AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
ಕಿಮ್​ ಜಾಂಗ್​ ಉನ್​​ ಹೇರ್​ಸ್ಟೈಲ್​ ಮಾಡಿಸಿಕೊಂಡ ಯುವಕ
TV9 Web
| Updated By: Lakshmi Hegde|

Updated on: Sep 13, 2021 | 5:52 PM

Share

ಹೀಗೆ ಒಬ್ಬ ಯುವಕ ಸಲೂನ್​ಗೆ ಹೋಗಿ, ತನಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ (Kim Jong Un)​​ ಅವರ ಹೇರ್​ಸ್ಟೈಲ್​ ಇರುವಂತೆಯೇ ಮಾಡಿಕೊಡು ಎಂದು ಕ್ಷೌರಿಕನ ಬಳಿ ಕೇಳುತ್ತಾರೆ. ಕಿಮ್​ ಜಾಂಗ್​ ಉನ್​ ಗಿರುವಂಥ ಹೇರ್​ಸ್ಟೈಲ್​ (ಕೇಶವಿನ್ಯಾಸ) ಮಾಡುವುದು ಸ್ವಲ್ಪ ಕಷ್ಟದ ಕೆಲಸ ಎಂದು ಆ ಕೌರಿಕ ಹೇಳಿದರೂ, ತುಂಬ ಸಮಯ ತೆಗೆದುಕೊಂಡು, ಜಾಗರೂಕನಾಗಿ ಹೇರ್​ಕಟ್​ ಮಾಡಲು ಪ್ರಾರಂಭಿಸುತ್ತಾರೆ. ಕೊನೆಗೂ ಥೇಟ್​ ಕಿಮ್​ ಜಾಂಗ್​ ಉನ್​​ ಅವರಿಗೆ ಇರುವಂಥ ಕೇಶವಿನ್ಯಾಸವನ್ನೇ ಈ ವ್ಯಕ್ತಿಗೂ ಮಾಡಿಯೇಬಿಡುತ್ತಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

ಯುವಕನಿಗೆ ಕೂದಲು ಕತ್ತರಿಸಿ, ಥೇಟ್​ ಕಿಮ್​ ಜಾಂಗ್​ ಉನ್​​ಗಿರುವ ವಿನ್ಯಾಸವನ್ನೇ ಮಾಡಿಯಾದ ಮೇಲೆ ಆ ಯುವಕ ಕೂಡ ಥೇಟ್​ ಕಿಮ್​ ಜಾಂಗ್​ ಉನ್​​ರಂತೆ ಕಾಣಿಸಿದ್ದಾನೆ. ಅಬ್ಬಾ ! ಅದೆಷ್ಟು ಹೋಲಿಕೆ ಎಂದು ವಿಡಿಯೋ ನೋಡಿದ ಮೇಲೆ ನಿಮಗೂ ಅನ್ನಿಸದೆ ಇರದು. ಹೇರ್​ ಸ್ಟೈಲ್​ ಮಾಡಿಯಾದ ಬಳಿಕ ಆ ಯುವಕ ಮತ್ತು ಕ್ಷೌರಿಕ ಇಬ್ಬರೂ ದೊಡ್ಡದಾಗಿ ನಕ್ಕಿದ್ದಾರೆ. ನೆಟ್ಟಿಗರೂ ಕೂಡ ವಿಧವಿಧದ ಕಾಮೆಂಟ್​ಗಳನ್ನು ಕೊಟ್ಟಿದ್ದಾರೆ. ನೀವೇನಾದರೂ ಈಗ ಕಿಮ್​ರಂತೆಯೇ ಉಡುಪು ಕೂಡ ಧರಿಸಿಬಿಟ್ಟರೆ, ಆರಾಮಾಗಿ ಉತ್ತರ ಕೊರಿಯಾಕ್ಕೆ ಹೋಗಬಹುದು. ಯಾವ ಭದ್ರತಾ ಸಿಬ್ಬಂದಿಗೂ ಗೊತ್ತಾಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಬರೆದಿದ್ದಾರೆ.

ಇದನ್ನೂ ಓದಿ:ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ‘ಪ್ರೇಮ ಪತ್ರ’ ಎಂದ ಆಮ್ ಆದ್ಮಿ ಪಕ್ಷ 

ಟಿ20 ವಿಶ್ವಕಪ್​ಗಾಗಿ ಪಾಕ್ ಕ್ರಿಕೆಟ್​ಗೆ ಆಸ್ಟ್ರೇಲಿಯಾದ ಡೇಂಜರಸ್ ಬ್ಯಾಟ್ಸ್​ಮನ್ ನೂತನ ಕೋಚ್!

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ