AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳತನ ಮಾಡಲು ಹೇಗೆ ಕಿಟಕಿಯಲ್ಲಿ ನುಗ್ಗಿದ್ದೇನೆ ಎಂದು ಪೊಲೀಸರಿಗೆ ಡೆಮೋ ತೋರಿಸಿದ ಕಳ್ಳ; ವಿಡಿಯೋ ವೈರಲ್​

ಪೊಲೀಸ್​ ಅಧಿಕಾರಿಯೊಬ್ಬರು ತಾವು ಹಿಡಿದ ಕಳ್ಳ ಮನೆಗೆ ಹೇಗೆ ನುಗ್ಗಿದ್ದನು ಎಂದದು ಆತನ ಬಳಿಯೇ ಕೇಳಿ ಡೆಮೋ ಪಡೆದುಕೊಳ್ಳುವ ವಿಡಿಯೋ ವೈರಲ್​ ಆಗಿದೆ. ವ್ಯಕ್ತಿಯೋರ್ವ ಕಿಟಕಿಯಿಂದ ಮನೆಯೊಳಗೆ ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಳ್ಳತನ ಮಾಡಲು ಹೇಗೆ ಕಿಟಕಿಯಲ್ಲಿ ನುಗ್ಗಿದ್ದೇನೆ ಎಂದು ಪೊಲೀಸರಿಗೆ ಡೆಮೋ ತೋರಿಸಿದ ಕಳ್ಳ; ವಿಡಿಯೋ ವೈರಲ್​
ಡೆಮೋ ತೋರಿಸಿದ ಕಳ್ಳ
TV9 Web
| Edited By: |

Updated on:Jan 20, 2022 | 9:38 AM

Share

ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಪೊಲೀಸ್​ ಅಧಿಕಾರಿಯೊಬ್ಬರು ತಾವು ಹಿಡಿದ ಕಳ್ಳ ಮನೆಗೆ ಹೇಗೆ ನುಗ್ಗಿದ್ದನು ಎಂದು ಆತನ ಬಳಿಯೇ ಕೇಳಿ ಡೆಮೋ (Demo) ಪಡೆದುಕೊಳ್ಳುವ ವಿಡಿಯೋ ವೈರಲ್​ (Viral Video) ಆಗಿದೆ. ವ್ಯಕ್ತಿಯೋರ್ವ ಕಿಟಕಿಯಿಂದ ಮನೆಯೊಳಗೆ ನುಗ್ಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ನಂತರ  ಆತನ ಬಳಿ ಕಳ್ಳತನ ಮಾಡಲು ಮನೆಗೆ ಹೇಗೆ ನುಗ್ಗಿದ್ದನು ಎನ್ನುವುದನ್ನು ಪೊಲೀಸರಿಗೆ ಡೆಮೋ ತೋರಿಸಲು ಕಿಟಕಿಯ ಒಂದು ಬ್ಲಾಕ್​ನಲ್ಲಿ ತನ್ನ ಸಂಪೂರ್ಣ ದೇಹವನ್ನು ಒಳನುಗ್ಗಿಸಿದ್ದಾನೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ವಿಡಿಯೋವನ್ನು ಜನವರಿ 17ರಂದು ಐಪಿಎಸ್ ಅಧಿಕಾರಿ (IPS Officer) ರುಪಿನ್​ ಶರ್ಮಾ ಅವರು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡ ಬಳಿಕ 11 ಸಾವಿರಕ್ಕೂ ಹೆಚ್ಚು​​ ವೀಕ್ಷಣೆ ಪಡೆದಿದೆ. 

ವಿಡಿಯೋದಲ್ಲಿ ಕಳ್ಳನ ಕೈಗೆ ಕಟ್ಟಿದ್ದ ಹಗ್ಗವನ್ನು ಪೊಲೀಸರು ಬಿಚ್ಚುತ್ತಾರೆ. ನಂತರ ಆತ ಕಿಟಕಿಯ ಒಂದೆ ಬ್ಲಾಕ್​ನಲ್ಲಿ ಮೊದಲು ಕಾಲುನ್ನು ಹಾಕಿ ನಂತರ ನಿಧಾನವಾಗಿ ಇಡೀ ದೇಹವನ್ನು ಮನೆಯ ಒಳಗೆ ನುಗ್ಗಿಸಿದ್ದಾನೆ. ಇದರ ವಿಡಿಯೋ ನೋಡಿ ನೆಟ್ಟಿಗರು ಶಾಕ್​ ಆಗಿದ್ದಾರೆ. ಈ ರೀತಿಯೂ ಕಳ್ಳತನ ಮಾಡಲು ಮನೆಯನ್ನು ನುಗ್ಗುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಕಳ್ಳತನ ಮಾಡಲು ಮನೆಯ ಹೆಂಚುಗಳನ್ನು ತೆಗೆಯುವುದು, ಮನೆಯ ಬಾಗಿಲ್ನ್ನು ಒಡೆಯುವುದನ್ನು ಕಾಣಬಹುದು. ಆದರೆ ಕಿಟಿಕಿಯ ಸಣ್ಣ ಬ್ಲಾಕ್​​ನಿಂದ ಮನೆಗೆ ಕಳ್ಳ ಮನೆಗೆ ನುಗ್ಗಿರುವುದು ಕಳ್ಳನ ಚಾಣಾಕ್ಷತನವನ್ನು ತೋರಿಸಿದೆ.

ಇದನ್ನೂ ಓದಿ:

ಮೇಕಪ್​ನಲ್ಲಿ ತನ್ನ ಮುಖವನ್ನು ತಾನೇ ನೋಡಿಕೊಂಡು ಅಚ್ಚರಿಗೊಂಡ ಬಾಲಕಿ; ವಿಡಿಯೋ ವೈರಲ್​

Published On - 9:36 am, Thu, 20 January 22

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ