Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​

ವ್ಯಕ್ತಿಯೊಬ್ಬನನ್ನು ಬುಲೆಟ್​ನಿಂದ ಇ-ಸಿಗರೇಟ್ ರಕ್ಷಿಸುವ ಕುರಿತು ವರದಿಯಾಗಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು ಕೊನೆಗೆ ಇ-ಸಿಗರೇಟ್​ನಿಂದ ಬದುಕುಳಿದಿದ್ದಾರೆ.

ಬುಲೆಟ್​ನಿಂದ ವ್ಯಕ್ತಿಯನ್ನು ರಕ್ಷಿಸಿದ ಇ-ಸಿಗರೇಟ್​
ಇ-ಸಿಗರೇಟ್​
Follow us
ನಯನಾ ರಾಜೀವ್
|

Updated on: Sep 18, 2024 | 9:37 AM

ಸಿಗರೇಟ್​ ಎಂದಾದರೂ ಮನುಷ್ಯನ ಜೀವ ಕಾಪಾಡಬಲ್ಲದೇ, ಧೂಮಪಾನದಿಂದ ಮನುಷ್ಯನ ಶ್ವಾಸಕೋಶಕ್ಕೆ ಪೆಟ್ಟಾಗುವುದೇ ವಿನಃ ಒಳ್ಳೆಯದಂತೂ ಇಲ್ಲ. ದೀವಾರ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಎದೆಗೆ ಗುಂಡು ಹಾರಿಸಿದರೂ ಜೇಬಿನಲ್ಲಿದ್ದ ಬ್ಯಾಡ್ಜ್​ ಅವರ ಜೀವ ಉಳಿಸಿದಂತೆ ನಿಜ ಜೀವನದಲ್ಲೂ ಅಂಥದ್ದೇ ಘಟನೆ ನಡೆದಿದೆ.

ಕೆಲವೊಮ್ಮೆ ನಾಣ್ಯಗಳು, ಕೆಲವೊಮ್ಮೆ ಐಫೋನ್ ವ್ಯಕ್ತಿಯ ಜೀವ ಉಳಿಸಿದಂತೆ ಈ ಬಾರಿ ಇ-ಸಿಗರೇಟ್​ ವ್ಯಕ್ತಿಯ ಜೀವ ಕಾಪಾಡಿದೆ. ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಕಾರು ಚಲಾಯಿಸುತ್ತಿದ್ದಾಗ ಡ್ರಗ್​ ಮಾಫಿಯಾದವರು ಕಾಡನ್ನು ಅಡ್ಡಗಟ್ಟಿ ಒಂದೇ ಸಮನೆ ಗುಂಡು ಹಾರಿಸಲು ಶುರು ಮಾಡಿದರು.

ಹೇಗೋ ವ್ಯಕ್ತಿ ಕಾರನ್ನು ಓಡಿಸಿಕೊಂಡು ಬಂದು, ಸಹಾಯಕ್ಕಾಗಿ ಕಾರ್​ವಾಶ್​ ಮಾಡಿಸುವ ಸ್ಥಳದಲ್ಲಿ ನಿಲ್ಲಿಸಿದಾಗ ಬುಲೆಟ್​ ತನ್ನ ಕಾರಿನ ಬಾಗಿಲು ತೂರಿಕೊಂಡು ಒಳಗೆ ಬಂದಿತ್ತು. ಅದು ಬಂದು ಇ-ಸಿಗರೇಟ್​ ಡಬ್ಬಿಗೆ ತಗುಲಿತ್ತು.

ಮತ್ತಷ್ಟು ಓದಿ: ಸತತ 18 ಗಂಟೆಗಳ ಕಾಲ ಕೆಲಸ ಮಾಡಿ ಬೈಕ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡೆಲಿವರಿ ಏಜೆಂಟ್​ ಸಾವು

ಒಂದೊಮ್ಮೆ ಆ ಸಿಗರೇಟ್​ ಡಬ್ಬಿ ಮತ್ತೊಂದು ಪಾಕೆಟ್​ನಲ್ಲಿದ್ದರೆ ಅದು ಅವರ ಕಾಲಿಗೆ ಬೀಳುತ್ತಿತ್ತು. ಅದನ್ನು ಪೊಲೀಸರಿಗೆ ಕೊಟ್ಟಾಗ ಅವರೂ ಕೂಡ ಆಶ್ಚರ್ಯಗೊಂಡರು. ಪೊಲೀಸರು ಸಾಧನವನ್ನು ಮುರಿದು ನೋಡಿದಾಗ ಗುಂಡು ಇನ್ನೂ ಅದರೊಳಗಿತ್ತು.

ಸಿನೋಲಾ ಮೆಕ್ಸಿಕೋದ ಡ್ರಗ್ ಉದ್ಯಮವನ್ನು ನಡೆಸುತ್ತಿರುವ ಅತ್ಯಂತ ಹಿಂಸಾತ್ಮಕ ಡ್ರಗ್ ಕಾರ್ಟೆಲ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ವಿಶೇಷ ಪಡೆಗಳ ಸೈನಿಕರು, ವಿಮಾನಗಳು ಮತ್ತು ಭಾರೀ ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದ್ದರೂ, ಸ್ಥಳೀಯರಲ್ಲಿ ಭಯ ಮುಂದುವರೆದಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಡುಗೆ ಅನಿಲ ಸಿಲಿಂಡರ್ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ನಾಯಕರ ಪ್ರತಿಭಟನೆ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ಅಧಿಕಾರದಲ್ಲಿ ಉಳಿಯಲು ಸಿದ್ದರಾಮಯ್ಯ ವ್ಯರ್ಥ ಪ್ರಯತ್ನ ನಡೆಸಿದ್ದಾರೆ: ಕೃಷ್ಣ
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ವೇದಿಕೆ ಮೇಲಿದ್ದ ಸಿಲಿಂಡರ್​ಗೆ ಹಣೆಹಚ್ಚಿ ನಮಸ್ಕರಿಸಿದ ಶಿವಕುಮಾರ್
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
ನಗರದಲ್ಲೆಲ್ಲ ವಿಜಯೇಂದ್ರ ಹೋರ್ಡಿಂಗ್ ಮತ್ತು ಬ್ಯಾನರ್​ಗಳು
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ