AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
ಕಿಮ್​ ಜಾಂಗ್​ ಉನ್​​ ಹೇರ್​ಸ್ಟೈಲ್​ ಮಾಡಿಸಿಕೊಂಡ ಯುವಕ
TV9 Web
| Edited By: |

Updated on: Sep 13, 2021 | 5:52 PM

Share

ಹೀಗೆ ಒಬ್ಬ ಯುವಕ ಸಲೂನ್​ಗೆ ಹೋಗಿ, ತನಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ (Kim Jong Un)​​ ಅವರ ಹೇರ್​ಸ್ಟೈಲ್​ ಇರುವಂತೆಯೇ ಮಾಡಿಕೊಡು ಎಂದು ಕ್ಷೌರಿಕನ ಬಳಿ ಕೇಳುತ್ತಾರೆ. ಕಿಮ್​ ಜಾಂಗ್​ ಉನ್​ ಗಿರುವಂಥ ಹೇರ್​ಸ್ಟೈಲ್​ (ಕೇಶವಿನ್ಯಾಸ) ಮಾಡುವುದು ಸ್ವಲ್ಪ ಕಷ್ಟದ ಕೆಲಸ ಎಂದು ಆ ಕೌರಿಕ ಹೇಳಿದರೂ, ತುಂಬ ಸಮಯ ತೆಗೆದುಕೊಂಡು, ಜಾಗರೂಕನಾಗಿ ಹೇರ್​ಕಟ್​ ಮಾಡಲು ಪ್ರಾರಂಭಿಸುತ್ತಾರೆ. ಕೊನೆಗೂ ಥೇಟ್​ ಕಿಮ್​ ಜಾಂಗ್​ ಉನ್​​ ಅವರಿಗೆ ಇರುವಂಥ ಕೇಶವಿನ್ಯಾಸವನ್ನೇ ಈ ವ್ಯಕ್ತಿಗೂ ಮಾಡಿಯೇಬಿಡುತ್ತಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

ಯುವಕನಿಗೆ ಕೂದಲು ಕತ್ತರಿಸಿ, ಥೇಟ್​ ಕಿಮ್​ ಜಾಂಗ್​ ಉನ್​​ಗಿರುವ ವಿನ್ಯಾಸವನ್ನೇ ಮಾಡಿಯಾದ ಮೇಲೆ ಆ ಯುವಕ ಕೂಡ ಥೇಟ್​ ಕಿಮ್​ ಜಾಂಗ್​ ಉನ್​​ರಂತೆ ಕಾಣಿಸಿದ್ದಾನೆ. ಅಬ್ಬಾ ! ಅದೆಷ್ಟು ಹೋಲಿಕೆ ಎಂದು ವಿಡಿಯೋ ನೋಡಿದ ಮೇಲೆ ನಿಮಗೂ ಅನ್ನಿಸದೆ ಇರದು. ಹೇರ್​ ಸ್ಟೈಲ್​ ಮಾಡಿಯಾದ ಬಳಿಕ ಆ ಯುವಕ ಮತ್ತು ಕ್ಷೌರಿಕ ಇಬ್ಬರೂ ದೊಡ್ಡದಾಗಿ ನಕ್ಕಿದ್ದಾರೆ. ನೆಟ್ಟಿಗರೂ ಕೂಡ ವಿಧವಿಧದ ಕಾಮೆಂಟ್​ಗಳನ್ನು ಕೊಟ್ಟಿದ್ದಾರೆ. ನೀವೇನಾದರೂ ಈಗ ಕಿಮ್​ರಂತೆಯೇ ಉಡುಪು ಕೂಡ ಧರಿಸಿಬಿಟ್ಟರೆ, ಆರಾಮಾಗಿ ಉತ್ತರ ಕೊರಿಯಾಕ್ಕೆ ಹೋಗಬಹುದು. ಯಾವ ಭದ್ರತಾ ಸಿಬ್ಬಂದಿಗೂ ಗೊತ್ತಾಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಬರೆದಿದ್ದಾರೆ.

ಇದನ್ನೂ ಓದಿ:ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ‘ಪ್ರೇಮ ಪತ್ರ’ ಎಂದ ಆಮ್ ಆದ್ಮಿ ಪಕ್ಷ 

ಟಿ20 ವಿಶ್ವಕಪ್​ಗಾಗಿ ಪಾಕ್ ಕ್ರಿಕೆಟ್​ಗೆ ಆಸ್ಟ್ರೇಲಿಯಾದ ಡೇಂಜರಸ್ ಬ್ಯಾಟ್ಸ್​ಮನ್ ನೂತನ ಕೋಚ್!

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್