AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಪುರುಷರು ತಮ್ಮ ಶೀಲ ಕಾಪಾಡಿಕೊಳ್ಳಲು ಹೆಣಗುವ ಸ್ಥಿತಿ ನಿರ್ಮಾಣವಾಗಿದೆ!

ಪಾಕಿಸ್ತಾನದ ಮುಸ್ಸದಿಕ್ ಖಾನ್ ಎನ್ನುವವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಲ್ಲಿ ದೌರ್ಜನ್ಯಕ್ಕೆ (?) ಒಳಗಾಗಿರುವ ವ್ಯಕ್ತಿ ರಸ್ತೆ ಬದಿ ಹಣ್ಣು ಮಾರುವ ವ್ಯಾಪಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿಗೆ ಬಂದು ಒಂದೆರಡು ಕ್ಷಣ ಏನ್ನನ್ನೋ ಹೇಳುತ್ತಾಳೆ.

ಪಾಕಿಸ್ತಾನದಲ್ಲಿ ಪುರುಷರು ತಮ್ಮ ಶೀಲ ಕಾಪಾಡಿಕೊಳ್ಳಲು ಹೆಣಗುವ ಸ್ಥಿತಿ ನಿರ್ಮಾಣವಾಗಿದೆ!
ಪಾಕಿಸ್ತಾನದಲ್ಲಿ ಪುರುಷರು ಸುರಕ್ಷಿತರಲ್ಲ!
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 25, 2021 | 10:33 PM

Share

ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ತಮ್ಮ ದೇಶದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದಾದ ಸಂಗತಿ ಇದು. ಬೇರೆ ಎಲ್ಲ ದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಕಳವಳ ಇದ್ದರೆ, ಪಾಕಿಸ್ತಾನದಲ್ಲಿ ಮಾತ್ರ ಆ ಚಿಂತೆಯೇ ಇಲ್ಲ. ಆ ದೇಶದಲ್ಲಿ ಮಹಿಳೆಯರು ಸೇಫ್ ಅದರೆ ಪುರುಷರೇ ಸೇಫಲ್ಲ ಮಾರಾಯ್ರೇ. ಬೀದಿಗಳಲ್ಲಿ ಪುರುಷರು ಮಹಿಳೆಯರಿಂದ ತಮ್ಮ ಶೀಲ ಕಾಪಾಡಿಕೊಳ್ಳಲು ಕಷ್ಟ ಪಡುವ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಹಾಡು ಹಗಲೇ ಅವರ ಮೇಲೆ ಲೈಂಗಿಕ ಸ್ವರೂಪದ ದೌರ್ಜನ್ಯಗಳು ನಡೆಯುತ್ತಿವೆ. ನಂಬಿಕೆ ಬರ್ತಿಲ್ವಾ?

ಆರು ಸೆಕೆಂಡ್​ಗಳ ಈ ವಿಡಿಯೋ ನೋಡಿ.

ಇದು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಲಾಹೋರ್​ನಲ್ಲಿ ಹಾಡು ಹಗಲು ಪುರುಷನೊಬ್ಬನ ಮಾನ ಮಹಿಳೆಯಿಂದ ಹರಾಜಾದ ಘಟನೆ ಇದು! ಈಗ ನೀವೇ ಹೇಳಿ ಪುರುಷರಿಗೆ ಪಾಕಿಸ್ತಾನ ಸೇಫಾ? ಈ ಪುರುಷ ಅವಿವಾಹಿತನಾಗಿದ್ದರೆ ಯಾವ ಹೆಣ್ಣು ತಾನೆ ಅವನನ್ನು ಮದುವೆಯಾದಾಳು? ಇದು ಅವನ ಶೀಲದ ಪ್ರಶ್ನೆ ಸ್ವಾಮೀ..

ಪಾಕಿಸ್ತಾನದ ಮುಸ್ಸದಿಕ್ ಖಾನ್ ಎನ್ನುವವರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಲ್ಲಿ ದೌರ್ಜನ್ಯಕ್ಕೆ (?) ಒಳಗಾಗಿರುವ ವ್ಯಕ್ತಿ ರಸ್ತೆ ಬದಿ ಹಣ್ಣು ಮಾರುವ ವ್ಯಾಪಾರಿಯಾಗಿದ್ದಾನೆ. ಈ ಮಹಿಳೆ ಅವನಲ್ಲಿಗೆ ಬಂದು ಒಂದೆರಡು ಕ್ಷಣ ಏನ್ನನ್ನೋ ಹೇಳುತ್ತಾಳೆ. ಮರುಕ್ಷಣವೇ ಅವನ ಹಿಂಭಾಗಕ್ಕೆ ಕೈ ಹಾಕಿ ಅಲ್ಲಿಂದ ಸರಸರನೆ ನಡೆದು ಹೋಗುತ್ತಾಳೆ. ಅವಳು ದೂರ ಹೋಗುತ್ತಿದ್ದಂತೆ ಈ ವ್ಯಾಪಾರಿ ಅವಳು ಮುಟ್ಟಿದ ಜಾಗವನ್ನು ತಾನೂ ಮುಟ್ಟಿ ಪರೀಕ್ಷಿಸಿಕೊಳ್ಳುತ್ತಾನೆ. ಏನಾದರೂ ತೆಗೆದುಕೊಂಡು ಹೋದಳೋ ಇಟ್ಟು ಹೋದಳೋ ಅನ್ನೋದು ಅವನ ಆತಂಕವಾಗಿರಬಹುದು!

ತನ್ನ ಖಾಸಗಿ ಭಾಗವನ್ನು ಮಹಿಳೆ ಆಸಭ್ಯವಾಗಿ ಮುಟ್ಟಿದಳೆಂದು ಹಣ್ಣಿನ ವ್ಯಾಪಾರಿ ದೂರು ನೀಡಿರಬಹುದಾದ ಬಗ್ಗೆ ನಮಗೆ ಮಾಹಿತಿ ಇಲ್ಲ. ಮುಸ್ಸದಿಕ್ ಖಾನ್ ಅವರನ್ನೇ ಕೇಳಬೇಕು

ಇದನ್ನೂ ಓದಿ: ‘ತಾಲಿಬಾನಿಗಳು ಖಂಡಿತ ಕಾಶ್ಮೀರವನ್ನು ಗೆದ್ದು ಪಾಕಿಸ್ತಾನಕ್ಕೆ ಕೊಡುತ್ತಾರೆ’-ಸಿಕ್ಕಾಪಟೆ ಭರವಸೆಯಿಂದ ಮಾತನಾಡಿದ ಪಾಕ್​ ನಾಯಕಿ ನೀಲಂ

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ