AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಒಂದೇ ನೋಟದಲ್ಲಿ ಮೂರು ಬಗೆಯ ಚಿತ್ರವನ್ನು ಕಂಡು ಭ್ರಮಗೊಳಗಾದ ನೆಟ್ಟಿಗರು

ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಕಾಣುವ ಮೊದಲ ವಿಷಯ ಯಾವುದು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕಪ್ಪು ಮತ್ತು ಬಿಳಿಯ ಚಿತ್ರವು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ.

Viral Photo: ಒಂದೇ ನೋಟದಲ್ಲಿ ಮೂರು ಬಗೆಯ ಚಿತ್ರವನ್ನು ಕಂಡು ಭ್ರಮಗೊಳಗಾದ ನೆಟ್ಟಿಗರು
ವೈರಲ್​ ಆದ ಪೊಟೋ
TV9 Web
| Edited By: |

Updated on: Mar 19, 2022 | 5:27 PM

Share

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಆಪ್ಟಿಕಲ್​ ಇಲ್ಯೂಶನ್​ ಫೋಟೋ, ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಈ ಹಿಂದೆ ಸಾಕಷ್ಟು ಫೋಟೋಗಳು ವೈರಲ್​ ಆಗಿವೆ. ಇದೀಗ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ನೀವು ಕಾಣುವ ಮೊದಲ ವಿಷಯ ಯಾವುದು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಕಪ್ಪು ಮತ್ತು ಬಿಳಿಯ ಚಿತ್ರವು ನೋಡುಗರನ್ನು ಗೊಂದಲಕ್ಕೀಡು ಮಾಡಿದೆ. ಒಂದೇ ನೋಟದಲ್ಲಿ ಮೂರು ಚಿತ್ರಗಳನ್ನು ಕಾಣುವ ಫೋಟೋ ಸದ್ಯ ಸಖತ್​ ವೈರಲ್​ ಆಗಿದೆ. ಮೂಳೆಯ ಮುಖವಾಡ ಮತ್ತು ಇನ್ನೊಂದು ಬದಿಯಲ್ಲಿ ಹುಡುಗಿಯನ್ನು ಕಾಣುವ ಈ ಚಿತ್ರ ನೆಟ್ಟಿಗರ ಕಣ್ಣುಗಳಿಗೆ ಪರೀಕ್ಷೆ ನೀಡುವಂತಿದೆ.

ಚಿತ್ರವನ್ನು ಚೆನ್ನಾಗಿ ನೋಡಿ ಮತ್ತು ಅದರಲ್ಲಿ ನೀವು ನೋಡುವ ಮೊದಲ ವಿಷಯವನ್ನು ಗಮನಿಸಿ. ನೀವು ಮೊದಲು ನೋಡುವ ಯಾವುದೇ ವಿಷಯವು ನಿಮ್ಮ ವ್ಯಕ್ತಿತ್ವ ಮತ್ತು ಉತ್ತಮ ಗುಣಗಳ ಬಗ್ಗೆ ಬಹಳಷ್ಟು ತಿಳಿಸುತ್ತದೆ. ನೀವು ಮೊದಲಿಗೆ ನೋಡಿರುವ ಮೂರು ವಿಷಯಗಳಿವೆ.

ನೀವು ಚಿತ್ರದಲ್ಲಿ ನೋಡಿದ ಮೊದಲ ವಿಷಯವೆಂದರೆ ಚಿಕ್ಕ ಹುಡುಗಿ ಕಾಡಿನತ್ತ ನೋಡುವಂತಿದೆ. ಇನ್ನೊಂದು ಕಡೆಯಿಂದ ನೀವು ತಲೆಬುರುಡೆಯನ್ನು ಕಾಣಬಹುದು. ಮತ್ತೊಮ್ಮೆ ನೋಡಿದರೆ ಸುಂದರವಾದ ರಾತ್ರಿಯ ದೃಶ್ಯಗಳನ್ನು ಕಾಣಬಹುದಾಗಿದೆ. ಸದಯ ನೆಟ್ಟಿಗರು ತಾವು ಕಂಡ ದೃಶ್ಯಗಳ ಬಗ್ಗೆ ಕಾಮೆಂಟ್​ ಮಾಡಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ಬರೋಬ್ಬರಿ 10 ಅಡಿ ಉದ್ದದ ಮೀನನ್ನು ಸೆರೆಹಿಡಿದ ಕೆನಡಾದ ಮೀನುಗಾರ

ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ