Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !
ಕಿಮ್​ ಜಾಂಗ್​ ಉನ್​​ ಹೇರ್​ಸ್ಟೈಲ್​ ಮಾಡಿಸಿಕೊಂಡ ಯುವಕ
Follow us
TV9 Web
| Updated By: Lakshmi Hegde

Updated on: Sep 13, 2021 | 5:52 PM

ಹೀಗೆ ಒಬ್ಬ ಯುವಕ ಸಲೂನ್​ಗೆ ಹೋಗಿ, ತನಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್​ ಉನ್ (Kim Jong Un)​​ ಅವರ ಹೇರ್​ಸ್ಟೈಲ್​ ಇರುವಂತೆಯೇ ಮಾಡಿಕೊಡು ಎಂದು ಕ್ಷೌರಿಕನ ಬಳಿ ಕೇಳುತ್ತಾರೆ. ಕಿಮ್​ ಜಾಂಗ್​ ಉನ್​ ಗಿರುವಂಥ ಹೇರ್​ಸ್ಟೈಲ್​ (ಕೇಶವಿನ್ಯಾಸ) ಮಾಡುವುದು ಸ್ವಲ್ಪ ಕಷ್ಟದ ಕೆಲಸ ಎಂದು ಆ ಕೌರಿಕ ಹೇಳಿದರೂ, ತುಂಬ ಸಮಯ ತೆಗೆದುಕೊಂಡು, ಜಾಗರೂಕನಾಗಿ ಹೇರ್​ಕಟ್​ ಮಾಡಲು ಪ್ರಾರಂಭಿಸುತ್ತಾರೆ. ಕೊನೆಗೂ ಥೇಟ್​ ಕಿಮ್​ ಜಾಂಗ್​ ಉನ್​​ ಅವರಿಗೆ ಇರುವಂಥ ಕೇಶವಿನ್ಯಾಸವನ್ನೇ ಈ ವ್ಯಕ್ತಿಗೂ ಮಾಡಿಯೇಬಿಡುತ್ತಾರೆ. ಅದರ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ನೋಡಿದವರೆಲ್ಲ ಇದೊಂದು ಅದ್ಭುತವೇ ಸರಿ ಎನ್ನುತ್ತಿದ್ದಾರೆ..! ಅಂಥದ್ದೇನಾಯ್ತು? ಈ ವಿಡಿಯೋ ನೋಡಿ.. 

ಯುವಕನಿಗೆ ಕೂದಲು ಕತ್ತರಿಸಿ, ಥೇಟ್​ ಕಿಮ್​ ಜಾಂಗ್​ ಉನ್​​ಗಿರುವ ವಿನ್ಯಾಸವನ್ನೇ ಮಾಡಿಯಾದ ಮೇಲೆ ಆ ಯುವಕ ಕೂಡ ಥೇಟ್​ ಕಿಮ್​ ಜಾಂಗ್​ ಉನ್​​ರಂತೆ ಕಾಣಿಸಿದ್ದಾನೆ. ಅಬ್ಬಾ ! ಅದೆಷ್ಟು ಹೋಲಿಕೆ ಎಂದು ವಿಡಿಯೋ ನೋಡಿದ ಮೇಲೆ ನಿಮಗೂ ಅನ್ನಿಸದೆ ಇರದು. ಹೇರ್​ ಸ್ಟೈಲ್​ ಮಾಡಿಯಾದ ಬಳಿಕ ಆ ಯುವಕ ಮತ್ತು ಕ್ಷೌರಿಕ ಇಬ್ಬರೂ ದೊಡ್ಡದಾಗಿ ನಕ್ಕಿದ್ದಾರೆ. ನೆಟ್ಟಿಗರೂ ಕೂಡ ವಿಧವಿಧದ ಕಾಮೆಂಟ್​ಗಳನ್ನು ಕೊಟ್ಟಿದ್ದಾರೆ. ನೀವೇನಾದರೂ ಈಗ ಕಿಮ್​ರಂತೆಯೇ ಉಡುಪು ಕೂಡ ಧರಿಸಿಬಿಟ್ಟರೆ, ಆರಾಮಾಗಿ ಉತ್ತರ ಕೊರಿಯಾಕ್ಕೆ ಹೋಗಬಹುದು. ಯಾವ ಭದ್ರತಾ ಸಿಬ್ಬಂದಿಗೂ ಗೊತ್ತಾಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಬರೆದಿದ್ದಾರೆ.

ಇದನ್ನೂ ಓದಿ:ಎಎಪಿ ನಾಯಕ ಪಂಕಜ್ ಗುಪ್ತಾಗೆ ಇಡಿ ನೋಟಿಸ್; ಇದು ಕೇಂದ್ರದ ನೆಚ್ಚಿನ ಸಂಸ್ಥೆಯ ‘ಪ್ರೇಮ ಪತ್ರ’ ಎಂದ ಆಮ್ ಆದ್ಮಿ ಪಕ್ಷ 

ಟಿ20 ವಿಶ್ವಕಪ್​ಗಾಗಿ ಪಾಕ್ ಕ್ರಿಕೆಟ್​ಗೆ ಆಸ್ಟ್ರೇಲಿಯಾದ ಡೇಂಜರಸ್ ಬ್ಯಾಟ್ಸ್​ಮನ್ ನೂತನ ಕೋಚ್!

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್