಮೆಚ್ತಾರೆ? ಜನಾ ಜನಾ ಮೆಚ್ಚೋಹಾಗೆ ಇರಬೇಕಲ್ವಾ?

ನೀವು ನಿಮ್ಮ ಅಮ್ಮಂದಿರಿಗೆ ಹೀಗೆಲ್ಲಾ ಹೆದರಿಸಿದ್ದೀರಾ? ಖಂಡಿತಾ ನಮ್​ ಅಮ್ಮನ ಹಾಗೇ ಹೆದರ್ಕೊಂಡಿರ್ತಾರೆ ಅವರೆಲ್ಲ. ಹೌದು ತಾನೆ?

ಈ ವಿಡಿಯೋ ನೋಡಿ ನೆಟ್​ಮಂದಿ, ‘ಹೌದು ಯಾವ ಪ್ರಾಣಿಯಾದರೂ ಅಷ್ಟೇ ಹೀಗೆ ಮಾಡಿದಾಗ ಮೊದಲು ಹೆದರ್ಕೊಳ್ತಾವೆ ಆಮೇಲೆ ಕೋಪ ಬಂದು ಶಾಂತವಾಗ್ತಾ ಇದು ಆಟ ಅಂತ ಮುದ್ದಾಗಿ ಮಕ್ಕಳನ್ನ ಸ್ವೀಕರಿಸಿಬಿಡ್ತಾವೆ’ ಎಷ್ಟು ಚೆಂದ ಅರ್ಥ ಮಾಡ್ಕೊಂಡಿದಾರಲ್ಲ ಈ ಟ್ವಿಟರ್​ದಾರರು?

ಸರಿ ನಾಳೆ ಯಾವ ಆಟ ಆಡಬೇಕು? ಕಮೆಂಟ್ ಮಾಡೋದನ್ನ ಮರೀಬೇಡಿ. ಓಕೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:14 pm, Mon, 3 October 22

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​